ಜಾನಿ ತುಮಿ ಮಂಗಲಮಯ್
ಜಾನಿ ತುಮಿ ಮಂಗಲಮಯ್ ಪ್ರತಿಪಲಕೇ ಪಾಇ ಪರಿಚಯ್|| ಸುಖೇ ರಾಖೊ ದುಃಖೇ ರಾಖೊ ಜೇ ವಿಧಾನ ಹೋಯ್ ಕಿಛುತೇಇ ನಾಹಿ ಭಯ್|| ಆರಿ ಜಾಇ ಕೊರೊ ಪ್ರಭು, ಮೋರೇ ತ್ಯಜಿಬೇ ನಾ ಕಭು ಏಇ ಮಮ ಭರಸಾ ಏಶೋ ಪ್ರಭು ಏಶೋ ಪ್ರಭು ಹೃದಯ ಮಾಝೇ ಹೋಬೇ ಶುಭ ನಿಶ್ಚಯ|| —-ಜ್ಯೋತಿರಿಂದ್ರನಾಥ ಠಾಕೂರ
ಜಾನಿ ತುಮಿ ಮಂಗಲಮಯ್ ಪ್ರತಿಪಲಕೇ ಪಾಇ ಪರಿಚಯ್|| ಸುಖೇ ರಾಖೊ ದುಃಖೇ ರಾಖೊ ಜೇ ವಿಧಾನ ಹೋಯ್ ಕಿಛುತೇಇ ನಾಹಿ ಭಯ್|| ಆರಿ ಜಾಇ ಕೊರೊ ಪ್ರಭು, ಮೋರೇ ತ್ಯಜಿಬೇ ನಾ ಕಭು ಏಇ ಮಮ ಭರಸಾ ಏಶೋ ಪ್ರಭು ಏಶೋ ಪ್ರಭು ಹೃದಯ ಮಾಝೇ ಹೋಬೇ ಶುಭ ನಿಶ್ಚಯ|| —-ಜ್ಯೋತಿರಿಂದ್ರನಾಥ ಠಾಕೂರ
ಐ ಜೇ ದೇಖಾ ಜಾಯ್ ಆನಂದಧಾಮ ಅಪೂರ್ವ ಶೋಭನ ಭವಜಲಧೀರ ಪಾರೇ ಜ್ಯೋತಿರ್ಮಯ್|| ಶೋಕತಾಪಿತ ಜನ ಸಬೇ ಚಲೊ ಸಕಲ ದುಃಖ ಹೊಬೇ ಮೋಚನ ಶಾಂತಿ ಪಾಯಿಬೇ ಹೃದಯ ಮಾಝೇ ಪ್ರೇಮ ಜಾಗಿಬೇ ಅಂತರೇ|| ಕೊತೊ ಜೋಗೀಂದ್ರ ಋಷಿ ಮುನಿಗಣ ನಾ ಜಾನಿ ಕಿ ಧ್ಯಾನೇ ಮಗನ ಸ್ತಿಮಿತಲೋಚನ ಕಿ ಅಮೃತರಸಪಾನೇ ಭುಲಿಲೊ ಚರಾಚರ|| ಕಿ ಸುಧಾಮಯ್ ಗಾನ್ ಗಾಯಿಛೇ ಸುರಗಣ ವಿಮಲ ವಿಭುಗಣವಂದನ ಕೋಟಿ ಚಂದ್ರ ತಾರಾ ಉಲಸಿತ ನೃತ್ಯ ಕೊರಿಛೇ ಅವಿರಾಮ|| —-ಜ್ಯೋತಿರಿಂದ್ರನಾಥ
ಏಕರೂಪ ಅರೂಪ ನಾಮ ವರಣ ಅತೀತ ಆಗಾಮೀ ಕಾಲಹೀನ|| ದೇಶಹೀನ ಸರ್ವಹೀನ ನೇತಿ ನೇತಿ ವಿರಾಮ ಯಥಾಯ್|| ಶೇಥಾ ಹೊತೇ ವಹೇ ಕಾರಣಧಾರಾ ಧರಿಯೇ ವಾಸನಾ ವೇಶಾ ಉಜಲಾ| ಗರಜಿ ಗರಜಿ ಉಠೇ ತಾರ ವಾರಿ ಅಹಮಹಮಿತಿ ಸರ್ವಕ್ಷಣ|| ಶೇ ಅಪಾರ ಇಚ್ಛಾಸಾಗರ ಮಾಝೇ ಅಯುತ ಅನಂತ ತರಂಗ ರಾಜೇ| ಕೊತೊಇ ರೂಪ ಕೊತೊಇ ಶಕತಿ ಕೊತೊ ಗತಸ್ಥಿತಿ ಕೇ ಕೊರೇ ಗಣನ|| ಕೋಟಿ ಚಂದ್ರ ಕೋಟಿ ತಪನ ಲಭಿಯೇ ಶೇಯಿ ಸಾಗರೇ ಜನಮ| ಮಹಾಘೋರ ರೋಲೇ
