Swami Vivekananda

ಪ್ರಭೂ ಮೇರೇ ಅವಗುಣ

ಪ್ರಭೂ ಮೇರೇ ಅವಗುಣ ಚಿತ ನ ಧರೋ|| ಸಮದರಶೀ ಹೈ ನಾಮ ತಿಹಾರೋ ಚಾಹೇ ತೋ ಪಾರ ಕರೋ|| ಇಕ ಲೋಹಾ ಪೂಜಾಮೇ ರಾಖತ ಇಕ ರಹತ ವ್ಯಾಧ ಘರ ಪರೋ| ಪಾರಸ ಕೇ ಮನ ದ್ವಿಧಾ ನಹೀ ಹೈ ದುಹು ಏಕ ಕಾಂಚನ ಕರೋ|| ಇಕ ನದಿಯಾ ಇಕ ನಾರ ಕಹಾವತ ಮೈಲೋ ನೀರ ಭರೋ | ಜಬ ಮಿಲಿ ದೋನೋ ಏಕ ವರಣ ಭಯೇ ಸುರಸರೀ ನಾಮ ಪರೋ|| ಇಕ ಜೀವ ಇಕ ಬ್ರಹ್ಮ […]

ಪ್ರಭೂ ಮೇರೇ ಅವಗುಣ Read More »

ಧರಮಭೇದ ಭಂಜನ

ಧರಮಭೇದ ಭಂಜನ ವಂದಿ ಜಗತ ವಂದನ ಜ್ಞಾನ ಭಕತಿ ವಿತರಣೇ ನರಶರೀರ ಧಾರಣ|| ವಿಗತಗೇಹ ಬಂಧನ ವಿಜಿತಮೀನಕೇತನ| ರೂಪೇ ಕಾಮಗಂಜನ ವಾಣೀ ವೀಣಾನಿಂದನ|| ಪ್ರೇಮಮತ್ತನರ್ತನ ಅಭೀರಭೀಃ ಗರ್ಜನ| ಭೂಧರಸಾಗರ ಲಂಘನ ಜೀವ ತಾರಣ ಕಾರಣ|| ಕೂಟ ಕಪಟೀ ಮರ್ದನ ಸಜ್ಜನ ಮನೋಮೋಹನ| ವಿಶ್ವಮಾನವ ವಂದಿ ತೋಮಾಯ್ ರಾಮಕೃಷ್ಣನಂದನ||                                                                     —-ಸ್ವಾಮಿ ಪ್ರೇಮೇಶಾನಂದ

ಧರಮಭೇದ ಭಂಜನ Read More »

ತಾರಾ ಉಜ್ವಲ

ತಾರಾ ಉಜ್ವಲ ಪಶಿಲೊ ಧರಾಪರ ನಿರ್ಮಲ ಗಗನ ವಿಕಾಶೀ| ರತ್ನಗರ್ಭಾ ನಾರೀ ರತ್ನ ಪ್ರಸವಿಲೊ ಬಿಭೋರ ಬಾಲ ಸಂನ್ಯಾಸೀ|| ರವಿಕರ ಕರ್ಷಿತ ಕುಜ್ಝಟಿಕಾ ಘನ ಆವರೇ ದಿನಕರ ಕಾಂತಿ| ಮಾಯಾವಲಂಬನ ಕಾಯಾ ಪ್ರಕಟನ ಲೀಲಾ ಆವರಣ ಭ್ರಾಂತಿ|| ಗುರುಪದ ಧಾರಣ ಆತ್ಮ ಸಮರ್ಪಣ ಮಹಾ ಹ್ರದೇ ನದ ಮಹಾಸಮ್ಮಿಲನ| ದಯಾ ಉಚ್ಛ್ವಸಿತ ಸ್ರೋತ ಮಹಾನ್ ದುರಿತ ಅಶಾಂತಿ ವಿಧೌತ ಮೇದಿನೀ|| ಜನಮನ ಮಾರ್ಜಿತ ಶಾಂತಿಪ್ರದಾನ್ ಸಶಿಷ್ಯ ಗುರುಪದ ಹೃದೇ ಸಾಧೇ ಧರಿ| ಗಾಯ್ ಅಕಿಂಚನ ಗಾನ್ ಕೃಪಾಕಣಾ

