ಶ್ರೀಹರಿ ಕಾಯೋ ಕರುಣಾನಿಧೇ||
ಖಗವರಗಮನ ಕರುಣಾನಿಧೇ||
ಜ್ಞಾನ ಧ್ಯಾನದ ನಿಜ ಸಾಧನವರಿಯೆ|
ನೀನೆ ಗತಿಯೆನುತ ಮಾಡುವೆ ನಮನ||
ಘೋರ ಸಂಸಾರದಿ ತಾಪದಿ ನೊಂದೆ|
ವಾರಿಭವಭಯಹರ ಅಘಕುಲಶಮನ||
ಗುರು ಮಹೀಪತಿ ಪ್ರಭು ಅನಾಥಬಂಧು|
ಚರಣಕಮಲಗಳಲಿರಿಸೆನ್ನ ಮನವ||
—-ಮಹೀಪತಿದಾಸ
ಶ್ರೀಹರಿ ಕಾಯೋ ಕರುಣಾನಿಧೇ||
ಖಗವರಗಮನ ಕರುಣಾನಿಧೇ||
ಜ್ಞಾನ ಧ್ಯಾನದ ನಿಜ ಸಾಧನವರಿಯೆ|
ನೀನೆ ಗತಿಯೆನುತ ಮಾಡುವೆ ನಮನ||
ಘೋರ ಸಂಸಾರದಿ ತಾಪದಿ ನೊಂದೆ|
ವಾರಿಭವಭಯಹರ ಅಘಕುಲಶಮನ||
ಗುರು ಮಹೀಪತಿ ಪ್ರಭು ಅನಾಥಬಂಧು|
ಚರಣಕಮಲಗಳಲಿರಿಸೆನ್ನ ಮನವ||
—-ಮಹೀಪತಿದಾಸ