(ತಾರೇ) ಆರತಿ ಕರೇ ಚಂದ್ರತಪನ ದೇವಮಾನವ ವಂದೇ ಚರಣ ಆಸೀನ ಸೇಇ ವಿಶ್ವ ಶರಣ ತಾರ ಜಗತಮಂದಿರೇ|| ಅನಾದಿಕಾಲ ಅನಂತ ಗಗನ ಸೇಇ ಅಸೀಮ-ಮಹಿಮಾ-ಮಗನ ತಾಹೇ ತರಂಗ ಉಠೇ ಸಘನ ಆನಂದ ನಂದ ನಂದರೇ|| ಹಾತೇ ಲಯೇ ಛಯ ಋತುರ ಡಾಲಿ ಪಾಯೇ ದೇಯ ಧರಾಕುಸುಮ ಢಾಲಿ ಕತಇ ವರಣ ಕತಇ ಗಂಧ ಕತ ಗೀತಿ ಕತ ಛಂದರೇ|| ವಿಹಗ ಗೀತ ಗಗನ ಛಾಯ ಜಲದ ಗಾಯ ಜಲಧಿ ಗಾಯ ಮಹಾಪವನ ಹರಷೇ ಧಾಯ ಗಾಹೇ ಗಿರಿ
ಆಪನಾತೇ ಆಪನಿ ಥೇಕೋ ಮೊನ್ ಜೇವೋ ನಾಕೋ ಕಾರು ಘರೇ|| ಜಾ ಚಾಬಿ ತಾ ಬಶೇ ಪಾಬಿ ಖೋಜೇ ನಿಜ ಅಂತಃಪುರೇ|| ಪರಮಧನ ಏ ಪರಶಮಣಿ ಜಾ ಚಾಬಿ ತಾ ದಿತೇ ಪಾರೇ|| ಕೊತೊ ಮಣಿ ಪಡೇ ಆಛೇ ಚಿಂತಾಮಣಿರ್ ನಾಚದುಯಾರೇ|| —-ಕಮಲಾಕಾಂತ ಚಕ್ರವರ್ತಿ
ಅಂತರ ಮಮ ವಿಕಸಿತ ಕೊರೊ ಅಂತರತರ ಹೇ|| ನಿರ್ಮಲ ಕೊರೊ ಉಜ್ವಲ ಕೊರೊ ಸುಂದರ ಕೊರೊ ಹೇ|| ಜಾಗ್ರತ ಕೊರೊ ಉದ್ಯತ ಕೊರೊ ನಿರ್ಭಯ ಕೊರೊ ಹೇ ಮಂಗಲ ಕೊರೊ ನಿರಲಸ ನಿಃಸಂಶಯ ಕೊರೊ ಹೇ|| ಯುಕ್ತ ಕೊರೊ ಹೇ ಸಬಾರ ಸಂಗೇ ಮುಕ್ತ ಕೊರೊ ಹೇ ಬಂಧ|| ಸಂಚಾರ ಕೊರೊ ಸಕಲ ಕರ್ಮೇ ಶಾಂತ ತೋಮಾರ್ ಛಂದ|| ಚರಣಪದ್ಮೇ ಮಮ ಚಿತ ನಿಃಸ್ಪಂದಿತ ಕೊರೊ ಹೇ ನಂದಿತ ಕೊರೊ ನಂದಿತ ಕೊರೊ ನಂದಿತ ಕೊರೊ ಹೇ||
ಸ್ಥಿರತಾ ನಹಿ ನಹಿ ರೇ ಮಾನಸ ಸ್ಥಿರತಾ ನಹಿ ನಹಿ ರೇ|| ತಾಪತ್ರಯಸಾಗರಮಗ್ನಾನಾಂ ದರ್ಪಾಹಂಕಾರವಿಲಗ್ನಾನಾಮ್|| ವಿಷಯಪಾಶವೇಷ್ಟಿತಚಿತ್ತಾನಾಂ ವಿಪರೀತಜ್ಞಾನವಿಮತ್ತಾನಾಂ|| ಪರಮಹಂಸಯೋಗವಿರುದ್ಧಾನಾಂ ಬಹುಚಂಚಲತರಸುಖಸಿದ್ಧಾನಾಮ್|| —-ಸದಾಶಿವ ಬ್ರಹ್ಮೇಂದ್ರ
