ಜೈ ಜೈ ಮಾ ಜಗದಂಬ

ಜೈ ಜೈ ಮಾ ಜಗದಂಬ ಜಯ ಜಯ ಮಾ ಶಾರದಾಂಬ || ಪ || ಆದ್ಯಾಶಕುತಿ ನೀ ಮಾತಾಜೀವಗತಿ ದಾಯಿನೀ ಹೇ ಮಾತಾ || ಪ || ಸಿದ್ಧಿ ಪ್ರದಾಯಿನಿ ನೀ ಮಾತಾ ದುರ್ಗತಿ ನಿವಾರಿಣಿ ಹೇ ಮಾತಾ || ಪ || ಮುಕ್ತಿ ವಿಧಾಯಿನಿ ನೀ ಮಾತಾ ನಮೋ ನಾರಾಯಣಿ ಹೇ ಮಾತಾ || ಪ || * * * ಸುಜ್ಞಾನದಾಯಿಕೇ ಸುವಿಮಲಚರಿತೇ | ಮಾ ಶಾರದಾಮಣಿ ಪ್ರೀತಿದಾತೇ || ಶಾಂತಿದಾತೇ, ಶಕ್ತಿದಾತೇ, ಮುಕ್ತಿದಾತೇ, […]

ಜೈ ಜೈ ಮಾ ಜಗದಂಬ Read More »

ಸಂಜೆಯಾಗಲು ತವಕಿಪುದು

ಸಂಜೆಯಾಗಲು ತವಕಿಪುದು ಮನ ದಕ್ಷಿಣೇಶ್ವರ ಯಾತ್ರೆಗೆ | ಪರಮಹಂಸರ ತೀರ್ಥವಾಣಿಯ ಪಂಚ ಅಮೃತದ ಪಾತ್ರೆಗೆ || ಗುಪ್ತದಫ್ತರ ಬರೆಯುತಿರ್ಪ ಮಹೇಂದ್ರಗುಪ್ತನ ನೋಡುವೆ | ಪ್ರಶ್ನವರ್ಷವ ಕರೆಯುತಿರ್ಪ ನರೇಂದ್ರ ವಾದವನಾಲಿಪೆ || ಅತ್ತ ಕೇಶವಚಂದ್ರಸೇನನ ಭಕ್ತಿನಮನವ ಕಾಣುವೆ | ಇತ್ತ ಮತ್ತ ಗಿರೀಶಘೋಷನ ಚಂದ್ರ ಚಿತ್ತದಿ ತೊಯ್ಯುವೆ || -ಕುವೆಂಪು

ಸಂಜೆಯಾಗಲು ತವಕಿಪುದು Read More »

ಆಚಂಡಾಲಾಪ್ರತಿಹತರಯೋ

ಆಚಂಡಾಲಾಪ್ರತಿಹತರಯೋ ಯಸ್ಯ ಪ್ರೇಮ ಪ್ರವಾಹಃ ಲೋಕಾತೀತೋsಪ್ಯಹಹ ನ ಜಹೌ ಲೋಕಕಲ್ಯಾಣಮಾರ್ಗಮ್ | ತ್ರೈಲೋಕ್ಯೇsಪ್ಯಪ್ರತಿಮಮಹಿಮಾ ಜಾನಕೀಪ್ರಾಣಬಂಧೋ ಭಕ್ತ್ಯಾಜ್ಞಾನಂ ವೃತವರವಪುಃ ಸೀತಯಾ ಯೋ ಹಿ ರಾಮಃ || ಸ್ತಬ್ಧೀಕೃತ್ಯ ಪ್ರಲಯಕಲಿತಂ ವಾಹವೋತ್ಥಂ ಮಹಾಂತಂ ಹಿತ್ವಾರಾತ್ರಿಂ ಪ್ರಕೃತಿಸಹಜಾಂ ಅಂಧತಾಮಿಸ್ರಮಿಶ್ರಮ್ | ಗೀತಂ ಶಾಂತಂ ಮಧುರಮಪಿ ಯಃ ಸಿಂಹನಾದಂ ಜಗರ್ಜ ಸೋsಯಂ ಜಾತಃ ಪ್ರಥಿತಪುರುಷೋ ರಾಮಕೃಷ್ಣಸ್ತ್ವಿದಾನೀಮ್ || ನರದೇವ ದೇವ ಜಯ ಜಯ ನರದೇವ || ಶಕ್ತಿಸಮುದ್ರಸಮುತ್ಥತರಂಗಂ ದರ್ಶಿತಪ್ರೇಮವಿಜೃಂಭಿತರಂಗಂ ಸಂಶಯರಾಕ್ಷಸನಾಶಮಹಾಸ್ತ್ರಂ ಯಾಮಿ ಗುರುಂ ಶರಣಂ ಭವವೈದ್ಯಂ || ಅದ್ವಯತತ್ತ್ವಸಮಾಹಿತಚಿತ್ತಂ ಪ್ರೋಜ್ವಲಭಕ್ತಿಪಟಾವೃತವೃತ್ತಂ | ಕರ್ಮಕಲೇವರಮದ್ಭುತಚೇಷ್ಟಂ

ಆಚಂಡಾಲಾಪ್ರತಿಹತರಯೋ Read More »

