Sri Ramakrishna

ಶ್ರೀಗದಾಧರಸ್ತೋತ್ರಮ್

ಘನಚೇತನಮಕ್ರಿಯಮಾದಿಮಜಂ, ಚಿರ-ನಿಶ್ಚಲ-ನಿಷ್ಕಲ ನಿರ್ವಿರುಜಮ್ |ಸುಖ-ಸದ್ಮ-ವಿಶುದ್ಧ-ವಿಬುದ್ಧ ವರಂ, ಪ್ರಣಮಾಮಿ-ಗದಾಧರ ಬ್ರಹ್ಮಪರಮ್ ॥ ೧॥ ಶತ-ಸೌರಿ-ಮುರಾರಿ-ತರಂಗಯುತಂ, ಅಯುತಾಯುತ-ಭಾಸ್ಕರ-ಕುಕ್ಷಿವೃತಮ್ |ಸುವಿಶಾಲ-ಸಮುದ್ರ-ಸುದಭ್ರಕರಂ, ಪ್ರಣಮಾಮಿ ಗದಾಧರ ಬ್ರಹ್ಮಪರಮ್ ॥ ೨॥ ಕ್ಷುದಿರಾಮ-ವಿರಾಮ-ವಿಲಾಸಕರಂ, ಛಲ ಜೃಂಭಿತಕಾರಣ ಕಾರ್ಯವಲಮ್ |ಜಿತಕಾಂಚನ-ಕಾಮ-ಪ್ರಪಂಚಹರಂ, ಪ್ರಣಮಾಮಿ ಗದಾಧರ ಬ್ರಹ್ಮಪರಮ್ ॥ ೩॥ ಯುಗಧರ್ಮ-ಪ್ರವರ್ತಕ-ಗುಪ್ತನರಂ, ಜನಪಾವನ-ಗಾಂಗ್ಯ-ತಟಾವಸಥಮ್ |ಶಿಶುಸೌಮ್ಯಮಗಮ್ಯ-ಪ್ರಣಮ್ಯವರಂ, ಪ್ರಣಮಾಮಿ ಗದಾಧರ-ಬ್ರಹ್ಮಪರಮ್ ॥ ೪॥ ಶಿವ-ಕೇಶವ-ವಾಸವ-ಸಂಗಯುತಂ, ಅವತಾರಗರಿಷ್ಠಮರಿಷ್ಠ-ಹತಮ್ |ಅಘಮೊಚನ ದುಷ್ಕೃತ ಮುಕ್ತಿಕರಂ, ಪ್ರಣಮಾಮಿ ಗದಾಧರ-ಬ್ರಹ್ಮಪರಮ್ ॥ ೫॥ ಕರುಣಾಘನ-ಕರ್ಮಕಠೋರ-ಪಣಂ, ಗುಣಹೀನಮಪಾಪಮಶೇಷ ಗುಣಮ್ |ಯುಗಚಕ್ರ-ವಿವರ್ತಕ ತರ್ಕಹರಂ, ಪ್ರಣಮಾಮಿ ಗದಾಧರ-ಬ್ರಹ್ಮಪರಮ್ ॥ ೬॥ ಶುಭ ಬೆಳೂರ-ಮಂದಿರ-ಸನ್ನಿಹಿತಂ, ನಿಜಶಿಷ್ಯ […]

ಶ್ರೀಗದಾಧರಸ್ತೋತ್ರಮ್ Read More »

ಆಪನಿ ಕೋರಿಲೆ ಅಪನಾರ ಪೂಜಾ

ನಾಯಕೀ ಕಾನಾಡಾ—ಏಕ್ತಾಲ್ ಆಪನಿ ಕೋರಿಲೆ ಅಪನಾರ ಪೂಜಾ ಅಪನಾರ ಸ್ತುತಿ ಗಾನ।ಭವತಾರಿಣೀರ್ ಪೂಜಾರಿ ಠಾಕುರ್ ತುಮಿ ಹೇ ಅಮಾರ ಪ್ರಾಣ॥ ಕೆಹ ಬೋಲೆ ತುಮಿ ಸಾಧಕ-ಪ್ರಧಾನ, ಕೆಹ ದೇ ತೋಮಾ ದೇವತಾರ ಮಾನ|(ಅಮಿ) ಗೌರವ ಸಬ್ ತ್ಯಜಿಯೆ ದಿಯೇಛಿ ಹೃದಯೇ ಆಸನ ದಾನ॥ ಜಬೇ ಮೋನೇ ಪಡೇ ಕರುಣಾರ ಛಬಿ, ಪರ ದುಖೇ ಮ್ರಿಯಮಾಣ|ಪರ ಪಾಪ ಬಹಿ’ ರೋಗ-ಜ್ವಾಲಾ ಸಹಿ’, ತಾಪಿತೇ ಕರಿಲೆ ತ್ರಾಣ।। ದೇವ ಕಿ ಮಾನವ ಪರಿಚಯೇ ಆಜ, ಹೇನ ಪ್ರೇಮಿಕೇರ್ ಬಲೋ ಕೀ

ಆಪನಿ ಕೋರಿಲೆ ಅಪನಾರ ಪೂಜಾ Read More »

ದಯಾಸಾಗರ ನೀನು ದಾತಾರನೈ ನೀನು

ರಾಗಮಾಲಿಕೆ – ಝಪತಾಲ ದಯಾಸಾಗರ ನೀನು ದಾತಾರನೈ ನೀನು ನಾನೇಕೆ ದೀನನಾಗುಳಿಯಲಿನ್ನು || ಹೇ ದೇವ ನೀನೆನಗೆ ನೀಡಿರುವೆ ಕಣ್ಣೆರಡ ಆದರವು ಕಾಣಲಾರವು ನಿನ್ನನು | ನೀನಾದರೂ ನಿನ್ನ ಸಾಸಿರದ ನಯನದಿಂ ನನ್ನ ದುರವಸ್ಥೆಯನು ಕಾಣೆಯೇನು || ನನಗೊಂದು ಹೃದಯವಿದೆ ಅದ ಕೊಟ್ಟವನು ನೀನೆ ಆದರದು ಬತ್ತಿರುವ ಕೆರೆಯಂತಿದೆ ನಿನ್ನ ಹೃದಯಸರೋವರದ ಸುಧೆಯನೊಂದಿಷ್ಟು ನನ್ನೆದೆಗೆ ನೀನೇ ಹರಿಸಬಾರದೆ|| ಆನಂದಘನ ನೀನು ನಿನ್ನ ಪುತ್ರನು ನಾನು ಬರಲಿ ಆ ಆನಂದ ಎನ್ನ ಎದೆಗೂ| ನೀನು ನನ್ನವನಯ್ಯ ನಾನಂತು ನಿನ್ನವನೇ