ಸ್ಥಿರತಾ ನಹಿ ನಹಿ ರೇ Read More »
ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ ಆಯೇ ಧಾಮಾನಿ ದಿವ್ಯಾನಿ ತಸ್ಥುಃ ವೇದಾಹಮೇತಂ ಪುರುಷಂ ಮಹಾಂತಂ ಆದಿತ್ಯವರ್ಣಂ ತಮಸಃ ಪರಸ್ತಾತ್ ತಮೇವ ವಿದಿತ್ವಾ ಅತಿಮೃತ್ಯುಮೇತಿ ನಾನ್ಯಃ ಪಂಥಾ ವಿದ್ಯತೇಯನಾಯ||
ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ Read More »
ಶರಣು ಶರಣು ಸಂಬುದ್ಧ ಗುರು ಜ್ಞಾನ- ದಯಾಸಮುದ್ರನೆ ಬುದ್ಧ ಗುರು| ಲೋಕನಾಥಸಂಬುದ್ಧ ಗುರು ಆರ್ತ್ತ- ತ್ರಾಣಪರಾಯಣ ಬುದ್ಧ ಗುರು ಶರಣು ಶರಣು ಸಂಬುದ್ಧ ಗುರು|| ದೇಶ ಕೋಶಮನೆ ತಂದೆ ಮಡದಿ ಮಗು ಸಕಲ ಸುಖದ ಸವಿ ಪರಿವಾರ ಕಹಿಯೊ ಎಂಬವೊಲು ಕೊಡವಿಕೊಂಡು ನಡು- ರಾತ್ರಿಯೊಳಡವಿಗೆ ನಡೆದೆ ಗುರು|| ಆರುವರುಷದಲೆದಾಟವು ಘೋರ ಕಡೆಗು ಗೆದ್ದೆ ನೀ ಜಿತಮಾರ ಬೋಧಿವೃಕ್ಷದಡಿ ಪ್ರಜ್ಞಾಯುಧದಲಿ ಮಾರಸೇನೆಯನು ಮುರಿದೆ ಗುರು|| ಗೆದ್ದು ಬಂದು ನೀ ವಾರಾಣಸಿಯಲಿ ಅಮೃತ ದುಂದುಭಿಯ ಬಾರಿಸಿದೆ ಧರ್ಮಚಕ್ರವನು ಸ್ಥಾಪಿಸತೊಡಗಿದೆ ಜಗಗಳ
ಶರಣು ಶರಣು ಸಂಬುದ್ಧ ಗುರು Read More »
ರಾಮಕೃಷ್ಣಾನಂದ ಸ್ವಾಮಿಯೆ ನಮ್ಮ ನಮನವು ನಿನಗೆ ಯತಿಯೆ|| ವೇದಶಾಸ್ತ್ರದ ಜ್ಞಾನನಿಧಿಯೆ ಭೇದದರ್ಶನ ರಹಿತ ಸಂತನೆ ವಾದದೂರನೆ ಶಾಂತಿಪ್ರಿಯನೆ ನಮ್ಮ ನಮನವು ನಿನಗೆ ಯತಿಯೆ|| ಹರಿಯ ಪಾದದಿ ಪರಮಭಕುತಿಯು ಗುರುವಿನಡಿಯಲಿ ಅದುಕು ಮಿಗಿಲು ಹರಸುತೆಮ್ಮನು ಶಮನಗೊಳಿಸು ನಮ್ಮ ನಮನವು ನಿನಗೆ ಯತಿಯೆ|| ತ್ಯಾಗಯೋಗದ ಯುಗಳಮೂರ್ತಿಯೆ ಭಾಗ್ಯವೆಮ್ಮದು ನಿನ್ನ ಕರುಣೆಯೆ ಹೋಗಲಾಡಿಸು ಭವದ ಬವಣೆ ನಮ್ಮ ನಮನವು ನಿನಗೆ ಯತಿಯೆ|| —-ಸ್ವಾಮಿ ಹರ್ಷಾನಂದ