ಧೀರ ಮಾರುತಿ

ಧೀರ ಮಾರುತಿ ಗಂಭೀರ ಮಾರುತಿ ವೀರ ಮಾರುತಿ ಸಮರಶೂರ ಮಾರುತಿ || ಶಕ್ತ ಮಾರುತಿ ರಾಮಭಕ್ತ ಮಾರುತಿ ಗೀತ ಮಾರುತಿ ಸಂಗೀತ ಮಾರುತಿ || ಯೋಗಿ ಮಾರುತಿ ಪರಮ ತ್ಯಾಗಿ ಮಾರುತಿ ತ್ಯಾಗಿ ಮಾರುತಿ ವಿರಾಗಿ ಮಾರುತಿ || ಪವನ ಮಾರುತಿ ಲಂಕಾದಹನ ಮಾರುತಿ ಮೌನಿ ಮಾರುತಿ ಮಹಾಜ್ಞಾನಿ ಮಾರುತಿ || ದಕ್ಷ ಮಾರುತಿ ಲಕ್ಷ್ಮಣರಕ್ಷ ಮಾರುತಿ ಸದಯ ಮಾರುತಿ ರಾಮಹೃದಯ ಮಾರುತಿ ||

ಧೀರ ಮಾರುತಿ Read More »

ಅಚ್ಯುತಾಷ್ಟಕದಿಂದ

ಅಚ್ಯುತಂ ಕೇಶವಂ ರಾಮನಾರಾಯಣಂ ಕೃಷ್ಣದಾಮೋದರಂ ವಾಸುದೇವಂ ಹರಿಮ್ | ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ ಜಾನಕೀನಾಯಕಂ ರಾಮಚಂದ್ರಂ ಭಜೇ || ಅಚ್ಯುತಂ ಕೇಶವಂ ಸತ್ಯಭಾಮಾಧವಂ ಮಾಧವಂ ಶ್ರೀಧರಂ ರಾಧಿಕಾರಾಧಿತಮ್ | ಇಂದಿರಾಮಂದಿರಂ ಚೇತಸಾ ಸುಂದರಂ ದೇವಕೀನಂದನಂ ನಂದಜಂ ಸಂದಧೇ || ವಿಷ್ಣವೇ ಜಿಷ್ಣವೇ ಶಂಖಿನೇ ಚಕ್ರಿಣೇ ರುಕ್ಮಿಣೀರಾಗಿಣೇ ಜಾನಕೀಜಾನಯೇ | ಬಲ್ಲವೀವಲ್ಲಭಾಯಾರ್ಚಿತಾಯಾತ್ಮನೇ ಕಂಸವಿಧ್ವಂಸಿನೇ ವಂಶಿನೇ ತೇ ನಮಃ || ಕೃಷ್ಣಗೋವಿಂದ ಹೇ ರಾಮ ನಾರಾಯಣ ಶ್ರೀಪತೇ ವಾಸುದೇವಾಜಿತ ಶ್ರೀನಿಧೇ | ಅಚ್ಯುತಾನಂತ ಹೇ ಮಾಧವಾಧೋಕ್ಷಜ ದ್ವಾರಕಾನಾಯಕ ದ್ರೌಪದೀರಕ್ಷಕ ||

ಅಚ್ಯುತಾಷ್ಟಕದಿಂದ Read More »

ದಾಸನ ಮಾಡಿಕೊ

ದಾಸನ ಮಾಡಿಕೊ ಎನ್ನ-ಸ್ವಾಮಿ ಸಾಸಿರನಾಮದ ವೆಂಕಟರಮಣ || ದುರುಬುದ್ಧಿಗಳನ್ನೆಲ್ಲ ಬಿಡಿಸೋ- ನಿನ್ನಕರುಣಕವಚವೆನ್ನ ಹರಣಕೆ ತೊಡಿಸೋ | ಚರಣಸೇವೆ ಎನಗೆ ಕೊಡಿಸೋ-ನಿನ್ನ ಕರಪುಷ್ಪವನೆನ್ನ ಶಿರದಲಿ ಮುಡಿಸೋ || ದೃಢಭಕ್ತಿ ನಿನ್ನಲಿ ಬೇಡಿ-ನಾ- ನಡಿಗೆರಗುವೆನಯ್ಯ ಅನುದಿನ ಪಾಡಿ | ಕಡೆಗಣ್ಣಲೇಕೆನ್ನ ನೋಡಿ-ಬಿಡುವೆ ಕೊಡು ನಿನ್ನ ಧ್ಯಾನವ ಮನಶುಚಿಮಾಡಿ || ಮರೆಹೊಕ್ಕವರ ಕಾವ ಬಿರುದು-ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು | ದುರಿತಗಳೆಲ್ಲವ ತರಿದು-ಸಿರಿ ಪುರಂದರವಿಠಲ ಎನ್ನನು ಪೊರೆದು || -ಪುರಂದರದಾಸ

ದಾಸನ ಮಾಡಿಕೊ Read More »

ಸುಂದರಲಾಲಾ ನಂದದುಲಾಲಾ

ಸುಂದರಲಾಲಾ ನಂದದುಲಾಲಾ ನಾಚತ ಶ್ರೀ ವೃಂದಾವನಮೇ ಭಾಲೇ ಚಂದನ ತಿಲಕ ಮನೋಹರ ಅಲಕಾ ಶೋಭೆ ಕಪೋಲನ ಮೇ || ಶಿರೇ ಚೂಡಾ ನಯನ ವಿಶಾಲಾ ಕುಂದಮಾಲಾ ಹಿಯಾಪರ ಡೋಲೇ ಪಹಿರಣ ಪೀತ ಪಟಾಂಬರ ಬೋಲೇ ಝನುಝನು ನೂಪುರ ಚರಣನಮೇ || ಕೋಯಿ ಗಾವತ ಪಂಚಮ ತಾನ ವಂಶೀಪುಕಾರೋ ರಾಧಾನಾಮ ಮಂಗಲ ತಾಲ ಮೃದಂಗ ರಸಾಲ ಬಾಜಾವತ ಕೋಈ ರಂಗನಮೇ || ರಾಧಾಕೃಷ್ಣ ಎಕತನು ಹೋಯ ನಿಧುವನಮೇ ಜೋ ರಂಗಮಚಾ ಈ ವಿಶ್ವರೂಪ ಜೋ ಭಗವಾನ್ ಸೋಹಿ ಲೀಲಾಕರತ