ತಾರಾ ಉಜ್ವಲ Read More »

ತಾಥೈಯಾ ತಾಥೈಯಾ

ತಾಥೈಯಾ ತಾಥೈಯಾ ನಾಚೇ ಭೋಲಾ ಬಂ ಬಬ ಬಾಜೇ ಗಾಲ|| ಡಿಮಿ ಡಿಮಿ ಡಿಮಿ ಡಮರು ಬಾಜೇ ದುಲಿಛೇ ಕಪಾಲ ಮಾಲ|| ಗರಜೇ ಗಂಗಾ ಜಟಾಮಾಝೇ ಉಗರೇ ಅನಲ ತ್ರಿಶೂಲ ರಾಜೇ| ಧಕ್ ಧಕ್ ಧಕ್ ಮೌಲಿಬಂಧ ಜ್ವಲೇ ಶಶಾಂಕ ಭಾಲ||                       —-ಸ್ವಾಮಿ ವಿವೇಕಾನಂದ

ತಾಥೈಯಾ ತಾಥೈಯಾ Read More »

ಜಯ ವಿವೇಕಾನಂದ

ಜಯ ವಿವೇಕಾನಂದ ಸಂನ್ಯಾಸೀವೀರ ಚೀರಗೈರಿಕಧಾರೀ| ಜಯ ತರುಣಯೋಗೀ ಶ್ರೀರಾಮಕೃಷ್ಣ- ವ್ರತಸಹಾಯಕಾರೀ|| ಯಜ್ಞಾಹುತಿರ ಹೋಮ ಶಿಖಾಸಮ ತುಮಿ ತೇಜಸ್ವೀ ತಾಪಸ ಪರಮ| ಭಾರತ-ಅರಿಂದಮ ನಮೋ ನಮಃ ವಿಶ್ವಮಠವಿಹಾರೀ|| ಮದಗರ್ವಿತ ಬಲದರ್ಪೀರ ದೇಶೇ ಮಹಾ- ಭಾರತೇರ ವಾಣೀ | ಶುನಾಯೇ ವಿಜಯೀ ಘುಚಾಇಲೇ ಸ್ವದೇಶೇರ ಅಪಯಶಗ್ಲಾನಿ| (ನವ) ಭಾರತೇ ಆನಿಲೇ ತುಮಿ ನವವೇದ ಮುಛೇ ದಿಲೇ ಜಾತಿ ಧರ್ಮೇರ ಭೇದ| ಜೀವೇ ಈಶ್ವರೇ ಅಭೇದ ಆತ್ಮಾ ಜಾನಾಇಲೇ ಉಚ್ಚಾರಿ||                        —-ಕಾಜಿ ನಜರೂಲ್ ಇಸ್ಲಾಂ

ಜಯ ವಿವೇಕಾನಂದ Read More »

ಕೇ ತುಮಿ ಬಾಜಾಲೇ

ಕೇ ತುಮಿ ಬಾಜಾಲೇ ನವೀನ ರಾಗೇತೇ ಭಾರತೇರ ಪ್ರಾಣವೀಣಾ| ಮಧುರ ಝಂಕಾರೇ ಮುಗ್ಧ ಜಗತ ಚಕಿತೇ ಗಾಹೇ ವಂದನಾ|| ಲಲಿತ ಛಂದೇ ಗಭೀರ ಮಂದ್ರೇ ಪೊಶಿಲೊ ಶೇ ತಾನ ರಂಧ್ರೇ ರಂಧ್ರೇ| ಜಾಗಿಲೊ ಸುಪ್ತ ಲುಪ್ತ ಗೌರವ ಭಾರತವರ್ಷ ದೀನಾ|| ಹಿಮಾದ್ರಿಶಿಖರೇ ಜಲನಿಧಿತೀರೇ ಪ್ರಾಚ್ಯೇ ಪ್ರತೀಚ್ಯೇ ದಿಗ್ದಿಗಂತರೇ| ವೇದಾಂತ ಮಹಿಮಾ ಕೇವಲ ಪ್ರಚಾರೇ ವರ್ಣಿತೇ ನಾರಿ ಸೀಮಾ|| ಗುರುಪದೇ ಮನ ಪ್ರಾಣಸಮರ್ಪಣ ಮಹಾಯೋಗಿ ವೇಷ ಕೊರಿಲೇ ಧಾರಣ| ಜ್ಞಾನಭಕ್ತಿಯೋಗ ಜೀವಸೇವಾವ್ರತ ಕೊರಿಲೇ ಉದ್ದೀಪನಾ||                       —-ನೀರದರಂಜನ ಮಜಮದಾರ

