ಹನುಮಂತ

ಧೀರ ಮಾರುತಿ

ಧೀರ ಮಾರುತಿ ಗಂಭೀರ ಮಾರುತಿ ವೀರ ಮಾರುತಿ ಸಮರಶೂರ ಮಾರುತಿ || ಶಕ್ತ ಮಾರುತಿ ರಾಮಭಕ್ತ ಮಾರುತಿ ಗೀತ ಮಾರುತಿ ಸಂಗೀತ ಮಾರುತಿ || ಯೋಗಿ ಮಾರುತಿ ಪರಮ ತ್ಯಾಗಿ ಮಾರುತಿ ತ್ಯಾಗಿ ಮಾರುತಿ ವಿರಾಗಿ ಮಾರುತಿ || ಪವನ ಮಾರುತಿ ಲಂಕಾದಹನ ಮಾರುತಿ ಮೌನಿ ಮಾರುತಿ ಮಹಾಜ್ಞಾನಿ ಮಾರುತಿ || ದಕ್ಷ ಮಾರುತಿ ಲಕ್ಷ್ಮಣರಕ್ಷ ಮಾರುತಿ ಸದಯ ಮಾರುತಿ ರಾಮಹೃದಯ ಮಾರುತಿ ||

ಧೀರ ಮಾರುತಿ Read More »

ಹನುಮಾನ್ ಚಾಲೀಸಾ

ಶ್ರೀಗುರು ಚರನ ಸರೋಜ ರಜ ನಿಜ ಮನು ಮುಕುರು ಸುಧಾರಿ| ಬರನೌ ರಘುವರ ವಿಮಲ ಜಸು ಜೋ ದಾಯಕು ಫಲಚಾರೀ|| ಬುದ್ಧಿಹೀನ ತನು ಜಾನಿಕೇ ಸುಮಿರೌ ಪವನಕುಮಾರ್| ಬಲ ಬುದ್ಧಿ ವಿದ್ಯಾ ದೇಹುಂ ಮೋಹಿಂ ಹರಹು ಕಲೇಸ ಬಿಕಾರ್|| ಜಯ ಹನುಮಾನ್ ಜ್ಞಾನ-ಗುಣ-ಸಾಗರ ಜಯ ಕಪೀಸ ತಿಹುಂ ಲೋಕ ಉಜಾಗರ| ರಾಮದೂತ ಅತುಲಿತ ಬಲಧಾಮಾ ಅಂಜನಿಪುತ್ರ ಪವನಸುತ ನಾಮಾ|| ಮಹಾವೀರ ವಿಕ್ರಮ ಬಜರಂಗೀ ಕುಮತಿನಿವಾರ ಸುಮತಿ ಕೇ ಸಂಗೀ| ಕಂಚನ ಬರನ ಬಿರಾಜ ಸುಬೇಸಾ ಕಾನನ ಕುಂಡಲ

ಹನುಮಾನ್ ಚಾಲೀಸಾ Read More »

ಮಂಗಲ ಮೂರುತಿ

ಮಂಗಲ ಮೂರತಿ ಮಾರುತನಂದನ ಸಕಲ ಅಮಂಗಲ ಮೂಲನಿಕಂದನ|| ಪವನತನಯ ಸಂತನ ಹಿತಕಾರೀ ಹೃದಯ ವಿರಾಜತ ಅವಧವಿಹಾರೀ|| ಮಾತು ಪಿತಾ ಗುರು ಗಣಪತಿ ಶಾರದ ಶಿವಾಸಮೇತ ಶಂಭು ಶುಕನಾರದ ಚರಣವಂದಿ ವಿನವೌ ಸಬ ಕಾಹು ದೇಹು ರಾಮಪದ ನೇಹ ನಿವಾಹು ವಂದೌ ರಾಮಲಕ್ಷ್ಮಣ ವೈದೇಹೀ ಜೋ ತುಲಸೀಕೇ ಪರಮ ಸನೇಹೀ|| —-ತುಲಸೀದಾಸ

ಮಂಗಲ ಮೂರುತಿ Read More »