ಸುಂದರಲಾಲಾ ನಂದದುಲಾಲಾ Read More »

ಶ್ರೀರಾಮಕೃಷ್ಣ-ನಾಮ-ಸಂಕೀರ್ತನದಿಂದ

ಸರ್ವಜೀವಪಾಪನಾಶಕಾರಣಂ ಭವೇಶ್ವರಂ ಸ್ವೀಕೃತಂ ಚ ಗರ್ಭವಾಸದೇಹಪಾಶಮೀದೃಶಮ್ | ಯಾಪಿತಂ ಸ್ವಲೀಲಯಾ ಚ ಯೇನ ದಿವ್ಯಜೀವನಂ ತಂ ನಮಾಮಿ ದೇವದೇವರಾಮಕೃಷ್ಣಮೀಶ್ವರಮ್ || -ಸ್ವಾಮಿ ವಿರಜಾನಂದ ಓಂಶ್ರೀವಿವೇಕಾನಂದಾದಿ-ಸಚ್ಛಿಷ್ಯಸುಪೂಜಿತಾಯ ಶ್ರೀಶಾರದಾದೇವ್ಯಾsವಿರತ-ಸೇವಿತಾಯ ಶ್ರೀರಾಮಕೃಷ್ಣ- ಪರಮಹಂಸಾಯ ಅವತಾರವರಿಷ್ಠಾಯ ಚ ತೇ ನಮಃ || ಜೀವನಕಥನಮ್ ಪರಬ್ರಹ್ಮ-ಪರಾಶಕ್ತಿ-ಜಗದ್ರೂಪ- ರಾಮಕೃಷ್ಣ ಧರ್ಮರಕ್ಷಣಾಯ ಜಗತಿ ದೇಹಧಾರಿ ರಾಮಕೃಷ್ಣ ಜನ್ಮಪೂತ-ವಂಗದೇಶ-ವಿಪ್ರವಂಶ ರಾಮಕೃಷ್ಣ ಚಂದ್ರಮಣಿ-ಕ್ಷುಧೀರಾಮ-ಸೌಖ್ಯದಾತೃ- ರಾಮಕೃಷ್ಣ ಶೈಶವೇsಪಿ ಶಿಲ್ಪಗೀತ-ಕಲಾನಿಪುಣ ರಾಮಕೃಷ್ಣ ಪಕ್ಷಿಪಂಕ್ತಿ-ದರ್ಶನಾತ್ ಸಮಾಧಿಮಾಪ್ತ ರಾಮಕೃಷ್ಣ ಸಪ್ತಮಾಬ್ದ-ಲುಪ್ತಪಿತೃಪ್ರೇಮ-ಬಾಲ ರಾಮಕೃಷ್ಣ ಬಾಲ್ಯ ಏವ ವಿರಾಗಾಗ್ನಿ-ದಹ್ಯಮಾನ ರಾಮಕೃಷ್ಣ ಭೂತಭುವಿ ಧ್ಯಾನಮಗ್ನ-ಬಾಲಯೋಗಿ ರಾಮಕೃಷ್ಣ ಭಿಕ್ಷು-ಯೋಗಿ-ಸಾಧು-ಸಂಗ-ಮೋದಮಾನ ರಾಮಕೃಷ್ಣ ವಿಶಾಲಾಕ್ಷಿಸದ್ಮಪಥೇ

ಶ್ರೀರಾಮಕೃಷ್ಣ-ನಾಮ-ಸಂಕೀರ್ತನದಿಂದ Read More »

ಶ್ರೀಮದನ ಮೋಹನಾಷ್ಟಕಮ್

ಜಯ ಶಂಖಗದಾಧರ ನೀಲಕಲೇವರ ಪೀತಪಟಾಂಬರ ದೇಹಿ ಪದಮ್ | ಜಯ ಚಂದನಚರ್ಚಿತ ಕುಂಡಲಮಂಡಿತ ಕೌಸ್ತುಭಶೋಭಿತ ದೇಹಿ ಪದಮ್ || ಜಯ ಪಂಕಜಲೋಚನ ಮಾರವಿಮೋಹನ ಪಾಪವಿಖಂಡನ ದೇಹಿ ಪದಮ್ | ಜಯ ವೇಣುನಿನಾದಕ ರಾಸವಿಹಾರಕ ಬಂಕಿಮ ಸುಂದರ ದೇಹಿ ಪದಮ್ || ಜಯ ಧೀರಧುರಂಧರ ಅದ್ಭುತಸುಂದರ ದೈವತಸೇವಿತ ದೇಹಿ ಪದಮ್ | ಜಯ ವಿಶ್ವವಿಮೋಹನ ಮಾನಸಮೋಹನ ಸಂಸ್ಥಿತಿಕಾರಣ ದೇಹಿ ಪದಮ್ || ಜಯ ಭಕ್ತಜನಾಶ್ರಯ ನಿತ್ಯಸುಖಾಲಯ ಅಂತಿಮಬಾಂಧವ ದೇಹಿ ಪದಮ್ | ಜಯ ದುರ್ಜನಶಾಸನ ಕೇಲಿಪರಾಯಣ ಕಾಲಿಯಮರ್ದನ ದೇಹಿ

ಶ್ರೀಮದನ ಮೋಹನಾಷ್ಟಕಮ್ Read More »