ಕೇ ತುಮಿ ಬಾಜಾಲೇ Read More »

ಏಕರೂಪ ಅರೂಪ

ಏಕರೂಪ ಅರೂಪ ನಾಮ ವರಣ ಅತೀತ ಆಗಾಮೀ ಕಾಲಹೀನ|| ದೇಶಹೀನ ಸರ್ವಹೀನ ನೇತಿ ನೇತಿ ವಿರಾಮ ಯಥಾಯ್|| ಶೇಥಾ ಹೊತೇ ವಹೇ ಕಾರಣಧಾರಾ ಧರಿಯೇ ವಾಸನಾ ವೇಶಾ ಉಜಲಾ| ಗರಜಿ ಗರಜಿ ಉಠೇ ತಾರ ವಾರಿ ಅಹಮಹಮಿತಿ ಸರ್ವಕ್ಷಣ|| ಶೇ ಅಪಾರ ಇಚ್ಛಾಸಾಗರ ಮಾಝೇ ಅಯುತ ಅನಂತ ತರಂಗ ರಾಜೇ| ಕೊತೊಇ ರೂಪ ಕೊತೊಇ ಶಕತಿ ಕೊತೊ ಗತಸ್ಥಿತಿ ಕೇ ಕೊರೇ ಗಣನ|| ಕೋಟಿ ಚಂದ್ರ ಕೋಟಿ ತಪನ ಲಭಿಯೇ ಶೇಯಿ ಸಾಗರೇ ಜನಮ| ಮಹಾಘೋರ ರೋಲೇ

ಏಕರೂಪ ಅರೂಪ Read More »

ಸಪ್ತಋಷಿ ಭುವನದಿಂದ

ಸಪ್ತಋಷಿ ಭುವನದಿಂದ ಇಳೆಗಿಳಿದು ಬಂದ| ಶ್ರೀಗುರುದೇವನ ಕಂದ ವಿವೇಕಾನಂದ|| ತ್ಯಾಗವಿರಾಗದ ಕಡಲು ಭೋಗಗಳ ಸಿಡಿಲು| ಜಗಜನರಿಗೆ ತಾಯ್ಮಡಿಲು ಹರನ ನರನೊಡಲು|| ಆತ್ಮಜ್ಞಾನದ ಕಾಂತಿ ಮೋಹದುಪಶಾಂತಿ| ಬಳಲಿದರಿಗೆ ವಿಶ್ರಾಂತಿ ನೀಗಿರುವೆ ಭ್ರಾಂತಿ|| ಮಿರುಗುವ ವಿದ್ಯಾಸೂರ್ಯ ನಿಸ್ಸೀಮವೀರ್ಯ| ಮೇರೆಯ ಅರಿಯದ ಧೈರ್ಯ ಎಸಗೆ ಗುರುಕಾರ್ಯ|| —-ಸ್ವಾಮಿ ತದ್ರೂಪಾನಂದ

ಸಪ್ತಋಷಿ ಭುವನದಿಂದ Read More »