ರಾಮಕೃಷ್ಣಾನಂದ ಸ್ವಾಮಿಯೆ Read More »
ರಾಗಿ ತಂದೀರ್ಯಾ ಭಿಕ್ಷಕೆ ರಾಗಿ ತಂದೀರ್ಯಾ| ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು|| ಅನ್ನದಾನವ ಮಾಡುವರಾಗಿ ಅನ್ನಛತ್ರವನಿಟ್ಟವರಾಗಿ| ಅನ್ಯವಾರ್ತೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ|| ಮಾತಾಪಿತರನು ಸೇವಿಪರಾಗಿ ಪಾಪಕಾರ್ಯವ ಬಿಟ್ಟವರಾಗಿ| ರೀತಿಯ ಬಾಳನು ಬಾಳುವರಾಗಿ ನೀತಿಮಾರ್ಗದಲಿ ಖ್ಯಾತರಾಗಿ|| ಗುರುಕಾರುಣ್ಯವ ಪಡೆದವರಾಗಿ ಗುರುವಾಕ್ಯವನು ಪಾಲಿಪರಾಗಿ| ಗುರುವಿನ ಪಾದವ ಸ್ಮರಿಸುವರಾಗಿ ಪರಮಪುಣ್ಯವ ಮಾಡುವರಾಗಿ|| ಕಾಮಕ್ರೋಧವ ಅಳಿದವರಾಗಿ ನೇಮನಿಷ್ಠೆಗಳ ಮಾಡುವರಾಗಿ| ರಾಮನಾಮವ ಜಪಿಸುವರಾಗಿ ಪ್ರೇಮದಿ ಕುಣಿಕುಣಿದಾಡುವರಾಗಿ|| ಹರಿಯನು ಅನುದಿನ ನೆನೆಯುವರಾಗಿ ಗುರುತಿಗೆ ಬಾಹೋರಂಥವರಾಗಿ| ಕರೆಕರೆ ಭವವನು ನೀಗುವರಾಗಿ ಪುರಂದರವಿಟ್ಠಲನ ಸೇವಿಪರಾಗಿ|| —-ಪುರಂದರದಾಸ
ಯಾರ ಮಹಿಮಾ ಜ್ಯೋತಿ ಜಗವನು ಅಮೃತದಂದದಿ ಎಲ್ಲರೆದೆಯನು ತುಂಬಿ ರೋಮಾಂಚನವ ಗೈವುದೋ ಅಂಥ ಪ್ರೇಮದ ಜಲಧಿಯ ಜೀವ ನಿನ್ನೊಳಗಿರುವವರೆಗೂ ಸಾರು ಆತನ ಮಹಿಮೆಯ|| ಯಾರ ಶ್ರೀಶುಭನಾಮ ಹೃದಯದ ಕೊರಗನೆಲ್ಲ ಕಳೆವುದೋ ಯಾರು ನೆಲ ಜಲ ಗಗನ ದೇಶವ- ನೆಲ್ಲ ವ್ಯಾಪಿಸಿ ನಿಲುವರೋ|| ಯಾರ ಅನ್ವೇಷಣೆಯಲೀ ಜಗ ಬರಿದೆ ತೊಳಲುತಲಿರುವುದೋ ಅಂಥ ದೇವನ ತಿಳಿದು ಬಣ್ಣಿಪ ಶಕ್ತಿ ಯಾರಿಗೆ ಲಭಿಸಿದೆ ಅವನ ಮಹಿಮೆಗೆ ಪಾರವೆಲ್ಲಿದೆ ಆದಿ ಅಂತ್ಯಗಳೆಲ್ಲಿವೆ|| ನಿಜದ ತಿಳಿವಿನ ತವರು ಅವನು ನಿತ್ಯ ಜೀವನ ಚೇತನ ನಿತ್ಯ