ಶ್ರೀಶ್ಯಾಮನಾಮ ಸಂಕೀರ್ತನಮ್

ವಂದೇ ವಂಶೀಧರಂ ಕೃಷ್ಣಂ ಸ್ಮಯಮಾನಮುಖಾಂಬುಜಮ್ ಪೀತಾಂಬರಧರಂ ನೀಲಂ ಮಾಲ್ಯಚಂದನಭೂಷಿತಮ್ || ರಾಧಾಚಿತ್ತಚಕೋರೇಂದುಂ ಸೌಂದರ್ಯಸುಮಹೋದಧಿಮ್ ಪರಾತ್ಪರತರಂ ದೇವಂ ಬ್ರಹ್ಮಾನಂದಕೃಪಾನಿಧಿಮ್ || ಓಂ ಶ್ರೀನಾರದೋದ್ಧವ-ಪಾರ್ಷದ-ಗೋಪಗೋಪೀಗಣ ಶ್ರೀರಾಧಾಸಮೇತ-ಶ್ರೀಕೃಷ್ಣಪರಮಾತ್ಮನೇ ನಮಃ * ಸತ್ಯಸನಾತನಸುಂದರ ಶ್ಯಾಮ ನಿತ್ಯಾನಂದಘನೇಶ್ವರ ಶ್ಯಾಮ * ಲಕ್ಷ್ಮೀಸೇವಿತಪದಯುಗ ಶ್ಯಾಮ ಸುರಮುನಿವರಗಣಯಾಚಿತ ಶ್ಯಾಮ ಭೂಭಾರೋದ್ಧರಣಾರ್ಥಿತ ಶ್ಯಾಮ ಲೋಕಬಂಧುಗುರುವಾಚಕ ಶ್ಯಾಮ ಧರ್ಮಸ್ಥಾಪನಶೀಲನ ಶ್ಯಾಮ ಸ್ವೀಕೃತನರತನುಸುರವರ ಶ್ಯಾಮ * ಮಾಯಾಧೀಶ್ವರಚಿನ್ಮಯ ಶ್ಯಾಮ ಯಾದವಕುಲಸಂಭೂಷಣ ಶ್ಯಾಮ ನಂದಯಶೋದಾಪಾಲಿತ ಶ್ಯಾಮ ಶ್ರೀವತ್ಸಾಂಕಿತಬಾಲಕ ಶ್ಯಾಮ ಮಾರಿತಮಾಯಾಪೂತನ ಶ್ಯಾಮ ಶಕಟಾಸುರಖಲಭಂಜನ ಶ್ಯಾಮ * ದಾಮೋದರಗುಣಮಂದಿರ ಶ್ಯಾಮ ಯಮಲಾರ್ಜುನತರುಭಂಜನ ಶ್ಯಾಮ ಗೋಪೀಜನಗಣಮೋಹನ

ಶ್ರೀಶ್ಯಾಮನಾಮ ಸಂಕೀರ್ತನಮ್ Read More »

ಶ್ರೀರಾಮಮಂಗಲಮ್

ಮಂಗಲಂ ಕೋಸಲೇಂದ್ರಾಯ ಮಹನೀಯಗುಣಾಬ್ಧಯೇ | ಚಕ್ರವರ್ತಿತನೂಜಾಯ ಸಾರ್ವಭೌಮಾಯ ಮಂಗಲಮ್ || ವೇದವೇದಾಂತವೇದ್ಯಾಯ ಮೇಘಶ್ಯಾಮಲಮೂರ್ತಯೇ | ಪುಂಸಾಂ ಮೋಹನರೂಪಾಯ ಪುಣ್ಯಶ್ಲೋಕಾಯ ಮಂಗಲಮ್ || ವಿಶ್ವಾಮಿತ್ರಾಂತರಂಗಾಯ ಮಿಥಿಲಾನಗರೀಪತೇ | ಭಾಗ್ಯಾನಾಂ ಪರಿಪಾಕಾಯ ಭವ್ಯರೂಪಾಯ ಮಂಗಲಮ್ || ಪಿತೃಭಕ್ತಾಯ ಸತತಂ ಭ್ರಾತೃಭಿಃ ಸಹ ಸೀತಯಾ | ನಂದಿತಾಖಿಲಲೋಕಾಯ ರಾಮಭದ್ರಾಯ ಮಂಗಲಮ್ || ತ್ಯಕ್ತಸಾಕೇತವಾಸಾಯ ಚಿತ್ರಕೂಟವಿಹಾರಿಣೇ | ಸೇವ್ಯಾಯ ಸರ್ವಯಮಿನಾಂ ಧೀರೋದಾರಾಯ ಮಂಗಲಮ್ || ಸೌಮಿತ್ರಿಣಾ ಚ ಜಾನಕ್ಯಾ ಚಾಪಬಾಣಾಸಿಧಾರಿಣೇ | ಸಂಸೇವ್ಯಾಯ ಸದಾ ಭಕ್ತ್ಯಾ ಸ್ವಾಮಿನೇ ಮಮ ಮಂಗಲಮ್ || ದಂಡಕಾರಣ್ಯವಾಸಾಯ

ಶ್ರೀರಾಮಮಂಗಲಮ್ Read More »

ಮೋಹಮುದ್ಗರದಿಂದ

ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೇ | ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ ಡುಕೃಞಕರಣೇ || ದಿನಯಾಮಿನ್ಯೌ ಸಾಯಂ ಪ್ರಾತಃ ಶಿಶಿರವಸಂತೌ ಪುನರಾಯಾತಃ | ಕಾಲಃ ಕ್ರೀಡತಿ ಗಚ್ಛತ್ಯಾಯುಃ ತದಪಿ ನ ಮುಂಚತ್ಯಾಶಾವಾಯುಃ || ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಮ್ | ಇಹ ಸಂಸಾರೇ ಬಹುದುಸ್ತಾರೇ ಕೃಪಾಯಾsಪಾರೇ ಪಾಹಿ ಮುರಾರೇ || ಗೇಯಂ ಗೀತಾನಾಮಸಹಸ್ರಂ ಧ್ಯೇಯಂ ಶ್ರೀಪತಿರೂಪಮಜಸ್ರಮ್ | ನೇಯಂ ಸಜ್ಜನಸಂಗೇ ಚಿತ್ತಂ ದೇಯಂ ದೀನಜನಾಯ

