ಪ್ರಭು ಕರ ಸಬ ದುಃಖ

ಪ್ರಭು ಕರ ಸಬ ದುಃಖ ದೂರ ಹಮಾರೇ ಶರಣ ಪಡೇ ಹಮ ದಾಸ ತುಮ್ಹಾರೇ|| ಸಕಲ ಜಗತ ತುಮನೇ ಉಪಜಾಯಾ ತುಮಹೀ ಹೋ ಪ್ರತಿಪಾಲನ ಹಾರೇ|| ಸಕಲ ವ್ಯಾಪಕ ಅಂತರಯಾಮೀ ಧ್ಯಾವತ ಸುರನರ ಮುನಿಗಣ ಸಾರೇ|| ನಾಮ ತುಮ್ಹಾರೋ ಸಬ ಸುಖದಾಯಕ ಸಕಲ ದೋಷ ಭಯ ಪಾಪ ನಿವಾರೇ|| ಸತ ಚಿತ ಆನಂದ ರೂಪ ತುಮ್ಹಾರೋ ಬ್ರಹ್ಮಾನಂದ ಸದಾ ಮನ ಧಾರೇ||                                         —-ಬ್ರಹ್ಮಾನಂದ

ಪ್ರಭು ಕರ ಸಬ ದುಃಖ Read More »

ಪ್ರಬಲದಲ ಸಾಜೇ

ಪ್ರಬಲದಲ ಸಾಜೇ| ಝಕ ಝುಮ ಭೂಮಿ ಪರ ವ್ರಜ ಉಮಂಡ ಘನಘಮಂಡ ಝರ ಇಂದ್ರ ಭಾಯೋ|| ಬರಸತ ಮುಸರ ಧಾರ ಹೋತ ಪ್ರಹರ ಚಾರ| ಕೃಷ್ಣ ಗಿರಿಕರ ಧರಕೇ ಗೋಕುಲ ಬಚಾಯೋ|| ಬೂಂದನಸೇ ಧರಣೀಧರ ಸಬಕೀ ರಕ್ಷಾ ಕರತ| ಜೀನಜಂತು ಪಶುಪಕ್ಷಿ ಅತಿ ಸುಖ ಪಾಯೋ|| ತಾನಸೇನ ಕೇ ಪ್ರಭು ತುಮ್ಹರೀ ಗತಿ ಅದಭುತ | ಸುರಪತಿ ಅಧೀನ ಹೋತ ಅತಿ ಸುಖ ಪಾಯೋ                       —-ತಾನಸೇನ

ಪ್ರಬಲದಲ ಸಾಜೇ Read More »

ಪ್ರಥಮ ಸುಮರ ಶ್ರೀ ಗಣೇಶ

ಪ್ರಥಮ ಸುಮರ ಶ್ರೀ ಗಣೇಶ ಗೌರೀಸುತ ಪ್ರಿಯ ಮಹೇಶ ಸಕಲ ವಿಘನ ಭಯ ಕಲೇಶ ದೂರಸೇ ನಿವಾರೇ|| ಲಂಬ ಉದರ ಭುಜ ವಿಶಾಲ ಕರ ತ್ರಿಶೂಲ ಚಂದ್ರಭಾಲ ಶೋಭತ ಗಲ ಪುಷ್ಪಮಾಲ ರಕ್ತವಸನ ಧಾರೇ|| ಋದ್ಧಿ ಸಿದ್ಧಿ ದೋವು ನಾರ ಚಮರ ಕರತ ಬಾರ ಬಾರ ಮೂಷಕವಾಹನ ಸವಾರ ಭಕ್ತನ ಹಿತಕಾರೇ|| ಪೂರಣಗುಣಗಣನಿಧಾನ ಸುರಮುನಿಯಶ ಕರತ ಗಾನ ಬ್ರಹ್ಮಾನಂದ ಚರಣಧ್ಯಾನ ಸಕಲ ಕಾಜ ಸಾರೇ||                       —-ಬ್ರಹ್ಮಾನಂದ

ಪ್ರಥಮ ಸುಮರ ಶ್ರೀ ಗಣೇಶ Read More »