ದಯಾಸಾಗರ ನೀನು ದಾತಾರನೈ ನೀನು Read More »

ದರುಶನ ನೀಡು ಹೇ ಪ್ರಭು

ಬೇಹಾಗ್ – ಏಕತಾಲ ದರುಶನ ನೀಡು ಹೇ ಪ್ರಭು || ನನ್ನ ಹೃದಯಪದುಮ ನಿನ್ನ ಚರಣಪದುಮಕರ್ಪಿತ||. ನೀನೆ ನನ್ನ ಪರಮಬಂಧು ಚರಮಗತಿಯು ನೀ ಪ್ರಭು|| – ಸ್ವಾಮಿ ಪುರುಷೋತ್ತಮಾನಂದ

ದರುಶನ ನೀಡು ಹೇ ಪ್ರಭು Read More »

ಹೇ ರಾಮಕೃಷ್ಣ ಸಲಹೊ ಕೃಪಾಲು

ಪಹಾಡಿ – ತೇವರಾ ಹೇ ರಾಮಕೃಷ್ಣ ಸಲಹೊ ಕೃಪಾಲು|| ಕನಕ ಕೇಳುವುದಿಲ್ಲ, ಕೀರ್ತಿ ಬೇಡುವುದಿಲ್ಲ! ಭಕ್ತಿಯೊಂದನೆ ನಿನ್ನ ಬೇಡುತಲಿಹೆನಯ್ಯ|| ಧನವೆನ್ನ ಜೊತೆಗೆಂದೂ ಬಾರದು ದಿಟವು|| ಹೆಸರು ಕೀರ್ತಿಯನೆಲ್ಲ ಮರೆತೇಬಿಡುವರು|| ನಾನು ನಾನು ನಾನು ಇದೇ ನನ್ನ ಮಂತ್ರ! ಈಗ ಅರಿತೆ ಇದು ಮನದ ಕುತಂತ್ರ|| ಎನ್ನಿಂದ ಪರರಿಗೆ ಸಂದಿತು ಉಪಕಾರ| ಎಂದು ತಿಳಿದ ಮಂದಮತಿಯನು ಮನ್ನಿಸು|| ಸತ್ಯವಂತನು ನೀನು ನಿರಭಿಮಾನನು ನೀನು| ಕಪಟವನರಿಯದ ಸರಳ ಶುದ್ದನು ನೀನು|| – ಸ್ವಾಮಿ ಪುರುಷೋತ್ತಮಾನಂದ

ಹೇ ರಾಮಕೃಷ್ಣ ಸಲಹೊ ಕೃಪಾಲು Read More »

ಜಯ ದೇವ ಜಯ ದೇವ ಜಯ ರಾಮಕೃಷ್ಣ

ಕೀರ್ತನ – ದಾದರಾ ಜಯ ದೇವ ಜಯ ದೇವ ಜಯ ರಾಮಕೃಷ್ಣ ಸಾರದಾ ಶ್ರೀಪತಿ ಭಕ್ತಜನರ ಗತಿ ಯುಗದ ಅವತಾರ|| ತುತ್ತಿನ ವಿದ್ಯೆಗೆ ದೂರದಿ ನಿಂದೆ   ದೇವನ ವಿದ್ಯೆಯ ಗಳಿಸುವೆನೆಂದೆ| ಧನಿಯಿಂದ ಭಿಕ್ಷೆಯ ಪಡೆಯುತಲಂದೆ ಸತ್ಯದ ನೆಲೆಗೆ ನೀ ಸ್ಥಿರವಾಗಿ ಸಂದೆ|| ಶಿಲೆಯಲ್ಲವೀ ತಾಯಿ ನಿಜದ ಜಗದಂಬೆ ಕಂಬನಿ ಧಾರೆಗೆ ಕರಗುವಳೆಂದೆ| ತಾಯಿ ತಾಯಿ ಎಂದು ಕೂಗುತ ನೊಂದೆ ಲೋಕವೆಲ್ಲವ ತಾಯ ಮಡಿಲಾಗಿ ಕಂಡೆ|| ಚಲಿಸದ ಬ್ರಹ್ಮವು ಚಲಿಸಲು ಶಕ್ತಿ ಸುರುಳಿ ಸುತ್ತಿದ ಹಾವು ಹರಿವ

ಜಯ ದೇವ ಜಯ ದೇವ ಜಯ ರಾಮಕೃಷ್ಣ Read More »

ಹೇ ಪ್ರೇಮರೂಪ ಶ್ರೀರಾಮಕೃಷ್ಣ

ಮಿಶ್ರ ಪೀಲೂ – ತ್ರಿತಾಲ ಹೇ ಪ್ರೇಮರೂಪ ಶ್ರೀರಾಮಕೃಷ್ಣ ಕರುಣಾಮಯ ಪಾಲಯ ಮಾಂ| ಹೇ ದೀನಬಂಧು ಶ್ರೀಶಾರದೇಶ   ಮಮ ಪ್ರಾಣ ಪ್ರಿಯ ಪಾಹಿಮಾಂll – ಸ್ವಾಮಿ ಪುರುಷೋತ್ತಮಾನಂದ

ಹೇ ಪ್ರೇಮರೂಪ ಶ್ರೀರಾಮಕೃಷ್ಣ Read More »