ಸತ್ಯ ಜ್ಞಾನ ತಪೋನಿಧಿಯೇ

ಸತ್ಯ ಜ್ಞಾನ ತಪೋನಿಧಿಯೇ ವೀರ್ಯ ಧೈರ್ಯ ತ್ಯಾಗಗಣಿಯೇ| ಭೃತ್ಯ ಜನರ ನಮನವಿದನು ಸ್ವೀಕರಿಸು ನರೇಂದ್ರಮುನಿಯೇ|| ಭವದ ಭ್ರಾಂತಿ ಬನಣೆ ನೀಗೆ ಹರನೆ ನರನ ವೇಷ ತಾಳ್ದೆ ಕವಿದ ಭ್ರಮೆಯ ಕತ್ತಲಳಿಸಿ ದಿವ್ಯ ಜ್ಞಾನ ಪ್ರಭೆಯ ತೋರ್ದೆ ಶಾಂತಿ ಕಾಂತಿ ನೀಡಿದೆ|| ಹೇಡಿ ಜನರ ಹೃದಯದಲ್ಲಿ ಆತ್ಮಶ್ರದ್ಧೆಶೂನ್ಯರಲ್ಲಿ ಸಿಡಿಲ ಸ್ನಿಗ್ಧ ಮೊಳಗಿನಿಂದ ಶಕ್ತಿ ಶ್ರದ್ಧ ಹೊಳೆ ಹರಿಸಿದೆ ಧೈರ್ಯ ಸ್ಥೈರ್ಯ ಬಿತ್ತಿದೆ|| ಕ್ಲೇಶ ಕಷ್ಟಗ್ರಸ್ತ ಜನಕೆ ಅಮೃತಸುಖದ ಧಾಮವಾದೆ ಈಶರೂಪಿ ರಾಮಕೃಷ್ಣ ಶಿಷ್ಯರತ್ನ ಶಿಖಾಮಣಿಯೇ ಜ್ಞಾನ ಸೌಖ್ಯದಾತನೆ|| —-ಸ್ವಾಮಿ

ಸತ್ಯ ಜ್ಞಾನ ತಪೋನಿಧಿಯೇ Read More »

ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ

ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ ಆಯೇ ಧಾಮಾನಿ ದಿವ್ಯಾನಿ ತಸ್ಥುಃ ವೇದಾಹಮೇತಂ ಪುರುಷಂ ಮಹಾಂತಂ ಆದಿತ್ಯವರ್ಣಂ ತಮಸಃ ಪರಸ್ತಾತ್ ತಮೇವ ವಿದಿತ್ವಾ ಅತಿಮೃತ್ಯುಮೇತಿ ನಾನ್ಯಃ ಪಂಥಾ ವಿದ್ಯತೇಯನಾಯ||

ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ Read More »

ಯಾರನು ಬಯಸಿ

ಯಾರನು ಬಯಸಿ ಶ್ರೀಭುವನೇಶ್ವರಿ ಹರಕೆಯ ಹೊತ್ತಳೊ ವೀರೇಶ್ವರನಲಿ ವೀರೇಶ್ವರ ಶಿವ ಯಾವನ ರೂಪದಿ ಧರೆಯನು ಪಾವನಗೈದನೊ ಅಂತಹ ವೀರ ವಿವೇಕಾನಂದ ನಮೋ|| ಯಾವನ ಲೀಲೆಯ ಸಹಿಸದೆ ಮಾತೆಯು ‘ಶಿವನೇ ನೀ ಬಾರೆನ್ನುತ ಮೊರೆಯಿಡೆ ಇವನನು ಏತಕೆ ಕಳುಹಿದೆ?’ ಎನ್ನುತ ಯಾವನ ಹಂಗಿಸುತಿದ್ದಳೊ ಅಂತಹ ವೀರ ವಿವೇಕಾನಂದ ನಮೋ|| ‘ಇರುವನೊ ದೇವರು? ಇಲ್ಲವೊ?’ ಎನ್ನುತ ಗುರುವನು ಭರದಿಂ ಪ್ರಶ್ನಿಸಿ ಕೂಡಲೆ ‘ಇರುವನು ತೋರುವೆ ನಿನಗೂ!’ ಎನ್ನುವ ಮರುದನಿಯಿಂದ ಚಕಿತನಾದಂತಹ ವೀರ ವಿವೇಕಾನಂದ ನಮೋ|| ರಾಮಕೃಷ್ಣರಲಿ ಸೇವಾವೃತ್ತಿಯ ಪ್ರೇಮದಿ ಮಾಡುತ

