ಹೇ ಆನಂದ, ಬಿಬೇಕಾನಂದ
ಕಲ್ಯಾಣ—ಏಕತಾಲ ಹೇ ಆನಂದ, ಬಿಬೇಕಾನಂದಹೇ ಮಹಾ ಯೋಗೀರಾಜ।ಪರಮ ಪ್ರೇಮ-ಮೂರ್ತಿ ತುಮಹೇ ಗರೀಬ ನಿವಾಜ॥ ರಾಮಕೃಷ್ಣ ತನುಯ ತುಮಸಾರದಾ ಪ್ರಾಣಾರಾಮ।ಭಾರತಕಿ ಆತ್ಮಾ ತುಮಅಂದರ್ ಕೀ ಅವಾಜ್॥ —ಸ್ವಾಮಿ ಸರ್ವರ್ಗಾನಂದ
ಹೇ ಆನಂದ, ಬಿಬೇಕಾನಂದ Read More »
ಕಲ್ಯಾಣ—ಏಕತಾಲ ಹೇ ಆನಂದ, ಬಿಬೇಕಾನಂದಹೇ ಮಹಾ ಯೋಗೀರಾಜ।ಪರಮ ಪ್ರೇಮ-ಮೂರ್ತಿ ತುಮಹೇ ಗರೀಬ ನಿವಾಜ॥ ರಾಮಕೃಷ್ಣ ತನುಯ ತುಮಸಾರದಾ ಪ್ರಾಣಾರಾಮ।ಭಾರತಕಿ ಆತ್ಮಾ ತುಮಅಂದರ್ ಕೀ ಅವಾಜ್॥ —ಸ್ವಾಮಿ ಸರ್ವರ್ಗಾನಂದ
ಹೇ ಆನಂದ, ಬಿಬೇಕಾನಂದ Read More »
ಬಲೋಗೋ ಠಾಕುರ! ಬಲೋನ ಆಮಾರೆ, ಆನಿಲೇ ಏ ಕಾರೇ ಸಾಥೇ ತೋಮಾರ।ಬ್ರಹ್ಮತೇಜದೀಪ್ತ ಆನನ ಪುರುಷಸಿಂಹ ಕೆ ಏ ಕುಮಾರ॥ಬೀರೇಶ್ವರ ಅಮಿತಬೀರ್ಯ, ಸುರ-ಸೇನಾಪತಿ ಜಿನಿಯಾ ಶೌರ್ಯ।ಜ್ಞಾನೇ ಗರೀಯಾನ, ತಾಪಸ-ಪ್ರಧಾನ, ಪ್ರೇಮೇ ಭಾಸಮಾನ ನಯನ ತಾರ॥ತ್ಯಾಗೇ ಶುಕದೇವ, ಪ್ರೇಮೇತೇ ನಾರದ, ಬುದ್ಧೇರ್ ಮಾತೋ ಹೃದಯ ಜಾರ್।ಜ್ಞಾನೇ ಶಿವಗುರು-ಶಂಕರ-ಸಮ, ಸೇ ಕೇನ ಲೂಟಾಯ್ ಪದೇ ತೋಮಾರ?ಹುಂಕಾರೇ ಜಾರ್ ಕಾಪೇ ತ್ರಿಭುಬನ, ಸೇ ಕೇನ ಮಾಗಿಚೇ ತೋಮಾರ ಶರಣ?ತೋಮಾರಿ ಆಶಿಸ ಕರಿಯಾ ಧಾರಣ, ಸೇ ಕಿ ಗೋ ಹರಿಬೇ ಧರಾರ ಭಾರ॥ —ಸ್ವಾಮಿ
ಬಲೋಗೋ ಠಾಕುರ! ಬಲೋನ ಆಮಾರೆ, Read More »
