ಧರಮಭೇದ ಭಂಜನ ವಂದಿ ಜಗತ ವಂದನ
ಜ್ಞಾನ ಭಕತಿ ವಿತರಣೇ ನರಶರೀರ ಧಾರಣ||
ವಿಗತಗೇಹ ಬಂಧನ ವಿಜಿತಮೀನಕೇತನ|
ರೂಪೇ ಕಾಮಗಂಜನ ವಾಣೀ ವೀಣಾನಿಂದನ||
ಪ್ರೇಮಮತ್ತನರ್ತನ ಅಭೀರಭೀಃ ಗರ್ಜನ|
ಭೂಧರಸಾಗರ ಲಂಘನ ಜೀವ ತಾರಣ ಕಾರಣ||
ಕೂಟ ಕಪಟೀ ಮರ್ದನ ಸಜ್ಜನ ಮನೋಮೋಹನ|
ವಿಶ್ವಮಾನವ ವಂದಿ ತೋಮಾಯ್ ರಾಮಕೃಷ್ಣನಂದನ||
—-ಸ್ವಾಮಿ ಪ್ರೇಮೇಶಾನಂದ