ಮಂಗಲಮಯ ಪ್ರಭು ನೀನೆಂದರಿತಿಹೆ ಕಂಗಳು ನಿನ್ನಯ ಪಾದದಿ ನೆಟ್ಟಿರೆ|| ಇರಿಸೈ ಸುಖದಲಿ ಇರಿಸು ದುಃಖದಲಿ ಅರಿತಿಹೆ ಭಯವಿನಿತಿಲ್ಲವು ಎನಗೆ|| ಏನನು ಗೈದರು ಕೈಬಿಡೆಯೆಂಬುವ ಎನಗೆ ನೀಡು ನೀ ಭರವಸೆಯ|| ಪ್ರಭುವೇ ದೇವನೆ ಬಾ ಮಮ ಹೃದಯಕೆ ಶುಭವನು ಕೋರುತ ಬೇಡುತಲಿರುವೆ|| —-ಸ್ವಾಮಿ ಹರ್ಷಾನಂದ
ಬೋಧಿವೃಕ್ಷದಡಿ ಧ್ಯಾನದಿ ಮುಳುಗಿಹ ಯೋಗಿವರ್ಯನೆ ನೀನಾರು | ತಪದ ತಾಪದಿಂ ದೇಹವು ಸೊರಗಿದೆ ಜ್ಯೋತಿಯು ಹಣೆಯಲಿ ಬೆಳಗುತಿದೆ|| ಹೊರಗಡೆ ಕಾಂಬುದು ಜೋಗಿಯ ವೇಷ ಮುಖದಲಿ ರಾಜಕುಮಾರನ ತೇಜ| ಯಾರ ಭವನವನು ಅಂಧಕಾರದಲಿ ಮುಳುಗಿಸಿ ಬಂದಿಹೆ ಪೇಳೆಲೆ ಜವದಿ|| ಜ್ಞಾನಲಾಭವೋ ದೇಹಪಾತವೋ ಆಗಲಿ ಒಂದು ಎರಡರಲಿಂದು| ಪಣವ ತೊಟ್ಟು ನೀ ಬಸವಳಿದಿರಲು ಕಲ್ಲೂ ಕರಗುತ ನೀರಾಗುವುದು|| ತಾಪತ್ರಯದಲಿ ಬೆಂದಿಹ ಜನರನು ಉದ್ಧರಿಸಲು ನೀ ಬಂದಿಹೆಯೇನು| ವಿಶ್ವಪ್ರೇಮವ ಪ್ರಚಾರಗೈಯಲು ನಿಜಸುಖವನು ನೀ ತ್ಯಜಿಸಿಹೆಯೇನು|| —-ಸ್ವಾಮಿ ಹರ್ಷಾನಂದ
ಬೋಧಿವೃಕ್ಷದಡಿ ಧ್ಯಾನದಿ Read More »
ಬುದ್ಧಚಂದ್ರೋದಯದಿ ಹಿಗ್ಗಿ ನಮ್ಮೆದೆ ಕಡಲು ಶಾಂತಿ ಶೀಕರವನಿದೋ ಚಿಲ್ಲುತಿಹುದು ಜಗವ ಗೆಲ್ಲುತಿಹುದು|| ನೂರು ಸಾಸಿರ ದಳದ ಬುದ್ಧಪದ್ಮವು ಅರಳೆ ಭಕುತಭೃಂಗವು ಬಂದು ಮುತ್ತುತಿಹುದು ಸುತ್ತ ಸುತ್ತುತಿಹುದು|| ಜ್ವಾಲೆ ಮೇಲುದ ಹೊದೆದು ಅಗ್ನಿದೇವನೆ ನಡೆದು ಕರ್ಮಕಾನನವನ್ನು ದಹಿಸಲೆಂದು ನಡೆದು ಬರುವನಿಂದು|| —-ಪ್ರಭುಶಂಕರ
ಬಲು ಮಧುರವೊ ನಿನ್ನ ಹೆಸರು ಕಿವಿಗೆ ಸುಧೆಯ ಕರೆವುದು| ದೀನಶರಣ ಪ್ರಾಣರಮಣ ಅಮೃತ ಭವನ ಧನವಿದು|| ನಿನ್ನ ಹೆಸರು ಕೀರ್ತಿಸಿದರೆ ನಾವು ಅಮರರಪ್ಪೆವೋ| ಚಿಂತೆಗಡಲು ನಿಮಿಷದಲ್ಲಿ ಬತ್ತುತ ಬಯಲಪ್ಪುದೋ|| ಹೃದಯದಲ್ಲಿ ನಿನ್ನ ಮಧುರ ಗಾಯನವನೆ ಗೈವೆವು| ಹೃದಯನಾಥ ಚಿದಾನಂದ ನಿರುತ ನಿನ್ನ ನೆನೆವೆವು|| —-ವಚನವೇದ