ಯಾರನು ಬಯಸಿ Read More »

ಮೂರ್ತಮಹೇಶ್ವರ

ಮೂರ್ತಮಹೇಶ್ವರಮುಜ್ಜ್ವಲಭಾಸ್ಕರ- ಮಿಷ್ಟಮಮರನರವಂದ್ಯಂ|| ವಂದೇ ವೇದತನುಮುಜ್ಜಿತ-ಗರ್ಹಿತ- ಕಾಮಕಾಂಚನಬಂಧಂ|| ಕೋಟಿಭಾನುಕರದೀಪ್ತ ಸಿಂಹಮಹೋ ಕಟಿತಟಕೌಪೀನವಂತಂ| ಅಭೀರಭೀಃ ಹುಂಕಾರನಾದಿತದಿಙ್ಮಖ- ಪ್ರಚಂಡತಾಂಡವನೃತ್ಯಂ|| ಭುಕ್ತಿಮುಕ್ತಿಕೃಪಾಕಟಾಕ್ಷಪ್ರೇಕ್ಷಣ- ಮಘದಲವಿದಲನದಕ್ಷಂ| ಬಾಲಚಂದ್ರಧರಮಿಂದುವಂದ್ಯಮಿಹ ನೌಮಿ ಗುರು ವಿವೇಕಾನಂದಂ|| —-ಶರತ್ ಚಂದ್ರ ಚಕ್ರವರ್ತಿ

ಮೂರ್ತಮಹೇಶ್ವರ Read More »

ಭಜ ರೇ ಸ್ವಾಮಿ ವಿವೇಕಾನಂದಮ್

ಭಜ ರೇ ಸ್ವಾಮಿ ವಿವೇಕಾನಂದಮ್ ಭಜ ಯತಿರಾಜಂ ಮಾನಸ ಸತತಮ್| ತ್ಯಕ್ತಸಪ್ತಮುನಿವಿಶಾಲಲೋಕಮ್ ನಾಶಿತಭೂಜನಗುರುತರಶೋಕಮ್|| ರಾಮಕೃಷ್ಣಗುರುಪದಾಬ್ಜಭೃಂಗಮ್ ಪ್ರಸಾದಮಧುಬಲವಿಜಿತಾನಂಗಮ್|| ಆತ್ಮಶ್ರದ್ಧಾಸ್ಥಾಪಿತಧರ್ಮಮ್ ಮಜ್ಜದ್ ಭಾರತಮಂದರಕೂರ್ಮಮ್|| ಹಂಸಶಕ್ತಿಯುತಮಹದುರುನಾವಮ್ ಪರಹಂಸಸುಧಾಪೂರಿತಭಾವಮ್|| —-ಸ್ವಾಮಿ ಹರ್ಷಾನಂದ

ಭಜ ರೇ ಸ್ವಾಮಿ ವಿವೇಕಾನಂದಮ್ Read More »

ಪ್ರಭುವೆನ್ನ ಅವಗುಣ ಮನದಿ

ಪ್ರಭುವೆನ್ನ ಅವಗುಣ ಮನದಿ ಧರಿಸದಿರು| ವಿಭುವೇ ಸಮದರುಶನ ತವ ಸುಗುಣವು| ಅಭಯವ ನೀಡುತ ಕೃಪೆಯಿಂ ಪಾಲಿಸು|| ಲೋಹದ ವಿಗ್ರಹ ಪೂಜೆಯಲಿರ್ಪುದು ಲೋಹವದಲ್ತೆ ವ್ಯಾಧನ ಖಡ್ಗವು| ಪರುಸಮಣಿಯದೋ ಭೇದವ ಕಾಣದು ಎರಡನೂ ಸೋಂಕಲು ಕಾಂಚನವಾದುವು|| ನದಿಯೆಂದೆಂಬರು ನೀರೊಂದ ಬದಿಯೆಂದೆಂಬಂರು ಮತ್ತೊಂದ| ಗಂಗೆಯ ಸೇರಲು ಭರದಿಂದ ಮಂಗಳವಾಗವೆ ಅದರಿಂದ|| ಬೇರೆಯೆ ಜೀವನು, ಬೇರೆಯೆ ಬ್ರಹ್ಮವು ಸೂರದಾಸನದ ಒಪ್ಪುವುದಿಲ್ಲವು| ಭೇದಕೆ ಮೂಲವು ಅಜ್ಞಾನವದು ಭೇದವ ಕಾಣನು ಜ್ಞಾನಿಯು ಎಂದೂ||                                     —–ಸ್ವಾಮಿ ಹರ್ಷಾನಂದ