ಪೀಯೂಷ ಸಿಂಚಿತ

ಪೀಯೂಷಸಿಂಚಿತ ಸಮೀರಚಂಚಲ ಕಾಂಚನ-ಅಂಚಲ ದೋಲೇರೇ| ಸಂಶಯ-ಶಮನ ಸ್ಮೃತಿ-ವಿತರಣ ಚರಣೇ ಜನಮನ ಬೋಲೇರೇ|| ಚಂಪಕ ಅಂಗುಲೀ ಕರುಣಾ ಪರಶೇ ವೀಣಾ ಪಂಚಮೇ ಬೋಲೇರೇ| ಜ್ಯೋತಿಷ ಗಣಿತ ವೇದ ದರಶನ ಶೋಭೇ ಕೋಮಲ ಕೋಲೇರೇ|| ಶುಭ್ರ ಹಿಮಗಿರಿ ಕಿರಣ ವಿಕೀರಣೇ ಅಂಧ ಆಂಖಿಯುಗ ಖೋಲೇರೇ| ಮಾತಿಲ ತ್ರಿಭುವನ ವಾಕ್ಯವಿಧಾಯಿನೀ ವಾಣೀ ಜಯರವ ಬೋಲೇರೇ||                                  —-ರಜನೀಕಾಂತ ಸೇನ

ಪೀಯೂಷ ಸಿಂಚಿತ Read More »

ಪಾಂಡುರಂಗ ಶ್ರೀರಂಗ

ಪಾಂಡುರಂಗ ಶ್ರೀರಂಗ ಭಜರೇ ಮನಾ|| ಅಮೋಲಿಕ ಜಾತೇ ವಯ ಆತಾ ತರಿ ಧರಿ ಸೋಯ ಆಸಾ ಕಾಯ ಮಾನವದೇಹ ಯೇಯಿಲ ಪುನ್ಹಾ|| ವಿಷಯಾಂಚೇ ಸುಖದ್ವಾಡ ಯೇಥೇ ಆಹೇ ಬಹುಗೋಡ ಫುಡೇ ಆಹೇ ಅವಘಡ ಯಮಯಾತನಾ|| ತುಕಾ ಮ್ಹಣೇ ಏಕ ಕರಾ ಹರಿಚರಣ ದೃಡ ಧರಾ ಚುಕೇಲ ಚೌರ್ಯಾ ಶಿಂಚಾ ಫೇರಾ ತುಝಿಯಾ ಪ್ರಾಣಾ||                                                                                 —-ತುಕಾರಾಮ

ಪಾಂಡುರಂಗ ಶ್ರೀರಂಗ Read More »

ಪಾಯೋ ಜೀ ಮೈನೇ

ಪಾಯೋ ಜೀ ಮೈನೇ ರಾಮ ರತನ ಧನ ಪಾಯೋ|| ವಸ್ತು ಅಮೋಲಿಕ ದೀ ಮೇರೇ ಸತಗುರು ಕಿರಪಾ ಕರ ಅಪನಾಯೋ|| ಜನಮ ಜನಮ ಕೀ ಪೂಂಜೀ ಪಾಈ ಜಗ ಮೇ ಸಭೀ ಖೋವಾಯೋ|| ಖರಚೈ ನ ಖೂಟೈ ವಾಕೋ ಚೋರ ನ ಲೂಟೈ ದಿನ ದಿನ ಬಢತ ಸವಾಯೋ|| ಸತ ಕೀ ನಾವ ಖೇವಟಿಯ ಸತಗುರು ಭವಸಾಗರ ತರ ಆಯೋ|| ಮೀರಾ ಕೇ ಪ್ರಭು ಗಿರಿಧರ ನಾಗರ ಹರಖ ಹರಖ ಜಸ ಗಾಯೋ||                                      —-ಮೀರಾ

ಪಾಯೋ ಜೀ ಮೈನೇ Read More »

ಪಂಕಜವನೇ ರಾತ್ರದಿನೇ

ಪಂಕಜವನೇ ರಾತ್ರದಿನೇ ಕಿ ರಂಗ ಕೊರೆಛೊ ಶಿವಾ| ಸದಾಶಿವಸಂಗೇ ಆನಂದೇ ಆನಂದಮಯಿ|| ತುಮಿ ಏಕಾ ಹೊಯೇಛೊ ದ್ವಿಧಾ ಪರಮಪುರುಷ ಪ್ರಕೃತಿ ನಾರಿ| ಕೊತೊಇ ನಾಮೇ ಕೊತೊಇ ರೂಪ ಧರಿ ಕೊತೊ ಲೀಲಾ ಕೊರೊ ಲೀಲಾಮಯೀ|| ಸಕಲ ಆಕಾರೇ ಆಛೊ ಮಾ ಅಂತರೇ ಜಾನಿತೇ ನಾ ಪಾರೇ ಜೀವ ತೋಮಾರೇ| ತುಮಿ ನಿತ್ಯಾ ನಿರಾಕಾರಾ ಚಿದಾನಂದ ಬ್ರಹ್ಮಮಯೀ|| ತುಮಿ ಕೃಪಾ ಕೊರೊ ಜಾರೇ ಶೇಯಿ ತೋಮಾರೇ ಜಾನಿತೇ ಪಾರೇ| ಪ್ರಸೀದ ಪ್ರಸೀದ ಪ್ರಸೀದ ದೇವೇಶಿ ಸಾಧಕೇರ ಹೃದಿಪದ್ಮೇ ಪ್ರಕಾಶ ಕರುಣಾಮಯಿ||