ರಾಮಕೃಷ್ಣ ರಾಮಕೃಷ್ಣ ಪ್ರೇಮಸುಧಾಸಿಂಧು

ಪಹಾಡಿ – ತ್ರಿತಾಲ ರಾಮಕೃಷ್ಣ ರಾಮಕೃಷ್ಣ ಪ್ರೇಮಸುಧಾಸಿಂಧು ನೀನು| ಮಧುರ ಮಧುರ ನಿನ್ನ ನಾಮ ಜಪಿಸಿ ಜಪಿಸಿ ಧನ್ಯ ನಾನು|| ಮಾತೆ ಶಾರದಾಂಬೆ ನಿನ್ನ ವಕ್ಷಸ್ಥಲದಿ ನೆಲಸಿಹಳಯ್ಯ! ಶ್ರೀ ವಿವೇಕ ಶ್ರೀ ರಾಖಾಲ ನಿನ್ನ ಭವ್ಯ ಬಾಹುಗಳಯ್ಯ|| ನಿನ್ನ ದಿವ್ಯ ದೇಹದಲ್ಲಿ ಶಿಷ್ಯವೃಂದ, ಮಹದಾನಂದ| ಭಕ್ತ ಜನರು ಬಂದು ಬಂದು ಬಾಗಿ ಬಾಗಿ ವಂದಿಪರಯ್ಯ|| – ಸ್ವಾಮಿ ಪುರುಷೋತ್ತಮಾನಂದ

ರಾಮಕೃಷ್ಣ ರಾಮಕೃಷ್ಣ ಪ್ರೇಮಸುಧಾಸಿಂಧು Read More »

ಬೇಗ ಬಾರೈ ದೇವದೇವ

ಪಹಾಡಿ – ತ್ರಿತಾಳ ಬೇಗ ಬಾರೈ ದೇವದೇವ ದೀನಬಂಧು ರಾಮಕೃಷ್ಣ ಎನ್ನ ಹೃದಯ ತಪಿಸುತಿಹುದು ಇನಿತು ಸುಧೆಯ ಕರುಣಿಸೈ  || ನಿನ್ನ ಮಹಿಮೆಯ ಕೇಳಿರುವೆನು ಆದರೂ ಮನವು ಅರಿಯದು.|| ನಿನ್ನ ನೀನೇ ತೋರು ಎನಗೆ ಅನ್ಯ ಉಪಾಯ ಕಾಣೆನು || – ಸ್ವಾಮಿ ಪುರುಷೋತ್ತಮಾನಂದ

ಬೇಗ ಬಾರೈ ದೇವದೇವ Read More »

ಪೇಮ ಭರೇ ಮನ ರೇ ಗಾಹೋ ರಾಮಕೃಷ್ಣ ನಾಮ್

ಕೀರ್ತನ – ದಾದರಾ ಪೇಮ ಭರೇ ಮನ ರೇ ಗಾಹೋ ರಾಮಕೃಷ್ಣ ನಾಮ್|| ಅಂತರೆ ಜೊತೊನೆ ರಾಖೋ ಮನ ರೇ ಗಾಹೊ ನಾಮ್|| ದೀನ ಕಾಂಗಾಲೇರ್ ಧನ್ ರಾಮಕೃಷ್ಣ ನಾಮ್|| ಏ ಕಿ ಭ್ರಂತೆ ಫೂಟಿಲೋರೆ ರಾಧಾಕೃಷ್ಣ ಶ್ಯಾಮ್| ಶಿವ ಕಾಲಿ ಬ್ರಹ್ಮ ವಿಷ್ಣು ಶ್ಯಾಮ ಸೀತಾರಾಮ್|| ನಾಮ ಬ್ರಹ್ಮಏ ಕೆ ಜೀನೆ ಮನ ರೇ ಗಾಹೊ ನಾಮ್! ಜನನ ಮರಣ ಸಾಥಿ ರಾಮಕೃಷ್ಣ ನಾಮ್|

ಪೇಮ ಭರೇ ಮನ ರೇ ಗಾಹೋ ರಾಮಕೃಷ್ಣ ನಾಮ್ Read More »

ಜಯ ದೇವ ದೇವ ಕರುಣಾವತಾರ

ಪೂರ್ವಿ – ತ್ರಿತಾಲ ಜಯ ದೇವ ದೇವ ಕರುಣಾವತಾರ ಜಗದೇಕಗಮ್ಯ ಸಂಸಾರಸಾರ|| ಮಾಯಾವಿಹೀನ ಸಚ್ಚಿತ್ ಸ್ವರೂಪ ಲೀಲಾವಿಲಾಸ-ಧೃತಿವಿವಿಧರೂಪ| ರಾಜಾಧಿರಾಜ ಭುವನೈಕರೂಪ ಭೂತಾಧಿವಾಸ ಭವಕರ್ಣಧಾರ|| ಚೈತನ್ಯನಾಥ ಸ್ವಾನಂದಕಂದ ಭವರೋಗವೈದ್ಯ ಜಿತ ನಿಖಿಲಬಂಧ। ಅತುಲಪ್ರತಾಪ ರಿಪುದಲಕರಾಲ ಸಾಧಕವಿಶುದ್ಧಮಾನಸವಿಹಾರ|| ವಿಶ್ವಪ್ರಣಮ್ಯ ತ್ರಯತಾಪನಾಶ ಕಾಮಾದಿದೋಷಹರ ಚಿತ್ಪಕಾಶ! ಪ್ರಣತೋSಸ್ಮಿನಾಥ ಶರಣಂ ಪ್ರಯಚ್ಚ ಹೇ ರಾಮಕೃಷ್ಣ ಭವಭಯನಿವಾರ – ಸ್ವಾಮಿ ವಾಗೀಶ್ವರಾನಂದ

ಜಯ ದೇವ ದೇವ ಕರುಣಾವತಾರ Read More »

ಗುರುವೇ ತೊಳೆಯೆನ್ನ ಮನಸಿನ ಕೊಳಕ

ಮಿಶ್ರ ಶಿವರಂಜಿನಿ – ಏಕತಾಲ ಗುರುವೇ ತೊಳೆಯೆನ್ನ ಮನಸಿನ ಕೊಳಕ ಕಳೆದುಕೊಂಡದ್ದನ್ನ ಪಡಕೊಳ್ಳೋತನಕ|| ಭಕ್ತಿಯ ಜಲದಲ್ಲಿ ಮಾಡುವೆ ಜಳಕ ನಾನದರಿಂದಲೆ ಹೊಂದುವೆ ಪುಳಕ|| – ಸ್ವಾಮಿ ಪುರುಷೋತ್ತಮಾನಂದ

