ಪಹಾಡಿ – ತ್ರಿತಾಳ
ಬೇಗ ಬಾರೈ ದೇವದೇವ
ದೀನಬಂಧು ರಾಮಕೃಷ್ಣ
ಎನ್ನ ಹೃದಯ ತಪಿಸುತಿಹುದು
ಇನಿತು ಸುಧೆಯ ಕರುಣಿಸೈ ||
ನಿನ್ನ ಮಹಿಮೆಯ ಕೇಳಿರುವೆನು
ಆದರೂ ಮನವು ಅರಿಯದು.||
ನಿನ್ನ ನೀನೇ ತೋರು ಎನಗೆ
ಅನ್ಯ ಉಪಾಯ ಕಾಣೆನು ||
– ಸ್ವಾಮಿ ಪುರುಷೋತ್ತಮಾನಂದ
ಪಹಾಡಿ – ತ್ರಿತಾಳ
ಬೇಗ ಬಾರೈ ದೇವದೇವ
ದೀನಬಂಧು ರಾಮಕೃಷ್ಣ
ಎನ್ನ ಹೃದಯ ತಪಿಸುತಿಹುದು
ಇನಿತು ಸುಧೆಯ ಕರುಣಿಸೈ ||
ನಿನ್ನ ಮಹಿಮೆಯ ಕೇಳಿರುವೆನು
ಆದರೂ ಮನವು ಅರಿಯದು.||
ನಿನ್ನ ನೀನೇ ತೋರು ಎನಗೆ
ಅನ್ಯ ಉಪಾಯ ಕಾಣೆನು ||
– ಸ್ವಾಮಿ ಪುರುಷೋತ್ತಮಾನಂದ