ಪಂಕಜವನೇ ರಾತ್ರದಿನೇ Read More »

ಪರಮಗುರು ಸಿದ್ಧಯೋಗೀ

ಪರಮಗುರು ಸಿದ್ಧಯೋಗೀ ಮಾತೃಭಕ್ತ ಯುಗಾವತಾರ್|| ಪರಮಹಂಸ ಶ್ರೀರಾಮಕೃಷ್ಣ ಲಹೋ ಪ್ರಣಾಮ್ ನಮಸ್ಕಾರ್|| ಜಾಗಲೇ ಭಾರತಸ್ಮಶಾನತೀರೇ ಅಶಿವನಾಶಿನೀ ಮಹಾಕಾಲೀರೇ| ಮಾತೃನಾಮೇರ್ ಅಮೃತನೀರೇ ಭಾಸಾಲೇ ನಿಜ ಭಾರತ ಆಬಾರ್|| ಸತ್ಯಯುಗೇರ್ ಪುಣ್ಯಸ್ಮೃತಿ ಆನಿಲೇ ಕಲಿತೇ ತುಮಿ ತಾಪಸ್| ಪಾಠಾಲೇ ಭಾರತ ದೇಶೇ ದೇಶೇ ಋಷಿ ಪುಣ್ಯತೀರ್ಥ ವಾರಿಕಲಸ್|| ಮಂದಿರೇ ಮಸ್ ಜಿದೇ ಗೀರ್ಜಾಯ್ ಪೂಜಿಲೇ ಬ್ರಹಮ ಸಮಶ್ರದ್ಧಾಯ್| ತವ ನಾಮ್ ಮಾಖಾ ಪ್ರೇಮ್ ನಿಕೇತನೇ ಭರಿಯಾಛೇ ತಾಇ ತ್ರಿಸಂಸಾರ್||                            —-ಕಾಜಿ ನಜರುಲ್ ಇಸ್ಲಾಂ

ಪರಮಗುರು ಸಿದ್ಧಯೋಗೀ Read More »

ಪಗ ಘುಂಘುರು ಬಾಂಧಕರ

ಪಗ ಘುಂಘುರು ಬಾಂಧಕರ ನಾಚೀರೇ|| ಲೋಗ ಕಹೇ ಮೀರಾ ಹೋಗಈ ಬಾವರೀ ಸಾಸ ಕಹೇ ಕುಲ ನಾಸೀರೇ|| ಜಹರ ಪ್ಯಾಲಾ ರಾಣಾನೇ ಭೇಜಾ ಪೀವತ ಮೀರಾ ಹಾಸೀರೇ || ಮೈತೋ ಅಪನೇ ನಾರಾಯಣ ಕೀ ಹೋಗಯೀ ಆಪಹೀ ದಾಸೀರೇ| ಮೀರಾ ಕೇ ಪ್ರಭು ಗಿರಿಧರ ನಾಗರ ವೇಗ ಮಿಲಾ ಅವಿನಾಸೀರೇ||                                    —-ಮೀರಾ

ಪಗ ಘುಂಘುರು ಬಾಂಧಕರ Read More »