ಮೋಹಮುದ್ಗರದಿಂದ Read More »

ಗೋವಿಂದ-ದಾಮೋದರ-ಸ್ತೋತ್ರದಿಂದ

ಅಗ್ರೇ ಕುರೂಣಾಮಥ ಪಾಂಡವಾನಾಂ ದುಃಶಾಸನೇನಾಹೃತವಸ್ತ್ರಕೇಶ | ಕೃಷ್ಣ ತದಾಕ್ರೋಶದನನ್ಯನಾಥಾ ಗೋವಿಂದ ದಾಮೋದರ ಮಾಧವೇತಿ || ಶ್ರೀಕೃಷ್ಣ ವಿಷ್ಣೋ ಮಧುಕೈಟಭಾರೇ ಭಕ್ತಾನುಕಂಪಿನ್ ಭಗವನ್ ಮುರಾರೇ | ತ್ರಾಯಸ್ವ ಮಾಂ ಕೇಶವ ಲೋಕನಾಥ, ಗೋವಿಂದ… || ಮಂದಾರಮೂಲೇ ವದನಾಭಿರಾಮಂ ಬಿಂಬಾಧರೇ ಪೂರಿತವೇಣುನಾದಮ್ | ಗೋಗೋಪಗೋಪೀಜನಮಧ್ಯಸಂಸ್ಥಂ, ಗೋವಿಂದ… || ವಿಹಾಯ ನಿದ್ರಾಮರುಣೋದಯೇ ಚ ವಿಧಾಯ ಕೃತ್ಯಾನಿ ಚ ವಿಪ್ರಮುಖ್ಯಾಃ | ವೇದಾವಸಾನೇ ಪ್ರಪಠಂತಿ ನಿತ್ಯಂ, ಗೋವಿಂದ… || ಸುಖಂ ಶಯಾನಾ ನಿಲಯೇ ನಿಜೇsಪಿ ನಾಮಾನಿ ವಿಷ್ಣೋ ಪ್ರವದಂತಿ ಮತ್ರ್ಯಾಃ | ತೇ

ಗೋವಿಂದ-ದಾಮೋದರ-ಸ್ತೋತ್ರದಿಂದ Read More »

ಗೋಪಿಕಾ ಗೀತೆಯಿಂದ

ಜಯತಿ ತೇsಧಿಕಂ ಜನ್ಮನಾ ವ್ರಜಃ ಶ್ರಯತ ಇಂದಿರಾ ಶಶ್ವದತ್ರ ಹಿ | ದಯಿತ ದೃಶ್ಯತಾಂ ದಿಕ್ಷು ತಾವಕಾಃ ತ್ವಯಿ ಧೃತಾಸವಸ್ತ್ವಾಂ ವಿಚಿನ್ವತೇ || ವಿಷಜಲಾಪ್ಯಯಾದ್ ವ್ಯಾಲರಾಕ್ಷಸಾದ್ ವರ್ಷಮಾರುತಾದ್ ವೈದ್ಯುತಾನಲಾತ್ ವೃಷಮಯಾತ್ಮಜಾದ್ ವಿಶ್ವತೋಭಯಾತ್ | ಋಷಭ ತೇ ವಯಂ ರಕ್ಷಿತಾ ಮುಹುಃ || ನ ಖಲು ಗೋಪಿಕಾನಂದನೋ ಭವಾನ್ಅ ಖಿಲದೇಹಿನಾಮಂತರಾತ್ಮದೃಕ್ | ವಿಖನಸಾರ್ಥಿತೋ ವಿಶ್ವಗುಪ್ತಯೇ ಸಖ ಉದೇಯಿವಾನ್ ಸಾತ್ವತಾಂ ಕುಲೇ || ತವ ಕಥಾಮೃತಂ ತಪ್ತಜೀವನಂ ಕವಿಭಿರೀಡಿತಂ ಕಲ್ಮಷಾಪಹಮ್ | ಶ್ರವಣಮಂಗಲಂ ಶ್ರೀಮದಾತತಂ ಭುವಿ ಗೃಣಂತಿ ತೇ ಭೂರಿದಾ

ಗೋಪಿಕಾ ಗೀತೆಯಿಂದ Read More »