ಗುರುವೇ ತೊಳೆಯೆನ್ನ ಮನಸಿನ ಕೊಳಕ Read More »

ಶ್ರೀರಾಮಕೃಷ್ಣಂ ಶಿರಸಾ

ಶ್ರೀರಾಮಕೃಷ್ಣಂ ಶಿರಸಾ ನಮಾಮಿ ಮಮ ರಾಮಕೃಷ್ಣಂ ಮನಸಾ ಸ್ಮರಾಮಿ || ದೀನಮಂದಾರಂ ದಾರಿದ್ರ್ಯಹರಣಂ ಜಗದೀಶ ಧೀರಂ ಚರಣಾರವಿಂದಂ || ವೇದಾಂತವೇದ್ಯಂ ವಿಜ್ಞಾನಬೋಧಂ ಕಮನೀಯ ಗಾತ್ರಂ ವೈರಾಗ್ಯನಿಲಯಂ || ತವ ಸೌಮ್ಯರೂಪಂ ಮೋಕ್ಷಸ್ವರೂಪಂ ತವ ನಾಮಗಾನಂ ಮಧುರಾತಿ ಮಧುರಂ || ಪುರಾಣ ಪುರುಷಂ ಪರಮಾತ್ಮರೂಪಂ ರಾಗಾದಿರಹಿತಂ ಶಾಂತ ಸ್ವರೂಪಂ || ಬ್ರಹ್ಮಾದಿವಿನುತಂ ಭವಮುಕ್ತಿಹೇತುಂ ಪ್ರತ್ಯಕ್ಷ ದೈವಂ ಶ್ರೇμÁ್ಠವತಾರಂ || ವಂದೇ ಭವೇಶಂ ಭವರೋಗವೈದ್ಯಂ ತಮೇವ ವಂದೇ ಭುವಿರಾಮಕೃಷ್ಣಂ ||

ಶ್ರೀರಾಮಕೃಷ್ಣಂ ಶಿರಸಾ Read More »

ಸಂಜೆಯಾಗಲು ತವಕಿಪುದು

ಸಂಜೆಯಾಗಲು ತವಕಿಪುದು ಮನ ದಕ್ಷಿಣೇಶ್ವರ ಯಾತ್ರೆಗೆ | ಪರಮಹಂಸರ ತೀರ್ಥವಾಣಿಯ ಪಂಚ ಅಮೃತದ ಪಾತ್ರೆಗೆ || ಗುಪ್ತದಫ್ತರ ಬರೆಯುತಿರ್ಪ ಮಹೇಂದ್ರಗುಪ್ತನ ನೋಡುವೆ | ಪ್ರಶ್ನವರ್ಷವ ಕರೆಯುತಿರ್ಪ ನರೇಂದ್ರ ವಾದವನಾಲಿಪೆ || ಅತ್ತ ಕೇಶವಚಂದ್ರಸೇನನ ಭಕ್ತಿನಮನವ ಕಾಣುವೆ | ಇತ್ತ ಮತ್ತ ಗಿರೀಶಘೋಷನ ಚಂದ್ರ ಚಿತ್ತದಿ ತೊಯ್ಯುವೆ || -ಕುವೆಂಪು

ಸಂಜೆಯಾಗಲು ತವಕಿಪುದು Read More »

ಆಚಂಡಾಲಾಪ್ರತಿಹತರಯೋ

ಆಚಂಡಾಲಾಪ್ರತಿಹತರಯೋ ಯಸ್ಯ ಪ್ರೇಮ ಪ್ರವಾಹಃ ಲೋಕಾತೀತೋsಪ್ಯಹಹ ನ ಜಹೌ ಲೋಕಕಲ್ಯಾಣಮಾರ್ಗಮ್ | ತ್ರೈಲೋಕ್ಯೇsಪ್ಯಪ್ರತಿಮಮಹಿಮಾ ಜಾನಕೀಪ್ರಾಣಬಂಧೋ ಭಕ್ತ್ಯಾಜ್ಞಾನಂ ವೃತವರವಪುಃ ಸೀತಯಾ ಯೋ ಹಿ ರಾಮಃ || ಸ್ತಬ್ಧೀಕೃತ್ಯ ಪ್ರಲಯಕಲಿತಂ ವಾಹವೋತ್ಥಂ ಮಹಾಂತಂ ಹಿತ್ವಾರಾತ್ರಿಂ ಪ್ರಕೃತಿಸಹಜಾಂ ಅಂಧತಾಮಿಸ್ರಮಿಶ್ರಮ್ | ಗೀತಂ ಶಾಂತಂ ಮಧುರಮಪಿ ಯಃ ಸಿಂಹನಾದಂ ಜಗರ್ಜ ಸೋsಯಂ ಜಾತಃ ಪ್ರಥಿತಪುರುಷೋ ರಾಮಕೃಷ್ಣಸ್ತ್ವಿದಾನೀಮ್ || ನರದೇವ ದೇವ ಜಯ ಜಯ ನರದೇವ || ಶಕ್ತಿಸಮುದ್ರಸಮುತ್ಥತರಂಗಂ ದರ್ಶಿತಪ್ರೇಮವಿಜೃಂಭಿತರಂಗಂ ಸಂಶಯರಾಕ್ಷಸನಾಶಮಹಾಸ್ತ್ರಂ ಯಾಮಿ ಗುರುಂ ಶರಣಂ ಭವವೈದ್ಯಂ || ಅದ್ವಯತತ್ತ್ವಸಮಾಹಿತಚಿತ್ತಂ ಪ್ರೋಜ್ವಲಭಕ್ತಿಪಟಾವೃತವೃತ್ತಂ | ಕರ್ಮಕಲೇವರಮದ್ಭುತಚೇಷ್ಟಂ

ಆಚಂಡಾಲಾಪ್ರತಿಹತರಯೋ Read More »