ಪ್ರಭುವೆನ್ನ ಅವಗುಣ ಮನದಿ ಧರಿಸದಿರು| ವಿಭುವೇ ಸಮದರುಶನ ತವ ಸುಗುಣವು| ಅಭಯವ ನೀಡುತ ಕೃಪೆಯಿಂ ಪಾಲಿಸು|| ಲೋಹದ ವಿಗ್ರಹ ಪೂಜೆಯಲಿರ್ಪುದು ಲೋಹವದಲ್ತೆ ವ್ಯಾಧನ ಖಡ್ಗವು| ಪರುಸಮಣಿಯದೋ ಭೇದವ ಕಾಣದು ಎರಡನೂ ಸೋಂಕಲು ಕಾಂಚನವಾದುವು|| ನದಿಯೆಂದೆಂಬರು ನೀರೊಂದ ಬದಿಯೆಂದೆಂಬಂರು ಮತ್ತೊಂದ| ಗಂಗೆಯ ಸೇರಲು ಭರದಿಂದ ಮಂಗಳವಾಗವೆ ಅದರಿಂದ|| ಬೇರೆಯೆ ಜೀವನು, ಬೇರೆಯೆ ಬ್ರಹ್ಮವು ಸೂರದಾಸನದ ಒಪ್ಪುವುದಿಲ್ಲವು| ಭೇದಕೆ ಮೂಲವು ಅಜ್ಞಾನವದು ಭೇದವ ಕಾಣನು ಜ್ಞಾನಿಯು ಎಂದೂ|| —–ಸ್ವಾಮಿ ಹರ್ಷಾನಂದ
ಪ್ರಭುವೆನ್ನ ಅವಗುಣ ಮನದಿ Read More »
ನೀನೇ ದಯಾಮಯ ಇನ್ನಾರಿರುವರು ನಿನ್ನಂದದ ಹಿತಕಾರಿ| ನೋವು ನಲಿವಿನಲಿ ಸಮೀಪ ಬಂಧುವು ಶೋಕ-ತಾಪ-ಭಯಹಾರಿ|| ಸಂಕಟಪೂರಿತ ಮೋಹಭವಾರ್ಣವ- ದುತ್ತರಣಕೆ ನೀ ಸಹಕಾರಿ| ಪ್ರಸನ್ನವಾಗಿಸು ಈ ಬಿರುಗಾಳಿಯ ರಿಪುದಲ ವಿಪ್ಲವಕಾರಿ|| ಪಾಪದಹನ ಪರಿತಾಪವನಾರಿಸು ವರ್ಷಿಸು ಶೀತಲವಾರಿ| ಎಲ್ಲರು ತ್ಯಜಿಸುವ ಅಂತಿಮಕಾಲದಿ ನೀನೇ ಆಶ್ರಯಕಾರಿ|| —ವಚನವೇದ
ನಿರಂಜನ ಹರಿಚಿದ್ಘನ ಮೂರುತಿಯನು ನೆನೆಯೊ ನಿರಂತರ–ಮೋಹನಮೂರುತಿಯನು ನೆನೆಯೊ|| ಅನುಪಮತೇಜನ ಸುಂದರರೂಪನ ಭಕ್ತರ ಎದೆಯಲಿ ರಂಜಿಪನ| ಕೋಟಿಚಂದ್ರಸಮ ಕಾಂತಿಯ ನಾಚಿಸಿ ಮಿಂಚಿನಂತೆ ನಮ್ಮ ಎದೆಯೊಳು ರಂಜಿಸಿ ಮೋಹಿಪನ|| ಹೃದಯಪದ್ಮದಲಿ ಪೂಜಿಸು ಆತನ ಶಾಂತಮಾನಸದಿ ಜ್ಞಾನನಯನದಲಿ ಅಪೂರ್ವದರ್ಶನ ಮೋಹನನ| ಭಕ್ತಿಯೋಗದ ಆವೇಶದಿ ಮುಳುಗಿಪ ಚಿದಾನಂದರಸ ಸಾಗರನ|| —-ವಚನವೇದ