ಆರತಿ ಕೀಜೈ

ಆರತಿ ಕೀಜೈ ಹನುಮಾನ್ ಲಲಾಕೀ| ದುಷ್ಟದಲನ ರಘುನಾಥ ಕಲಕೀ|| ಜಾಕೇ ಬಲಸೇ ಗಿರಿವರ ಕಾಂಪೈ ರೋಗ ದೋಷ ಜಾಕೇ ನಿಕಟ ನ ಝಾಂಪೈ ಅಂಜನಿಪುತ್ರ ಮಹಾ ಬಲದಾಈ ಸಂತನ ಕೇ ಪ್ರಭು ಸದಾ ಸಹಾಈ|| ದೇ ವೀರಾ ರಘುನಾಥ ಪಠಾಯೇ ಲಂಕಾ ಜಾರಿ ಸೀಯ ಸುಧಿ ಲಾಯೇ ಲಂಕಾ ಸೋ ಕೋಟ್ ಸಮುದ್ರಸೀ ಖಾಈ ಜಾತ ಪವನಸುತ ಬಾರ ನ ಲಾಈ|| ಲಂಕಾ ಜಾರಿ ಅಸುರ ಸಂಹಾರೇ ಸಿಯಾರಾಮಜೀ ಕೇ ಕಾಜ ಸಂವಾರೇ|| ಲಕ್ಷ್ಮಣ ಮೂರ್ಛಿತ್ ಪಡೇ

ಆರತಿ ಕೀಜೈ Read More »

ಹನುಮನ ಮತವೇ

ಹನುಮನ ಮತವೇ ಹರಿಯ ಮತವೊ ಹರಿಯ ಮತವೇ ಹನುಮನ ಮತವೊ|| ಹನುಮನು ಒಲಿದರೆ ಹರಿ ತಾನೊಲಿವನು| ಹನುಮನು ಮುನಿದರೆ ಹರಿಯು ಮುನಿವನು|| ಹನುಮನು ಒಲಿಯೆ ಸುಗ್ರೀವನು ಗೆದ್ದ| ಹನುಮನು ಮುನಿಯೆ ವಾಲಿಯು ಬಿದ್ದ|| ಹನುಮನು ಒಲಿಯೆ ವಿಭೀಷಣ ಗೆದ್ದ| ಹನುಮನು ಮುನಿಯೆ ರಾವಣ ಬಿದ್ದ|| ಹನುಮನು ಪುರಂದರವಿಟ್ಠಲನ ದಾಸ| ಪುರಂದರವಿಟ್ಠಲನು ಹನುಮನೊಳ್ ವಾಸ|| —-ಪುರಂದರದಾಸ

ಹನುಮನ ಮತವೇ Read More »

ವಂದೇ ಸಂತಂ

ವಂದೇ ಸಂತಂ ಶ್ರೀ ಹನುಮಂತಂ| ರಾಮದಾಸಮಮಲಂ ಬಲವಂತಂ|| ರಾಮಕಥಾಮೃತಮನುನಿವಸಂತಂ| ಪರಮಪ್ರೇಮಭರೇಣ ನಟಂತಂ|| ಪ್ರೇಮರುದ್ಧಗಲಮಶ್ರುವಹಂತಂ| ಪುಲಕಾಂಚಿತ ವಪುಷಾ ವಿಲಸಂತಂ|| ಕದಾಚಿದಾನಂದೇನ ಹಸಂತಂ| ಕ್ವಚಿತ್ ಕದಾಚಿದಪಿ ಪ್ರರುದಂತಂ|| ಸರ್ವಂ ರಾಮಮಯಂ ಪಶ್ಯಂತಂ| ರಾಮ ರಾಮ ಇತಿ ಸದಾ ಜಪಂತಂ|| ಸದ್ಭಕ್ತಿಪಥಂ ಸಮುಪದಿಶಂತಂ| ವಿಟ್ಠಲಪಂತಂ ಪ್ರತಿ ಸುಖಯಂತಂ|| —-ವಿಟ್ಠಲಪಂತ

ವಂದೇ ಸಂತಂ Read More »

ರಾಮದೂತ ಹನುಮಾನ್

ರಾಮದೂತ ಹನುಮಾನ್ ವಿಜಯತೇ ರಾಮದೂತ ಹನುಮಾನ್|| ಯೋ ರಘುಪತಿನಾ ಸಹ ಸುಗ್ರೀವಂ ಮೈತ್ರ್ಯಾ ಯೋಜಿತವಾನ್|| ತೀರ್ತ್ವಾ ದುಸ್ತರಸಿಂಧುಂ ಸೀತಾ- ಶುದ್ಧಿಂ ಯಃ ಕೃತವಾನ್|| ಭಿತ್ವಾರಣ್ಯಂ ಹತ್ವಾ ಅಕ್ಷಂ ಲಂಕಾಂ ಜ್ವಾಲಿತವಾನ್|| ಪುನರೇತ್ಯ ಶ್ರೀ ರಾಮಂ ವಿಟ್ಠಲ- ಮಪಿ ಯೋ ಹರ್ಷಿತವಾನ್|| —-ವಿಟ್ಠಲಪಂತ