ಶ್ರೀರಾಮಕೃಷ್ಣ-ನಾಮ-ಸಂಕೀರ್ತನದಿಂದ

ಸರ್ವಜೀವಪಾಪನಾಶಕಾರಣಂ ಭವೇಶ್ವರಂ ಸ್ವೀಕೃತಂ ಚ ಗರ್ಭವಾಸದೇಹಪಾಶಮೀದೃಶಮ್ | ಯಾಪಿತಂ ಸ್ವಲೀಲಯಾ ಚ ಯೇನ ದಿವ್ಯಜೀವನಂ ತಂ ನಮಾಮಿ ದೇವದೇವರಾಮಕೃಷ್ಣಮೀಶ್ವರಮ್ || -ಸ್ವಾಮಿ ವಿರಜಾನಂದ ಓಂಶ್ರೀವಿವೇಕಾನಂದಾದಿ-ಸಚ್ಛಿಷ್ಯಸುಪೂಜಿತಾಯ ಶ್ರೀಶಾರದಾದೇವ್ಯಾsವಿರತ-ಸೇವಿತಾಯ ಶ್ರೀರಾಮಕೃಷ್ಣ- ಪರಮಹಂಸಾಯ ಅವತಾರವರಿಷ್ಠಾಯ ಚ ತೇ ನಮಃ || ಜೀವನಕಥನಮ್ ಪರಬ್ರಹ್ಮ-ಪರಾಶಕ್ತಿ-ಜಗದ್ರೂಪ- ರಾಮಕೃಷ್ಣ ಧರ್ಮರಕ್ಷಣಾಯ ಜಗತಿ ದೇಹಧಾರಿ ರಾಮಕೃಷ್ಣ ಜನ್ಮಪೂತ-ವಂಗದೇಶ-ವಿಪ್ರವಂಶ ರಾಮಕೃಷ್ಣ ಚಂದ್ರಮಣಿ-ಕ್ಷುಧೀರಾಮ-ಸೌಖ್ಯದಾತೃ- ರಾಮಕೃಷ್ಣ ಶೈಶವೇsಪಿ ಶಿಲ್ಪಗೀತ-ಕಲಾನಿಪುಣ ರಾಮಕೃಷ್ಣ ಪಕ್ಷಿಪಂಕ್ತಿ-ದರ್ಶನಾತ್ ಸಮಾಧಿಮಾಪ್ತ ರಾಮಕೃಷ್ಣ ಸಪ್ತಮಾಬ್ದ-ಲುಪ್ತಪಿತೃಪ್ರೇಮ-ಬಾಲ ರಾಮಕೃಷ್ಣ ಬಾಲ್ಯ ಏವ ವಿರಾಗಾಗ್ನಿ-ದಹ್ಯಮಾನ ರಾಮಕೃಷ್ಣ ಭೂತಭುವಿ ಧ್ಯಾನಮಗ್ನ-ಬಾಲಯೋಗಿ ರಾಮಕೃಷ್ಣ ಭಿಕ್ಷು-ಯೋಗಿ-ಸಾಧು-ಸಂಗ-ಮೋದಮಾನ ರಾಮಕೃಷ್ಣ ವಿಶಾಲಾಕ್ಷಿಸದ್ಮಪಥೇ

ಶ್ರೀರಾಮಕೃಷ್ಣ-ನಾಮ-ಸಂಕೀರ್ತನದಿಂದ Read More »

ಶ್ರೀರಾಮಕೃಷ್ಣಪ್ರಪತ್ತಿಃ

ಆಕಾರಶೂನ್ಯಂ ತ್ರಿಗುಣೈರ್ವಿಹೀನಮ್ ಓಂಕಾರವೇದ್ಯಂ ಪರಮಂ ಪವಿತ್ರಮ್ | ಪ್ರಪಂಚಕಾರಂ ಪರಿಪೂರ್ಣರೂಪಂ ಶ್ರೀರಾಮಕೃಷ್ಣಂ ಶರಣಂ ಪ್ರಪದ್ಯೇ ||   ತಿಲೇಷು ತ್ಯೆಲಂ ದಧನೀವ ಸರ್ಪಿಃ ವ್ಯಾಪ್ತಂ ಚ ವಿಶ್ವೇ ಪರಮಂ ನಿಧಾನಮ್ | ಸರ್ವಸ್ಯ ಸಂಸ್ಥಂ ಹೃದಯಪ್ರದೇಶೇ ಶ್ರೀರಾಮಕೃಷ್ಣಂ ಶರಣಂ ಪ್ರಪದ್ಯೇ ||   ಧರ್ಮಸ್ಯ ವೃದ್ಧ್ಯೈ ಸುಜನಸ್ಯ ಮುಕ್ತ್ಯೈ ದುಷ್ಟಪ್ರಜಾಯಾಃ ಪರಿವರ್ತನಾಯ | ವಿಶ್ವೇವತೀರ್ಣಂ ಸಮತೀತಮಾಯಂ ಶ್ರೀರಾಮಕೃಷ್ಣಂ ಶರಣಂ ಪ್ರಪದ್ಯೇ ||   ದೀಪ್ತಾನನಂ ತಂ ಪರಿಪೂರ್ಣಬೋಧಂ ಸದಾ ಸಮಾಧೌ ಪರಿಮಗ್ನಚಿತ್ತಮ್ | ಕೃಪಾಭಿಪೂರ್ಣಂ ಪ್ರತಿ ತಪ್ತಲೋಕಂ

ಶ್ರೀರಾಮಕೃಷ್ಣಪ್ರಪತ್ತಿಃ Read More »