ನಿನ್ನ ಬಾಳಿನ ಹೊಲವು ಪಾಳು ಬಿದ್ದಿಹುದಲ್ಲೊ ಕೃಷಿಗೈಯಲೂ ಕೂಡ ತಿಳಿಯದಿರುವೆ| ಎಂಥ ಹೊನ್ನನು ಬೆಳೆದು ತೆಗೆಯಬಹುದಾಗಿತ್ತೊ ಕೆಲವು ದಿನ ಮೈಮುರಿದು ದುಡಿದಿದ್ದರೆ|| ಈಗಲಾದರು ತಾಯ ಶ್ರೀನಾಮವೆಂತೆಂಬ ಬೇಲಿಯನು ಕಟ್ಟಿ ನೀ ಕಾಯ್ದುಕೊಳ್ಳೊ| ಅದಕಿಂತ ಬಲವಾದ ಕಾವಲಿನ್ನಾವುದಿದೆ ಮೃತ್ಯುವೂ ನಿನ್ನ ಬಳಿ ಬರಲಾರನೊ|| ಇಂದೊ ನಾಳೆಯೊ ಹೊಲವ ಹೊಲದೊಡೆಯಗೊಪ್ಪಿಸುವ ಮುನ್ನವೇ ಎಚ್ಚೆತ್ತು ಬೆಳೆಯ ತೆಗೆಯೊ| ಗುರುವಿತ್ತ ಮಂತ್ರವನು ಬೀಜವಾಗಿಸಿ ಬಿತ್ತಿ ಪ್ರೇಮವಾರಿಯ ಹೊಯ್ದು ಹಸನುಗೊಳಿಸೊ| ನಿನಗೆ ಈ ಕೆಲಸವೂ ಕಷ್ಟವಾದರೆ ಹೇಳು ರಾಮಪ್ರಸಾದನಿದೊ ನೆರವಿಗಿಹನೊ|| —-ವಚನವೇದ
ನಾನಾರ ದೂಷಿಸಲಿ, ನಾನೆ ತೋಡಿದ ಕೂಪ- ದಾಳದಲಿ ನಾನಾಗಿ ಮುಳುಗುತಿಹೆನು| ಅರಿವರ್ಗಗಳ ಹಿಡಿದು ನಿನ್ನ ಸುಕ್ಷೇತ್ರದಲಿ ನಾನೆ ಈ ಬಾವಿಯನು ತೋಡಿರುವೆನು| ಕಾಲರೂಪದ ಕರಿಯ ನೀರೆದ್ದು ನುಗ್ಗುತಿದೆ ಓ ತಾಯಿ ನಾ ನಿನಗೆ ಶರಣೆನುವೆನು| ನಾನೆಯೇ ನನಗೆ ಹಗೆ, ಹೇಗೆ ತಡೆಯಲಿ ಹೇಳು ಮೇಲೆದ್ದು ನುಗ್ಗುವೀ ಕಾಳಜಲವ ? ಎನ್ನ ಎದೆಯುದ್ದಕೂ ತುಂಬಿಕೊಂಡಿತು ನೀರು, ನೀನೊಬ್ಬಳೇ ರಕ್ಷೆ, ನಿನ್ನೊಳಗೆ ಈ ಭಿಕ್ಷೆ, ದಾಟಿಸಾಚೆಯ ದಡಕೆ ಈ ಶಿಶುವನು| —ವಚನವೇದ
ದೇವನೆ ಎನ್ನನು ಮರೆಯುವುದುಚಿತವೆ ಸೇವೆಯ ಮಾಡುವ ಬಾಳನು ಸವೆಸಿಹೆ|| ಪೂರ್ವದ ಜನ್ಮದ ಸುಕೃತ್ಯದಿಂದಲೆ ಗುರುವಿನನುಗ್ರಹ ಪಡೆದೆನು ಆಗಲೆ|| ಕೊರಗುತ ಹೃದಯದಿ ಪರಿಪರಿಯಂದಲಿ ಶಿರವನು ಬಾಗಿಸಿ ಬೇಡುತಲಿರುವೆ|| ಮನದಲಿ ಮುಸುಕಿದ ತಮವನು ದೂಡೋ ಮನುಕುಲಪಾವನ ದರುಶನ ನೀಡೋ|| —ಸ್ವಾಮಿ ಹರ್ಷಾನಂದ