ಪ್ರಭುವೆನ್ನ ಅವಗುಣ ಮನದಿ

ಪ್ರಭುವೆನ್ನ ಅವಗುಣ ಮನದಿ ಧರಿಸದಿರು| ವಿಭುವೇ ಸಮದರುಶನ ತವ ಸುಗುಣವು| ಅಭಯವ ನೀಡುತ ಕೃಪೆಯಿಂ ಪಾಲಿಸು|| ಲೋಹದ ವಿಗ್ರಹ ಪೂಜೆಯಲಿರ್ಪುದು ಲೋಹವದಲ್ತೆ ವ್ಯಾಧನ ಖಡ್ಗವು| ಪರುಸಮಣಿಯದೋ ಭೇದವ ಕಾಣದು ಎರಡನೂ ಸೋಂಕಲು ಕಾಂಚನವಾದುವು|| ನದಿಯೆಂದೆಂಬರು ನೀರೊಂದ ಬದಿಯೆಂದೆಂಬಂರು ಮತ್ತೊಂದ| ಗಂಗೆಯ ಸೇರಲು ಭರದಿಂದ ಮಂಗಳವಾಗವೆ ಅದರಿಂದ|| ಬೇರೆಯೆ ಜೀವನು, ಬೇರೆಯೆ ಬ್ರಹ್ಮವು ಸೂರದಾಸನದ ಒಪ್ಪುವುದಿಲ್ಲವು| ಭೇದಕೆ ಮೂಲವು ಅಜ್ಞಾನವದು ಭೇದವ ಕಾಣನು ಜ್ಞಾನಿಯು ಎಂದೂ||                                     —–ಸ್ವಾಮಿ ಹರ್ಷಾನಂದ

ಪ್ರಭುವೆನ್ನ ಅವಗುಣ ಮನದಿ Read More »

ಪಿಬ ರೇ ರಾಮರಸಂ

ಪಿಬ ರೇ ರಾಮರಸಂ ರಸನೇ| ಪಿಬ ರೇ ರಾಮರಸಂ|| ದೂರೀಕೃತ ಪಾತಕ ಸಂಸರ್ಗಂ| ಪೂರಿತ ನಾನಾ ವಿಧ ಫಲವರ್ಗಂ|| ಜನನ ಮರಣ ಭಯ ಶೋಕವಿದೂರಂ| ಸಕಲಶಾಸ್ತ್ರ ನಿಗಮಾಗಮ ಸಾರಂ|| ಪರಿಪಾಲಿತ ಸರಸಿಜ ಗರ್ಭಾಂಡಂ| ಪರಮ ಪವಿತ್ರೀಕೃತ ಪಾಷಂಡಂ|| ಶುದ್ಧ ಪರಮಹಂಸಾಶ್ರಮ ಗೀತಂ| ಶುಕ ಶೌನಕ ಕೌಶಿಕ ಮುಖ ಪೀತಂ||                                      —-ಸದಾಶಿವ ಬ್ರಹ್ಮೇಂದ್ರ

ಪಿಬ ರೇ ರಾಮರಸಂ Read More »

ಪಾಹಿ ಮದನಗೋಪಾಲ

ಪಾಹಿ ಮದನಗೋಪಾಲ| ಮುಕುಂದ ಪಾಲಿತ ಮುಚುಕುಂದ|| ನಂದನಂದನ ನಂದಿತ ಮುನಿಜನ| ಮಂದಹಾಸವದನ— ಹರೇ ಕೃಷ್ಣ|| ದಂಡಿತರಿಪುಜನ ಅಂಡಜವಾಹನ| ಪುಂಡರೀಕನಯನ—ಹರೇ ಕೃಷ್ಣ|| ಪತಿತಪಾವನ ನತಜನಾವನ| ಸತತಾನಂದಘನ—ಹರೇ ಕೃಷ್ಣ|| ಇಂದಿರಾರಮಣ ಮಂದರಭರಣ| ವಂದಿತದೇವಗಣ—ಹರೇ ಕೃಷ್ಣ|| ರತಿಪತಿಜನಕ ಶ್ರಿತಸಂರಕ್ಷಕ| ನುತಯದುಕುಲತಿಲಕ—ಹರೇ ಕೃಷ್ಣ|| ವಿಧಿನುತಶೀಲ ವಿಜಯಗೋಪಾಲ| ವೇದನಿಕರಪಾಲ—ಹರೇ ಕೃಷ್ಣ||                                        —-ವಿಜಯದಾಸ

ಪಾಹಿ ಮದನಗೋಪಾಲ Read More »