ಶ್ರೀರಾಮಕೃಷ್ಣ-ಸುಪ್ರಭಾತಮ್

ಧರ್ಮಸ್ಯ  ಹಾನಿಮಭಿತಃ  ಪರಿದೃಶ್ಯ ಶೀಘ್ರಂ ಕಾಮಾರಪುಷ್ಕರ ಇತಿ ಪ್ರಥಿತೇ ಸಮೃದ್ಧೇ | ಗ್ರಾಮೇ ಸುವಿಪ್ರಸದನೇ ಹ್ಯಭಿಜಾತ ದೇವ ಶ್ರೀರಾಮಕೃಷ್ಣಭಗವನ್ ತವ ಸುಪ್ರಭಾತಮ್ ||   ಬಾಲ್ಯೇ ಸಮಾಧ್ಯನುಭವಃ ಸಿತಪಕ್ಷಿಪಂಕ್ತಿಂ ಸಂದೃಶ್ಯ ಮೇಘಪಟಲೇ  ಸಮವಾಪಿ ಯೇನ | ಈಶೈಕ್ಯವೇದನಸುಖಂ ಶಿವರಾತ್ರಿಕಾಲೇ ಶ್ರೀರಾಮಕೃಷ್ಣಭಗವನ್ ತವ ಸುಪ್ರಭಾತಮ್ ||   ನಾನಾವಿಧಾನಯಿ ಸನಾತನಧರ್ಮಮಾರ್ಗಾನ್ ಕ್ರೈಸ್ತಾದಿ ಚಿತ್ರನಿಯಮಾನ್ ಪರದೇಶಧರ್ಮಾನ್ | ಆಸ್ಥಾಯ ಚೈಕ್ಯಮನಯೋರನುಭೂತವಾಂಸ್ತ್ವಂ ಶ್ರೀರಾಮಕೃಷ್ಣಭಗವನ್ ತವ ಸುಪ್ರಭಾತಮ್ ||   ಹೇ ಕಾಲಿಕಾ-ಪದ-ಸರೋರುಹ-ಕೃಷ್ಣ-ಭೃಂಗ ಮಾತುಸ್ಸಮಸ್ತ-ಜಗತಾಮಪಿ ಶಾರದಾಯಾಃ | ಐಕ್ಯ0 ಹ್ಯದರ್ಶಿ ತರಸಾ ಪರಮಂ

ಶ್ರೀರಾಮಕೃಷ್ಣ-ಸುಪ್ರಭಾತಮ್ Read More »

ವಿಶುದ್ಧವಿಜ್ಞಾನಮಗಾಧಸೌಖ್ಯಂ

ಶ್ರೀರಾಮಕೃಷ್ಣಸ್ತವಃ ವಿಶುದ್ಧವಿಜ್ಞಾನಮಗಾಧಸೌಖ್ಯಂ ವಿಶ್ವಸ್ಯ ಬೀಜಂ ಕರುಣಾಪಯೋಧಿಃ | ಅನಾದ್ಯಾನಂತಂ ಪ್ರಕೃತೇ ಪರಸ್ತಾತ್ ತತ್ ತತ್ತ್ವಮೇಕಂ ಭುವಿ ರಾಮಕೃಷ್ಣಃ || ನ ನೇತಿ ಭೀತ್ಯಾ ಶ್ರುತಯೋ ವದಂತಿ ವದಂತಿ ಸಾಕ್ಷಾನ್ನ ಚ ಯಂ ಕದಾಚಿತ್ | ಚಿದೇಕರೂಪಃ ಶಿವ ಈಶ್ವರಾಣಾಂ ಮಹೇಶ್ವರೋಸೌ ಭುವಿ ರಾಮಕೃಷ್ಣಃ || ಯಂ ನಿತ್ಯಮಾನಂದಮನಂತಮೇಕಂ ಶಿವೇತಿ ನಾಮ್ನಾ ಶ್ರುತಯೋ ಗೃಣ0ತಿ | ತಸ್ಯಾವತಾರೋ ನರರೂಪಧಾರೀ ಕೃಪಾಸುಧಾಬ್ಧಿರ್ಭುವಿ ರಾಮಕೃಷ್ಣಃ || ಮಮೇತಿ ಬುದ್ಧಿರ್ವಿಷಯೇಷು ಯಸ್ಯ ನಾಭೂತ್ ಕದಾಚಿತ್ ವಿಷಯಾತಿಗಸ್ಯ | ಸ ಕಾಮಿನೀಕಾಂಚನರಿಕ್ತಚಿತ್ತಃ ಕೊಪ್ಯೇಕ ಆಸೀದ್

ವಿಶುದ್ಧವಿಜ್ಞಾನಮಗಾಧಸೌಖ್ಯಂ Read More »

ಸರ್ವಧರ್ಮಸ್ಥಾಪಕಸ್ತ್ವಂ

ಶ್ರೀರಾಮಕೃಷ್ಣ-ಸಂಘ-ಸ್ತೋತ್ರಮ್ ಸರ್ವಧರ್ಮಸ್ಥಾಪಕಸ್ತ್ವಂ ಸರ್ವಧರ್ಮಸ್ವರೂಪಕಃ | ಆಚಾರ್ಯಾಣಾಂ ಮಹಾಚಾರ್ಯೋ ರಾಮಕೃಷ್ಣಾಯ ತೇ ನಮಃ || ಯಥಾಗ್ನೆರ್ದಾಹಿಕಾಶಕ್ತೀ ರಾಮಕೃಷ್ಣೇ ಸ್ಥಿತಾ ಹಿ ಯಾ | ಸರ್ವವಿದ್ಯಾಸ್ವರೂಪಂ ತಾಂ ಶಾರದಾಂ ಪ್ರಣಮಾಮ್ಯಹಮ್ || ಕಾಲಿಂದೀ-ಫುಲ್ಲ-ಕಮಲೇ ಮಾಧವೇನ ಕ್ರೀಡಾರತ | ಬ್ರಹ್ಮಾನಂದ ನಮಸ್ತುಭ್ಯಂ ಸದ್ಗುರೋ ಲೋಕನಾಯಕ || ಯೋಗಾನಂದಃ ಪ್ರೇಮಾನಂದಶ್ಚಾನ್ಯೇ ವೈ ಯೇ ಚ ಪಾರ್ಷದಾಃ | ರಾಮಕೃಷ್ಣಗತಪ್ರಾಣಾಃ ಸರ್ವಾನ್ ತಾನ್ ಪ್ರಣಮಾಮ್ಯಹಮ್ || –ಸ್ವಾಮಿ ಶಾರದಾನಂದ

ಸರ್ವಧರ್ಮಸ್ಥಾಪಕಸ್ತ್ವಂ Read More »