ಶ್ರೀಸರಸ್ವತೀ ಸ್ತೋತ್ರ

ರವಿರುದ್ರಪಿತಾಮಹವಿಷ್ಣುನುತಂ ಹರಿಚಂದನಕುಂಕುಮಪಂಕಯುತಮ್ | ಮುನಿವೃಂದಗಜೇಂದ್ರಸಮಾನಯುತಂ ತವ ನೌಮಿ ಸರಸ್ವತಿ ಪಾದಯುಗಮ್ || 1 || ಶಶಿಶುದ್ಧಸುಧಾಹಿಮಧಾಮಯುತಂ ಶರದಂಬರಬಿಂಬಸಮಾನಕರಮ್ | ಬಹುರತ್ನಮನೋಹರಕಾಂತಿಯುತಂ; ತವ ನೌಮಿ… || 2 || ಕನಕಾಬ್ಜವಿಭೂಷಿತಭೂತಿ ಭವಂ ಭವಭಾವವಿಭಾಷಿತ ಭಿನ್ನಪದಮ್ | ಪ್ರಭುಚಿತ್ತಸಮಾಹಿತಸಾಧುಪದಂ; ತವ ನೌಮಿ… || 3 || ಭವಸಾಗರಮಜ್ಜನಭೀತಿನುತಂ ಪ್ರತಿಪಾದಿತಸಂತತಿಕಾರಮಿದಮ್ | ವಿಮಲಾದಿಕಶುದ್ಧವಿಶುದ್ಧಪದಂ; ತವ ನೌಮಿ… || 4 || ಮತಿಹೀನಜನಾಶ್ರಯ ಪಾದಮಿದಂ ಸಕಲಾಗಮಭಾಷಿತ ಭಿನ್ನಪದಮ್ | ಪರಿಪೂರಿತವಿಶ್ವಮನೇಕಭವಂ; ತವ ನೌಮಿ… || 5 || ಪರಿಪೂರ್ಣಮನೋರಥಧಾಮನಿಧಿಂ ಪರಮಾರ್ಥವಿಚಾರವಿವೇಕವಿಧಿಮ್ | ಸುರಯೋಷಿತಸೇವಿತಪಾದತಲಂ;

ಶ್ರೀಸರಸ್ವತೀ ಸ್ತೋತ್ರ Read More »

ಶಿವವಂದನಮ್

ಪ್ರಭುಮೀಶಮನೀಶಮಶೇಷಗುಣಂ ಗುಣಹೀನಮಹೀಶಗರಾಭರಣಮ್ | ರಣನಿರ್ಜಿತದುರ್ಜಯದೈತ್ಯಪುರಂ ಪ್ರಣಮಾಮಿ ಶಿವಂ ಶಿವಕಲ್ಪತರುಮ್ || ಗಿರಿರಾಜಸುತಾನ್ವಿತವಾಮತನುಂ ತನುನಿಂದಿತ ರಾಜಿತ ಕೋಟಿವಿಧುಮ್ | ವಿಧಿವಿಷ್ಣುಶಿರೋದ್ಧøತಪಾದಯುಗಂ, ಪ್ರಣಮಾಮಿ…|| ಶಶಿಲಾಂಛಿತರಂಜಿತಸನ್ಮುಕುಟಂ ಕಟಿಲಂಬಿತಸುಂದರಕೃತ್ತಿಪಟಮ್ | ಸುರಶೈವಲಿನೀಕೃತಪೂತಜಟಂ, ಪ್ರಣಮಾಮಿ…|| ನಯನತ್ರಯಭೂಷಿತಚಾರುಮುಖಂ ಮುಖಪದ್ಮಪರಾಜಿತಕೋಟಿವಿಧುಮ್ | ವಿಧುಖಂಡವಿಮಂಡಿತಭಾಲತಟಂ, ಪ್ರಣಮಾಮಿ…|| ವೃಷರಾಜನಿಕೇತನಮಾದಿಗುರುಂ ಗರಲಾಶನಮಾಜಿವಿಷಾಣಧರಮ್ | ಪ್ರಮಥಾಧಿಪಸೇವಕರಂಜನಕಂ, ಪ್ರಣಮಾಮಿ…|| ಮಕರಧ್ವಜಮತ್ತಮತಂಗಹರಂಕರಿಚರ್ಮಗನಾಗವಿಬೋಧಕರಮ್ | ವರಮಾರ್ಗಣಶೂಲವಿಧಾನಧರಂ, ಪ್ರಣಮಾಮಿ…|| ಜಗದುದ್ಭವಪಾಲನನಾಶಕರಂ ತ್ರಿದಿವೇಶಶಿರೋಮಣಿಧೃಷ್ಟಪದಮ್ | ಪ್ರಿಯಮಾನವಸಾಧುಜನೈಕಗತಿಂ, ಪ್ರಣಮಾಮಿ…||

ಶಿವವಂದನಮ್ Read More »

ವೇದಸಾರಶಿವಸ್ತವಃ

ಪರಾತ್ಮಾನಮೇಕಂ ಜಗದ್ಬೀಜಮಾದ್ಯಂ ನಿರೀಹಂ ನಿರಾಕಾರಮೋಂಕಾರವೇದ್ಯಮ್ | ಯತೋ ಜಾಯತೇ ಪಾಲ್ಯತೇ ಯೇನ ವಿಶ್ವಂತಮೀಶಂ ಭಜೇ ಲೀಯತೇ ಯತ್ರ ವಿಶ್ವಮ್ || 1 || ಅಜಂ ಶಾಶ್ವತಂ ಕಾರಣಂ ಕಾರಣಾನಾಂಶಿವಂ ಕೇವಲಂ ಭಾಸಕಂ ಭಾಸಕಾನಾಮ್ | ತುರೀಯಂ ತಮಃಪಾರಮಾದ್ಯಂತಹೀನಂ ಪ್ರಪದ್ಯೇ ಪರಂ ಪಾವನಂ ದ್ವೈತಹೀನಮ್ || 2 || ನಮಸ್ತೇ ನಮಸ್ತೇ ವಿಭೋ ವಿಶ್ವಮೂರ್ತೇ ನಮಸ್ತೇ ನಮಸ್ತೇ ಚಿದಾನಂದಮೂರ್ತೇ | ನಮಸ್ತೇ ನಮಸ್ತೇ ತಪೋಯೋಗಗಮ್ಯ ನಮಸ್ತೇ ನಮಸ್ತೇ ಶ್ರುತಿಜ್ಞಾನಗಮ್ಯ || 3 || -ಶಂಕರಾಚಾರ್ಯ

ವೇದಸಾರಶಿವಸ್ತವಃ Read More »