ಪಶೂನಾಂ ಪತಿಂ

ಪಶೂನಾಂ ಪತಿಂ ಪಾಪನಾಶಂ ಪರೇಶಂ ಗಜೇಂದ್ರಸ್ಯ ಕೃತ್ತಿ ವಸಾನಂ ವರೇಣ್ಯಮ್| ಜಟಾಜೂಟಮಧ್ಯೇ ಸ್ಪುರದ್ಗಾಂಗವಾರಿಂ ಮಹಾದೇವಮೇಕಂ ಸ್ಮರಾಮಿ ಸ್ಮರಾರಿಮ್|| ಮಹೇಶಂ ಸುರೇಶಂ ಸುರಾರಾತಿನಾಶಂ ವಿಭುಂ ವಿಶ್ವನಾಥಂ ವಿಭೂತ್ಯಂಗಭೂಷಮ್| ವಿರೂಪಾಕ್ಷಮಿಂದ್ವರ್ಕ-ವಹ್ನಿ-ತ್ರಿನೇತ್ರಂ ಸದಾನಂದಮೀಡೇ ಪ್ರಭುಂ ಪಂಚವಕ್ತ್ರಮ್|| ಗಿರೀಶಂ ಗಣೇಶಂ ಗಲೇ ನೀಲವರ್ಣಂ ಗವೇಂದ್ರಾದಿರೂಢಂ ಗುಣಾತೀತರೂಪಮ್| ಭವಂ ಭಾಸ್ವರಂ ಭಸ್ಮನಾ ಭೂಷಿತಾಂಗಂ ಭವಾನೀಕಲತ್ರಂ ಭಜೇ ಪಂಚವಕ್ತ್ರಮ್|| ಶಿವಾಕಾಂತ ಶಂಭೋ ಶಶಾಂಕಾರ್ಧಮೌಲೇ ಮಹೇಶಾನ ಶೂಲಿನ್ ಜಟಾಜೂಟಧಾರಿನ್| ತ್ವಮೇಕೋ ಜಗದ್ವ್ಯಾಪಕೋ ವಿಶ್ವರೂಪಃ ಪ್ರಸೀದ ಪ್ರಸೀದ ಪ್ರಭೋ ಪೂರ್ಣರೂಪ|| ಮೃದುವಚನವೇ ಸಕಲ ಜಪಂಗಳಯ್ಯ ಮೃದುವಚನವೇ ಸಕಲ ತಪಂಗಳಯ್ಯ||

ಪಶೂನಾಂ ಪತಿಂ Read More »

ಪರಮ ಸತ್ಯನೆ ಪುರುಷ ಗುಣಮಣಿ

ಪರಮ ಸತ್ಯನೆ ಪುರುಷ ಗುಣಮಣಿ ಕಲಿಯ ಕಳೆಯುವ ಚರಣ ನಿನ್ನಯ ನಿರುತ ಭಜಿಸದ ಕೃಪಣ ಎನಗೂ ದೀನಬಂಧುವೆ ನೀನೆ ಶರಣು|| ಭಕುತಿ ಭಜನೆ ತಪಗಳಿಂದಲೆ ಮುಕುತಿ ಗಳಿಸುವೆ ಎಂದು ಅರಿತಿಹೆ| ಯುಕುತಿ ನುಡಿದರು ನಂಬಿ ನಡೆಯದ ಶಕುತಿಹೀನಗೆ ನೀನೆ ಶರಣು|| ರಾಮಕೃಷ್ಣ! ನಿನ್ನ ಚರಣ ರಾಗತೃಷ್ಣಾ-ಶಮನಕರಣ| ಸತ್ಯಪಥನೇ ಮೃತ್ಯುಹರನೇ ದೀನಬಂಧುವೆ ನೀನೆ ಶರಣು|| ನಿನ್ನ ಪಾವನನಾಮ ಶುಭಕರ ದುರಿತವಾದಕ ಸುಕೃತಿಕಾರಕ| ಸ್ಥಾನವಿಲ್ಲದ ದೀನ ಎನಗೆ ಮಾನವಾಶ್ರಯ ನೀನೆ ಶರಣು|| (ಶ್ರೀರಾಮಕೃಷ್ಣ ಸ್ತೋತ್ರದ ಭಾವಾನುವಾದ)                                                 —ಸ್ವಾಮಿ ಶಾಸ್ತ್ರಾನಂದ

ಪರಮ ಸತ್ಯನೆ ಪುರುಷ ಗುಣಮಣಿ Read More »

ಪರಚಿಂತೆ ಎಮಗೆ ಏಕೆ

ಪರಚಿಂತೆ ಎಮಗೆ ಏಕೆ ಅಯ್ಯಾ ಎಮ್ಮಯ ಚಂತೆ ಎಮಗೆ ಸಾಲದೇ|| ಕೂಡಲಸಂಗನು ಒಲಿವನೊ ಒಲೆಯನೊ ಎಂಬ ಚಿಂತೆ ಹಾಸಲುಂಟು ಹೊದೆಯಲುಂಟು||                                                                       —-ಬಸವಣ್ಣ

ಪರಚಿಂತೆ ಎಮಗೆ ಏಕೆ Read More »