ದೇವನೆ ಎನ್ನನು ಮರೆಯುವುದುಚಿತವೆ Read More »
ದೇವದೇವನ ನಿಜವನರಿಯಲು ಮನವು ತೊಳಲುತ ಬಳಲಿದೆ| ಬೀಗಮುದ್ರೆಯನಿಟ್ಟ ಕೋಣೆಯೊ- ಳಲೆವ ಮರುಳನ ತೆರನಿದೆ|| ದಿವ್ಯ ಪ್ರೇಮಕೆ ದೊರೆವನವನು ಶ್ರದ್ಧೆಗಲ್ಲದೆ ಒಲಿಯನು| ವೇದಶಾಸ್ತ್ರ ಪುರಾಣದರ್ಶನ- ದಾಚೆಗೇ ನಿಂತಿರುವನು|| ಭಕ್ತಿಗೊಲಿಯುವ ಹೃದಯದಮೃತಾ- ನಂದರೂಪನು ಎಂಬರು| ಇದನರಿತೆ ಆ ಯೋಗಿವರ್ಯರು ಯುಗಯುಗವು ತಪಗೈದರು|| ಭಕ್ತಿಯೆಚ್ಚರಗೊಳಲು ಎದೆಯಲಿ ಅವನೆ ನಿನ್ನನು ಸೆಳೆವನು| ಈ ರಹಸ್ಯವ ಜಗದ ಸಂತೆಯ ಜನ ಸಮೂಹಕೆ ತಿಳಿಸೆನು|| ಶ್ರೀ ಪ್ರಸಾದನು ನುಡಿವನೀತೆರ “ಮಾತೃಭಾವದಿ ನೆನೆವೆನು| ನನ್ನ ಸೂಚನೆಯರಿತು ನೀವೇ ತಿಳಿಯಿರಾತನ ನಿಜವನು”|| —-ವಚನವೇದ
ದೇವದೇವನ ನಿಜವನರಿಯಲು Read More »
ಚಿಂತಾ ನಾಸ್ತಿ ಕಿಲ ತೇಷಾಂ|| ಶಮದಮಕರುಣಾಸಂಪೂರ್ಣಾನಾಂ ಸಾಧುಸಮಾಗಮಸಂಕೀರ್ಣಾನಾಂ|| ಕಾಲತ್ರಯಜಿತಕಂದರ್ಪಾಣಾಂ ಖಂಡಿತಸರ್ವೇಂದ್ರಿಯದರ್ಪಾಣಾಂ|| ಪರಮಹಂಸಗುರುಪದಚಿತ್ತಾನಾಂ ಬ್ರಹ್ಮಾನಂದಾಮೃತಮತ್ತಾನಾಂ|| –ಸದಾಶಿವ ಬ್ರಹ್ಮೇಂದ್ರ
ಖೇಲತಿ ಬ್ರಹ್ಮಾಂಡೇ ಭಗವಾನ್|| ಹಂಸಸೋಹಂ ಹಂಸಸೋಹಂ ಹಂಸಸೋಹಂ ಸೋಹಮಿತಿ|| ಪರಮಾತ್ಮಾಹಂ ಪರಿಪೂರ್ಣೋಹಂ ಬ್ರಹ್ಮೈವಾಹಮಹಂ ಬ್ರಹ್ಮೇತಿ|| ತ್ವಕ್ – ಚಕ್ಷುಃ- ಶ್ರುತಿ- ಜಿಹ್ವಾಘ್ರಾಣೇ ಪಂಚವಿಧಪ್ರಾಣೋಪಸ್ಥಾನೇ|| ಶಬ್ದಸ್ಪರ್ಶರಸಾದಿಕಮಾತ್ರೇ ಸಾತ್ತ್ವಿಕರಾಜಸತಾಮಸಮಿತ್ರೇ|| ಬುದ್ಧಿಮನಶ್ಚಿತ್ತಾಹಂಕಾರೇ ಭೂಜಲತೇಜೋಗಗನಸಮೀರೇ|| ಪರಮಹಂಸರೂಪೇಣ ವಿಹರ್ತಾ ಬ್ರಹ್ಮಾವಿಷ್ಣುರುದ್ರಾದಿಕ – ಕರ್ತಾ|| –ಸದಾಶಿವ ಬ್ರಹ್ಮೇಂದ್ರ