ಬ್ರಹ್ಮರೂಪಮಾದಿಮಧ್ಯ

ಬ್ರಹ್ಮ-ರೂಪಮಾದಿ-ಮಧ್ಯ-ಶೇಷ-ಸರ್ವ-ಭಾಸಕಂ ಭಾವ-ಷಟ್ಕ-ಹೀನ-ರೂಪ-ನಿತ್ಯ-ಸತ್ಯಮದ್ವಯಮ್ | ವಾಜ್ಮನೋತಿ-ಗೋಚರಂ ಚ ನೇತಿ-ನೇತಿ-ಭಾವಿತಂ ತಂ ನಮಾಮಿ ದೇವ-ದೇವ-ರಾಮಕೃಷ್ಣಮೀಶ್ವರಮ್ || ಸರ್ವ-ಭೂತ-ಸರ್ಗ-ಕರ್ಮ-ಸೂತ್ರ-ಬಂಧ-ಕಾರಣಂ ಜ್ಞಾನ-ಕರ್ಮ-ಪಾಪ-ಪುಣ್ಯ-ತಾರತಮ್ಯ-ಸಾಧನಮ್ | ಬುದ್ಧಿ-ವಾಸ-ಸಾಕ್ಷಿ-ರೂಪ-ಸರ್ವಕರ್ಮ-ಭಾಸನಂ ತಂ ನಮಾಮಿ ದೇವ-ದೇವ-ರಾಮಕೃಷ್ಣಮೀಶ್ವರಮ್ || ತುಲ್ಯ-ಲೋಷ್ಟ-ಕಾಂಚನಂ ಚ ಹೇಯ-ನೇಯ-ಧೀಗತಂ ಸ್ತ್ರೀಷು ನಿತ್ಯ-ಮಾತೃರೂಪ-ಶಕ್ತಿ-ಭಾವ-ಭಾವುಕಮ್ | ಜ್ಞಾನ-ಭಕ್ತಿ-ಭುಕ್ತಿ-ಮುಕ್ತಿ-ಶುದ್ಧ-ಬುದ್ಧಿ-ದಾಯಕಂ ತಂ ನಮಾಮಿ ದೇವ-ದೇವ-ರಾಮಕೃಷ್ಣಮೀಶ್ವರಮ್ || ಸರ್ವ-ಧರ್ಮ-ಗಮ್ಯ-ಮೂಲ-ಸತ್ಯ-ತತ್ತ್ವ-ದೇಶಕಂ ಸಿದ್ಧ-ಸರ್ವ-ಸಂಪ್ರದಾಯ-ಸಾಂಪ್ರದಾಯ-ವರ್ಜಿತಮ್ | ಸರ್ವ-ಶಾಸ್ತ್ರ-ಮರ್ಮ-ದರ್ಶಿ-ಸರ್ವವಿನ್ನಿರಕ್ಷರಂ ತಂ ನಮಾಮಿ ದೇವ-ದೇವ-ರಾಮಕೃಷ್ಣಮೀಶ್ವರಮ್ || ಧರ್ಮ-ಹಾನ-ಹಾರಕಂ ತ್ವಧರ್ಮ-ಕರ್ಮ-ವಾರಕಂ ಲೋಕ-ಧರ್ಮ-ಚಾರಣಂ ಚ ಸರ್ವ-ಧರ್ಮ-ಕೋವಿದಮ್ | ತ್ಯಾಗಿ-ಗೇಹಿ-ಸೇವ್ಯ-ನಿತ್ಯ-ಪಾವನಾಂಘ್ರಿ-ಪಂಕಜಂ ತಂ ನಮಾಮಿ ದೇವ-ದೇವ-ರಾಮಕೃಷ್ಣಮೀಶ್ವರಮ್ || –ಸ್ವಾಮಿ ವಿರಜಾನಂದ

ಬ್ರಹ್ಮರೂಪಮಾದಿಮಧ್ಯ Read More »

ಭವ-ಭಯ-ಭಂಜನ

ಭವ-ಭಯ-ಭಂಜನ, ಪುರುಷ-ನಿರಂಜನ, ರತಿ-ಪತಿ-ಗಂಜನ-ಕಾರೀ | ಯತಿ-.-ರಂಜನ,ಮನೋಮದ-ಖಂಡನ, ಜಯ-ಭವ-ಬಂಧನ-ಹಾರೀ || ಜಯ ಜನ-ಪಾಲಕ, ಸುರದಲ-ನಾಯಕ, ಜಯ ಜಯ ವಿಶ್ವ-ವಿಧಾತಾ | ಚಿರ-ಶುಭ-ಸಾಧಕ, ಮತಿ-ಮಲ-ಪಾವಕ, ಜಯ ಚಿತ-ಸಂಶಯ-ತ್ರಾತಾ ಸುರ-ನರ-ವಂದನ, ವಿಜರ-ವಿಬಂಧನ, ಚಿತ-ಮನ-ನಂದನ-ಕಾರೀ | ರಿಪು-ಚಯ-ಮಂಥನ, ಜಯ ಭವ-ತಾರಣ, ಸ್ಥಲ-ಜಲ-ಭೂಧರ-ಧಾರೀ || ಶಮ-ದಮ-ಮಂಡನ, ಅಭಯನಿಕೇತನ, ಜಯ ಜಯ ಮಂಗಲ-ದಾತಾ | ಜಯ ಸುಖ-ಸಾಗರ,ನಟವರನಾಗರ, ಜಯ ಶರಣಾಗತ-ಪಾತಾ ಭ್ರಮ-ತಮ-ಭಾಸ್ಕರ,ಜಯ ಪರಮೇಶ್ವರ, ಸುಖಕರ-ಸುಂದರ-ಭಾಷೀ | ಅಚಲ ಸನಾತನ, ಜಯ ಭವ-ಪಾವನ, ಜಯ ವಿಜಯೀ ಅವಿನಾಶೀ || ಭಕತ-ವಿಮೋಹನ, ವರ-ತನು-ಧಾರಣ, ಜಯ ಹರಿ-ಕೀರ್ತನ-ಭೋಲಾ | ಗದ-ಗದ-ಭಾಷಣ,