ಪ್ರಭುವೆನ್ನ ಅವಗುಣ ಮನದಿ Read More »

ಜಯತು ಗುರು ವಿವೇಕಾನಂದ

ಜಯತು ಗುರು ವಿವೇಕಾನಂದ ಜಯತು ಸ್ವಾಮೀಜೀ|| ರಾಮಕೃಷ್ಣಹೃದಯಕಿರಣ ನಿನ್ನ ಪದಕೆ ಕೋಟಿ ನಮನ|| ರಾಮಕೃಷ್ಣಹೃದಯಕಿರಣ ನಿನ್ನ ಪದಕೆ ಕೋಟಿ ನಮನ|| ಬಂಧ ಮುಕ್ತಿ ಪಡೆದ ಬಾಳು ಉಲ್ಲಾಸದಿ ನಲಿದಿದೆ ದೀನದಲಿತರೆದೆಯ ನೆಲದಿ ಹೊಸ ಭರವಸೆ ಚಿಮ್ಮಿದೆ|| ಮೂಕ ಮೂಢ ಜನರ ಮುಖದಿ ನುಡಿಯ ಬೆಳಕು ಅರಳಿದೆ ಮೃತಸಮಷ್ಟಿ ಲೋಕಹೃದಯ ಜೀವದುಂಬಿ ಮಿಡಿದಿದೆ|| ತಮ ಸಮುದ್ರ ಮಥಿಸಿತಂದ ಮಹಾಮಂತ್ರ ನೀಡಿದೆ ಅಭೀ ಎಂಬ ಆಭಯ ನುಡಿಯ ಆತ್ಮನಿಧಿಯ ಮಾಡಿದೆ|| ಮಹಾಮಾಯೆಯೆಸೆದ ಜಾಲ ಆಯಿತೀಗ ನಿಷ್ಫಲ ಎಲ್ಲ ಬಗೆಯ ದ್ವಂದ್ವಭಾವ-

ಜಯತು ಗುರು ವಿವೇಕಾನಂದ Read More »

ಜಯ ವೀರೇಶ್ವರ

ಜಯ ವೀರೇಶ್ವರ ವಿವೇಕ ಭಾಸ್ಕರ ಜಯ ಜಯ ಶ್ರೀ ವಿವೇಕಾನಂದ| ಇಂದುನಿಭಾನನ ಸುಂದರಲೋಚನ ವಿಶ್ವಮಾನವ ಚಿರವಂದ್ಯ|| ಪ್ರೇಮ ಟಲಟಲ ಕಾಂತಿ ಸುವಿಮಲ ಅಧಿಗತ ವೇದವೇದಾಂತ| ತ್ಯಾಗ ತಿತಿಕ್ಷಾ ತಪಸ್ಯಾ ಉಜ್ವಲ ಚಿತ್ತ ನಿರಮಲ ಶಾಂತ|| ಕರ್ಮ ಭಕ್ತಿ ಜ್ಞಾನ ತ್ರಿಶೂಲ ಧಾರಣ ಛೇದನ ಜೇವ ಮೋಹಬಂಧ| ಬ್ರಹ್ಮಪರಾಯಣ ನಮೋ ನಾರಾಯಣ ದೇಹಿ ದೇಹಿ ಚರಣಾರವಿಂದ||                             —-ಸ್ವಾಮಿ ಚಂಡಿಕಾನಂದ

ಜಯ ವೀರೇಶ್ವರ Read More »