ರಾಮದೂತ ಹನುಮಾನ್ Read More »

ಯಾವ ಫಲ ಬೇಕು ಎನಗೆ

ಯಾವ ಫಲ ಬೇಕು ಎನಗೆ ಜನ್ಮ ಸಫಲವ ಗೈವ ಫಲವಿರಲು ಸುಮ್ಮಗೆ|| ಮೋಕ್ಷಫಲಗಳ ಬಿಡುವ ಶ್ರೀರಾಮತರುವಿಹುದು ನನ್ನ ಎದೆಯೊಳಗೆ|| ಶ್ರೀರಾಮಕಲ್ಪತರು- ಮೂಲದಲಿ ನಾ ಕುಳಿತು ಬೇಕಾದ ಪಲಗಳನು ಪಡೆಯುತಿರುವೆ|| ಪ್ರತಿಫಲವ ನಾ ಬಯಸೆ ಜಗದ ಕಹಿ ಫಲಗಳನು ನಿಮ್ಮೊಂದಿಗೇ ಬಿಟ್ಟು ಮುನ್ನಡೆಯುವೆ|| —-ವಚನವೇದ

ಯಾವ ಫಲ ಬೇಕು ಎನಗೆ Read More »

ಭಜ ರೇ ಹನುಮಂತಂ

ಭಜ ರೇ ಹನುಮಂತಂ ಮಾನಸ ಭಜರೇ ಹನುಮಂತಂ|| ಕೋಮಲಕಾಯಂ ನಾಮಸುದೇವಂ ಭಜ ಸಖ ಸಿಂಹಂ ಭೂಸುರಶ್ರೇಷ್ಠಂ|| ಮೂರ್ಖನಿಶಾಚರವನಸಂಹಾರಂ ಸೀತಾದುಃಖವಿನಾಶನಕಾರಂ|| ಪರಮಾನಂದಗುಣೋದಯಚರಿತಂ ಕರುಣಾರಸಸಂಪೂರ್ಣಸುಭರಿತಂ|| ರಣರಂಗಧೀರಂ ಗುಣಗಂಭೀರಂ ದಾನವದೈತ್ಯಾರಣ್ಯಕುಠಾರಂ|| ಗುರುಚಿನ್ನಕೇಶವಕದಳೀರಂಗಂ ಸ್ಥಿರಸದ್ಭಕ್ತಂ ಮುಖ್ಯಪ್ರಾಣಂ|| —ಕನಕದಾಸ

ಭಜ ರೇ ಹನುಮಂತಂ Read More »

ನೀನೆಲ್ಲಿಗೆ ಹೋಗಬೇಡಯ್ಯ

ನೀನೆಲ್ಲಿಗೆ ಹೋಗಬೇಡಯ್ಯ ಓ ಅಂಜನೇಯ || ನೀನೆಲ್ಲಿಗೆ ಹೋಗಬೇಡ ನನ್ನನ್ನು ಬಿಡಬೇಡ| ನೀನಿದ್ದ ಗೃಹದಲ್ಲಿ ನನ್ನನು ಇರಿಸಯ್ಯ|| ಅಷ್ಟಾಂಗಯೋಗವ ಮಾಡಿ ಆರು ಬೀದಿ ತಿರುಗಿ ನೋಡಿ| ಕಷ್ಟಪಡುವುದು ಯಾಕೊ ಸೃಷ್ಟಿಶೀಲ ರೂಪದೇವ|| ಸಾಮಾನ್ಯವಾದದ್ದಲ್ಲ ಸಾಮುದ್ರ ಸಂಸಾರವು | ಸಾಧಿಸಿ ಸಾಧಿಸಿ ಪ್ರಜರು ಸಾಂಖ್ಯಯೋಗ ತಿಳಿಯಲಿಲ್ಲ|| ಧರೆಯೊಳು ಘಟ್ಟಿಹಳ್ಳಿಪುರವು ಭಕ್ತ ಆಂಜನೇಯ ಸ್ವಾಮಿ| ನೀನು ನಾನು ಒಂದಾಗಿ ಹೋಗೋಣ ತಿರುಪತಿಗೆ||                         —-ಆಂಜನಪ್ಪ ಸ್ವಾಮಿ

ನೀನೆಲ್ಲಿಗೆ ಹೋಗಬೇಡಯ್ಯ Read More »