ಭವ-ಭಯ-ಭಂಜನ Read More »

ಭವ-ಸಾಗರ-ತಾರಣ-ಕಾರಣ ಹೇ

ಭವ-ಸಾಗರ-ತಾರಣ-ಕಾರಣ ಹೇ ರವಿ-ನಂದನ-ಬಂಧನ-ಖಂಡನ ಹೇ | ಶರಣಾಗತ-ಕಿಂಕರ-ಭೀತಮನೇ ಗುರುದೇವ ದಯಾಕರ ದೀನಜನೇ || ಹೃದಿಕಂದರ-ತಾಮಸ-ಭಾಸ್ಕರ ಹೇ ತುಮಿ ವಿಷ್ಣು ಪ್ರಜಾಪತಿ ಶಂಕರ ಹೇ | ಪರಬ್ರಹ್ಮ ಪರಾತ್ ಪರ ವೇದ ಭಣೇ ಗುರುದೇವ ದಯಾಕರ ದೀನಜನೇ || ಮನ-ವಾರಣ-ಶಾಸನ-ಅಂಕುಶ ಹೇ ನರತ್ರಾಣ ತರೇ ಹರಿ ಚಾಕ್ಷುಷ ಹೇ | ಗುಣಗಾನ-ಪರಾಯಣ ದೇವಗಣೇ ಗುರುದೇವ ದಯಾಕರ ದೀನಜನೇ || ಕುಲಕುಂಡಲಿನೀ-ಘುಮ-ಭಂಜಕ ಹೇ ಹೃದಿ-ಗ್ರಂಥಿ-ವಿದಾರಣ-ಕಾರಕ ಹೇ | ಮಮ ಮಾನಸ ಚಂಚಲ ರಾತ್ರದಿನೇ ಗುರುದೇವ ದಯಾಕರ ದೀನಜನೇ || ರಿಪು-ಸೂದನ

ಭವ-ಸಾಗರ-ತಾರಣ-ಕಾರಣ ಹೇ Read More »

ಓಂಕಾರವೇದ್ಯಃ ಪುರುಷಃ ಪುರಾಣೋ

ಓಂಕಾರವೇದ್ಯಃ ಪುರುಷಃ ಪುರಾಣೋ ಬುದ್ಧೇಶ್ಚ ಸಾಕ್ಷೀ ನಿಖಿಲಸ್ಯ ಜಂತೋಃ | ಯೋ ವೇತ್ತಿ ಸರ್ವಂ ನ ಚ ಯಸ್ಯ ವೇತ್ತಾ ಪರಾತ್ಮರೂಪೋ ಭುವಿ ರಾಮಕೃಷ್ಣಃ || ಮೋಕ್ಷಸ್ವರೂಪಂ ತವ ಧಾಮ ನಿತ್ಯಂ ಯಥಾ ತದಾಪ್ನೋತಿ ವಿಶುದ್ಧಚಿತ್ತಃ | ತಥೋಪದೇಷ್ಟಾಖಿಲತತ್ತ್ವವೆತ್ತಾ ತ್ವಂ ವಿಶ್ವಧಾತಾ ಭುವಿ ರಾಮಕೃಷ್ಣಃ || ತೇಜೋಮಯಂ ದರ್ಶಯಸಿ ಸ್ವರೂಪಂ ಕೋಶಾಂತರಸ್ಥಂ ಪರಮಾರ್ಥತತ್ತ್ವಮ್ | ಸಂಸ್ಪರ್ಶಮಾತ್ರೇಣ ನೃಣಾಂ ಸಮಾಧಿಂ ವಿಧಾಯ ಸದ್ಯೋ ಭುವಿ ರಾಮಕೃಷ್ಣಃ || ರಾಗಾದಿಶೂನ್ಯಂ ತವ ಸೌಮ್ಯಮೂರ್ತಿಂ ದೃಷ್ಟ್ವಾ ಪುನಶ್ಚಾತ್ರ ನ ಜನ್ಮಭಾಜಃ |

ಓಂಕಾರವೇದ್ಯಃ ಪುರುಷಃ ಪುರಾಣೋ Read More »

ಹೃದಯಕಮಲಮಧ್ಯೇ

ಹೃದಯಕಮಲಮಧ್ಯೇ ರಾಜಿತಂ ನಿರ್ವಿಕಲ್ಪಂ ಸದಸದಖಿಲಭೇದಾತೀತಮೇಕಸ್ವರೂಪಮ್ | ಪ್ರಕೃತಿವಿಕೃತಿಶೂನ್ಯಂ ನಿತ್ಯಮಾನಂದಮೂರ್ತಿಂ ವಿಮಲಪರಮಹಂಸಂ ರಾಮಕೃಷ್ಣಂ ಭಜಾಮಃ || ನಿರುಪಮಮತಿಸೂಕ್ಷ್ಮಂ ನಿಷ್ಪ್ರಪಂಚಂ ನೀರಿಹಂ ಗಗನಸದೃಶಮೀಶಂ ಸರ್ವಭೂತಧಿವಾಸಮ್ | ತ್ರಿಗುಣರಹಿತಸಚ್ಚಿದ್ಬ್ರಹ್ಮರೂಪಂ ವೆರೇಣ್ಯಂ ವಿಮಲಪರಮಹಂಸಂ ರಾಮಕೃಷ್ಣಂ ಭಜಾಮಃ || ವಿತರಿತುಮವತೀರ್ಣಂ ಜ್ಞಾನಭಕ್ತಿಪ್ರಶಾಂತೀಃ ಪ್ರಣಯಗಲಿತಚಿತ್ತಂ ಜೀವದುಃಖಾಸಹಿಷ್ಣುಮ್ | ಧೃತಸಹಜಸಮಾಧಿಂ ಚಿನ್ಮಯಂ ಕೋಮಲಾಂಗಂ ವಿಮಲಪರಮಹಂಸಂ ರಾಮಕೃಷ್ಣಂ ಭಜಾಮಃ || —ಸ್ವಾಮಿ ಅಭೇದಾನಂದ

ಹೃದಯಕಮಲಮಧ್ಯೇ Read More »