ಜಯ ವಿವೇಕಾನಂದ

ಜಯ ವಿವೇಕಾನಂದ ಗುರುವರ ಭುವನಮಂಗಲಕಾರಿ| ಚಿರಸಮಾಧಿಯ ಗಿರಿಶಿಖರದಿಂ ನರರ ಸೇವೆಗೆ ಇಳಿದ ನರವರ|| ಸುಪ್ತದೈವರೆ ಏಳಿರೇಳಿ ಲುಪ್ತಪದವಿಯ ಮರಳಿ ತಾಳಿ| ಸಪ್ತ ಭುವಿಗಳ ಆಳಿರೆನುತ ದೀಪ್ತವಾಣಿಯ ಜಗದಿ ಮೊಳಗಿಹೆ|| ವಿಶ್ವವ್ಯಾಪಕ ಪ್ರೇಮಮೂರ್ತಿಯೇ ವಿಶ್ವದ್ಯೋತಕ ಪರಮಜ್ಞಾನಿಯೇ| ವಿಶ್ವಮುಕ್ತಿ ಸಮರ್ಪಿತಾತ್ಮನೆ ವಿಶ್ವವಂದ್ಯನೆ ಜಯತು ಜಯತು||                                —ಸ್ವಾಮಿ ಶಾಸ್ತ್ರಾನಂದ

ಜಯ ವಿವೇಕಾನಂದ Read More »

ಕ್ಷೀಣಪ್ರಾಣ ಹೀನತ್ರಾಣ

ಕ್ಷೀಣಪ್ರಾಣ ಹೀನತ್ರಾಣ ದೀನ ಭಾರತೀಯ ಜನಕೆ| ಪ್ರಾಣ ಮಾನ ದಾನಗೈದ ಮಾನವೇಂದ್ರ ಸ್ವಾಮಿಯೇ|| ಸ್ವರಿಸಿ ನಿಮ್ಮ ಹಿರಿಯ ಪದವ ಧರಿಸಿ ಹೆಮ್ಮೆ ಧೈರ್ಯ ಬಲವ| ಸಿರಿಯ ಆತ್ಮ ನೀವು ಎನುತ ಮೊರೆದ ಅಭಯವಾಣಿಯೇ|| ತ್ಯಾಗ ಸೇವೆ ನಿಮ್ಮ ನಾಡ ಭಾಗ್ಯವೆಂದು ನಂಬಿ ನಡೆಯೆ| ಭೋಗ ಯೋಗ ಸಿದ್ಧವೆಂದ ಯೋಗಿವರನೆ ವಂದಿಪೆ||                           —-ಸ್ವಾಮಿ ಶಾಸ್ತ್ರಾನಂದ

ಕ್ಷೀಣಪ್ರಾಣ ಹೀನತ್ರಾಣ Read More »

ಉತ್ತಿಷ್ಠತ ಜಾಗ್ರತ

ಉತ್ತಿಷ್ಠತ ಜಾಗ್ರತ| ಮನುಜ|| ಗುರಿಯನು ಸೇರುವವರೆಗೂ| ನೀ ಅರೆಕ್ಷಣ ನಿಲ್ಲದೆ ಮುನ್ನಡೆ ಸಖನೇ|| ನಿನ್ನಯ ಗುರಿಯು ಆತ್ಮದರುಶನ ನಿನ್ನೊಳಗೆಯೆ ಇದೆ ಆ ರತುನ| ಬನ್ನಪಡುತ ಈ ಕ್ಷುದ್ರ ಜೀವನದಿ ಇನ್ನು ತೊಳಲದಿರು ಮುನ್ನಡೆ ಸಖನೇ|| ಮಮತೆಯ ಈ ದೇಹವೆ ನೀನೆಂದು ಭ್ರಮಿಸದಿರೈ ನೀ ಎಂದೆಂದೂ| ಅಮರ ಆತ್ಮ ನೀ ಅಮೃತಪುತ್ರನೇ ಅಮಲಾನಂದದಿ ಪರಿಪೂರ್ಣನು ನೀ||

ಉತ್ತಿಷ್ಠತ ಜಾಗ್ರತ Read More »