ಕಠೋಪನಿಷತ್ ಸಂಗ್ರಹ

ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವ ತು | ಬುದ್ಧಿಂ ತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವ ಚ || 1 || ಇಂದ್ರಿಯಾಣಿ ಹಯಾನಾಹುಃ ವಿಷಯಾಂಸ್ತೇಷು ಗೋಚರಾನ್ | ಆತ್ಮೇಂದ್ರಿಯಮನೋಯುಕ್ತಂ ಭೋಕ್ತೇತ್ಯಾಹುರ್ಮನೀಷಿಣಃ||2|| ಯಸ್ತ್ವವಿಜ್ಞಾನವಾನ್ ಭವತಿ ಅಯುಕ್ತೇನ ಮನಸಾ ಸದಾ | ತಸ್ಯೇಂದ್ರಿಯಾಣ್ಯವಶ್ಯಾನಿ ದುಷ್ಟಾಶ್ವಾ ಇವ ಸಾರಥೇಃ || 3 || ಯಸ್ತು ವಿಜ್ಞಾನವಾನ್ ಭವತಿ ಯುಕ್ತೇನ ಮನಸಾ ಸದಾ | ತಸ್ಯೇಂದ್ರಿಯಾಣಿ ವಶ್ಯಾನಿ ಸದಶ್ವಾ ಇವ ಸಾರಥೇಃ || 4 || ಯಸ್ತ್ವವಿಜ್ಞಾನವಾನ್ ಭವತಿ ಅಮನಸ್ಕಃ

ಕಠೋಪನಿಷತ್ ಸಂಗ್ರಹ Read More »

ಶ್ರೀಶಿವನಾಮ -ಸಂಕೀರ್ತನಮ್

ಶ್ರೀಶಿವನಾಮ -ಸಂಕೀರ್ತನಮ್ ಪ್ರಾರ್ಥನಾ ನಾನ್ಯಾ ತೃಷಾ ಪಶುಪತೇ ಹೃದಿ ಮೇ ತ್ವದೀಯೇ ಚಿತ್ತಂ ವಹಾಮಿ ಚರಣೀ ಪಶುಪಶಾನಶಿನ್ | ನಿಷ್ಠಾಂ ಪ್ರದೇಹಿ ಪರಮಾಂ ತ್ವಯಿ ಬ್ರಹ್ಮರೂಪೇ ನಿರ್ದೋಷಪೂರ್ಣಚರಿತಂ ಕುರು ಮಾಂ ಧೃತಂ ಚ || ಓಂ ಶ್ರೀಗೌರೀ-ಗಣೇಶ-ಷದಾನನ-ಪರಿವಾರ-ಸಮೇತ ಶ್ರೀಪಂಚಾನನಪರಬ್ರಹ್ಮಣೇ ನಮಃ || ಓಂ ನಮಃ ಶಿವಾಯ ಶಾಂತಾಯ ಶಂಕರಾಯ ನಮೋ ನಮಃ || * * * * ಸಾಂಬ ಸದಾಶಿವ ಸಾಂಬ ಸದಾಶಿವ | ಸಾಂಬ ಸದಾಶಿವ ಸಾಂಬ ಶಿವ ಹರ. ||ಪ|| ಪೂರ್ಣ ಪರಾತ್ಪರ

ಶ್ರೀಶಿವನಾಮ -ಸಂಕೀರ್ತನಮ್ Read More »

ಶ್ರೀ ರಾಮನಾಮ-ಸಂಕೀರ್ತನಮ್

ಶ್ರೀನಾಥೇ ಜಾನಕೀನಾಥೇ ಅಭೇದಃ ಪರಮಾತ್ಮನಿ | ತಥಾಪಿ ಮಮ ಸರ್ವಸ್ವಂ ರಾಮಃ ಕಮಲಲೋಚನಃ || ಓಂ ಶ್ರೀರಾಮಚಂದ್ರಾಯ ನಮಃ || ಸ್ತವಃ ವರ್ಣಾನಾಮರ್ಥಸಂಘಾನಾಂ, ರಸಾನಾಂ ಛಂದಸಾಮಪಿ| ಮಂಗಲಾನಾಂ ಚ ಕರ್ತಾರೌ, ವಂದೇ ವಾಣೀವಿನಾಯಕೌ ||1|| *ಭವಾನೀಶಂಕರೌ ವಂದೇ, ಶ್ರದ್ಧಾವಿಶ್ವಾಸರೂಪಿಣೌ | ಯಾಭ್ಯಾಂ ವಿನಾ ನ ಪಶ್ಯಂತಿ, ಸಿದ್ಧಾಃ ಸ್ವಾಂತಸ್ಸ್ಥಮೀಶ್ವರಮ್ || ವಂದೇ ಬೋಧಮಯಂ ನಿತ್ಯಂ, ಗುರುಂ ಶಂಕರರೂಪಿಣಮ್ | ಯಮಾಶ್ರಿತೋ ಹಿ ವಕ್ರೋಪಿ, ಚಂದ್ರಃ ಸರ್ವತ್ರ ವಂದ್ಯತೇ|| ಸೀತಾರಾಮಾಗುಣಗ್ರಾಮ, ಪುಣ್ಯಾರಣ್ಯವಿಹಾರಿಣೌ | ವಂದೇ ವಿಶುದ್ಧವಿಜ್ಞಾನೌ, ಕವೀಶ್ವರಕಪೀಶ್ವರೌ ||

ಶ್ರೀ ರಾಮನಾಮ-ಸಂಕೀರ್ತನಮ್ Read More »

ಅರ್ಥವುಳ್ಳವರೆಲ್ಲ ಅರಸಿಂಗಂಜುವರಯ್ಯಾ

ಅರ್ಥವುಳ್ಳವರೆಲ್ಲ ಅರಸಿಂಗಂಜುವರಯ್ಯಾ, ಭಕ್ತಿಯುಳ್ಳವರೆಲ್ಲ ಜಂಗಮಕ್ಕಂಜುವರಯ್ಯಾ, ಸೂಳೆಗೊಲಿದವರೆಲ್ಲ ಸೂಳೆಯೆಂಜಲು ತಿಂಬರಯ್ಯಾ. ಮಾಂಸವ ಮಚ್ಚಿದವರೆಲ್ಲ ಸೊಣಗನೆಂಜಲ ತಿಂಬರಯ್ಯಾ. ಕೂಡಲಸಂಗನ ಶರಣರ ಒಕ್ಕುಮಿಕ್ಕುದ ಲಿಂಗಕ್ಕೆ ಕೊಟ್ಟುಕೊಂಡು ಯೋಗ್ಯವಾದವರ ನಮ್ಮ ಚಿಕ್ಕ ಬಸವಣ್ಣ ಬಲ್ಲ.

ಅರ್ಥವುಳ್ಳವರೆಲ್ಲ ಅರಸಿಂಗಂಜುವರಯ್ಯಾ Read More »

ಅರ್ಥವನರ್ಥವ ಮಾಡಿ ಕೋಳಾಹಳಂಗೆಯ್ಯುತ್ತಿರಲಿ

ಅರ್ಥವನರ್ಥವ ಮಾಡಿ ಕೋಳಾಹಳಂಗೆಯ್ಯುತ್ತಿರಲಿ, ಹುಟ್ಟಿದ ಮಕ್ಕಳ ನವಖಂಡವ ಮಾಡಿ ಕಡಿವುತ್ತಿರಲಿ, ಮುಟ್ಟುವ ಸ್ತ್ರೀಯ ಕಣ್ಣಮುಂದೆ ಅಭಿಮಾನಂಗೊಂಡು ನೆರೆವುತ್ತಿರಲಿ, ಇಂತೀ ತ್ರಿವಿಧವೂ ಹೊರಗಣವು. ಇನ್ನೆನ್ನಂಗದ ಮೇಲೆ ಬರಲಿ, ಹಿಡಿಖಂಡವ ಕೊಯ್ಯಲಿ, ಇಕ್ಕುವ ಶೂಲ ಪ್ರಾಪ್ತಿಸಲಿ, ಹಾಕೊಂದೆಸೆ ಹನ್ನೊಂದೆಸೆಯಾಗಿ ಮಾಡುತ್ತಿರಲಿ. ಮತ್ತೆಯೂ ಲಿಂಗಾರಾಧನೆಯ ಮಾಡುವೆ, ಜಂಗಮಾರಾಧನೆಯ ಮಾಡುವೆ, ಪ್ರಸಾದಕ್ಕೆ ತಪ್ಪೆ. ಇಂತಪ್ಪ ಭಾಷೆ ಕಿಂಚಿತ್ತು ಹುಸಿಯಾದಡೆ ನೀನಂದೆ ಮೂಗ ಕೊಯಿ, ಕೂಡಲಸಂಗಮದೇವಾ.

ಅರ್ಥವನರ್ಥವ ಮಾಡಿ ಕೋಳಾಹಳಂಗೆಯ್ಯುತ್ತಿರಲಿ Read More »

ಅರ್ಥರೇಖೆುದ್ದಲ್ಲಿ ಫಲವೇನು

ಅರ್ಥರೇಖೆುದ್ದಲ್ಲಿ ಫಲವೇನು, ಆಯುಷ್ಯರೇಖೆ ಇಲ್ಲದನ್ನಕ್ಕರ ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದಲ್ಲಿ ಫಲವೇನು ಅಂಧಕನ ಕೈಯಲ್ಲಿ ದರ್ಪಣವಿದ್ದು ಫಲವೇನು ಮರ್ಕಟನ ಕೈಯಲ್ಲಿ ಮಾಣಿಕವಿದ್ದು ಫಲವೇನು ನಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ ಲಿಂಗವಿದ್ದು ಫಲವೇನು ! ಶಿವಪಥವನರಿಯದನ್ನಕ್ಕ.

ಅರ್ಥರೇಖೆುದ್ದಲ್ಲಿ ಫಲವೇನು Read More »

ಅರ್ಥ ಪ್ರಾಣ ಅಭಿಮಾನವ ಕೊಟ್ಟೆನೆಂಬರಲ್ಲದೆ

ಅರ್ಥ ಪ್ರಾಣ ಅಭಿಮಾನವ ಕೊಟ್ಟೆನೆಂಬರಲ್ಲದೆ ಕೊಟ್ಟ ಭಕ್ತರನಾರನೂ ಕಂಡುದಿಲ್ಲ; ದಾಸ ತನ್ನ ವಸ್ತ್ರವ ಕೊಟ್ಟನಲ್ಲದೆ ತನ್ನ ಕೊಟ್ಟುದಿಲ್ಲ, ಸಿರಿಯಾಳ ತನ್ನ ಮಗನ ಕೊಟ್ಟನಲ್ಲದೆ ತನ್ನ ಕೊಟ್ಟುದಿಲ್ಲ, ಬಲ್ಲಾಳ ತನ್ನ ವಧುವ ಕೊಟ್ಟನಲ್ಲದೆ ತನ್ನ ಕೊಟ್ಟುದಿಲ್ಲ. ಇವೆಲ್ಲ ಹೊರಗಣ ಮಾತು, ಕೂಡಲಸಂಗಮದೇವರಲ್ಲಿ ತನ್ನ ಕೊಟ್ಟ ಸಿಂಧುಮರಾಳ.

ಅರ್ಥ ಪ್ರಾಣ ಅಭಿಮಾನವ ಕೊಟ್ಟೆನೆಂಬರಲ್ಲದೆ Read More »