ಇಮನಕಲ್ಯಾಣ್—ತೇವೊಡಾ ಬೀರದರ್ಪೇ ವಿಜಯ್ ಗಾವೋ ಹೇ, ನಿಖಿಲ ಭಾರತ ಪದೇ ಲುಟಾವೋ ಹೇ।ದೀರ್ಘ ಸೂಪ್ತಿ ಸ್ವಾರ್ಥ ತೃಪ್ತಿ ದೂರೆ ಗುಚಾವೋ ಹೇ॥ಭಿಕ್ಷಾವೃತ್ತಿ ಕೌಪೀನ-ಬಾಸ, ವೇದ ಗೌರವ ಕರೀ ಪ್ರಕಾಶ,ಭ್ರಮಿಲಾ ಧರಣೀ ತ್ಯಜೀ ಆಬಾಸ,ಮಾಥೇ ತುಮಿ ತಾರೆ ಲವೋ ಹೇ॥ಯುಗ-ಯುಗಾಂತ ನಿದ್ರಾತುರ, ಶುನೋ ಹೇ ಭಾರತ ಭೈರವ ಸುರ,ಅಗೌರವ ಸೇ ಕರೇಚೇ ದೂರ್, ಶಿರ ತುಲಿ ದಾಂಡಾವೋ ಹೇ॥ಪೂಜಿಚೇ ಪಶ್ಚಿಮ, ಪೂಜಿಚೇ ಪೂರವ, ಜಯ್ ಜಯ್ ರವ್ ಉಠಿಚೇ,ನವ ನವ ಕೀರ್ತಿಗಾಥಾ ಗಾವೋ ಹೇ॥ —ಸ್ವಾಮಿ ಪ್ರೇಮೇಶಾನಂದ
ಬೀರದರ್ಪೇ ವಿಜಯ್ ಗಾವೋ ಹೇ Read More »
ಆಶಾಬರೀ-ತೇವ್ರಾ ಬಿಬೇಕಾನಂದ ಬಿಬೇಕ-ಭಾಸ್ಕರ ಉದಿಲ ಭಾರತೇ ನಿಬಾರಿ’ ಆಂಧಾರ।ಐ ಹೆರ ನಬ ಅರುಣಕಿರಣೇ ಹರಷೇ ಧರಣೀ ಹಾಸೇ ಆಬಾರ॥ ಕಮಲಲೋಚನ ಮೂರತಿ ಮೋಹನ,ರತಿಪತಿ ಜಿನಿ’ ರೂಪ ಅನೂಪಮ,ಬಾರೇಕ ಹೆರಿಲೇ ಹರೇ ಚಿತ ಮನ,ನಯನ ಫಿರಿತೇ ಚಾಹೇ ನ ಆರ॥ ಸನ್ನ್ಯಾಸೀ ತುಮೀ ಬಿಷಯ-ಬಿರಾಗೀ,ತಬ ಚೋಕೇ ಜಲ ಬಲೋ ಕಾರ ಲಾಗಿ?ಆಪನಾ ಮುಕ್ತಿ-ಸಾಧನಾ ತೇಯಾಗೀ’ಜೀಬ-ದುಖೇ ಢಾಲೋ ನಯನಧಾರ॥ ಮಾಭೈಃ ಮಾಭೈಃ ಗರಜಿ’ ಸಘನೇಜಾಗಾಲೇ ಸುಪ್ತ ಶಂಕಿತ ಜನೇ,ನರೇರ್ ಮಜಾರೆ ಪೂಜೀ’ ನಾರಾಯಣೇಯುಗೇರ್ ಸಾಧನಾ ಕರಿಲೇ ಪ್ರಚಾರ॥ —ಸ್ವಾಮೀ ಚಂಡಿಕಾನಂದ
ಬಿಬೇಕಾನಂದ ಬಿಬೇಕ-ಭಾಸ್ಕರ ಉದಿಲ ಭಾರತೇ Read More »
ಜಯ ಜತೀಶ್ವರ್, ಜಯ ತಮೋಹಾರಿ, ಕೆದಾರ—ಕಾವಳಿ ಜಯ ಜತೀಶ್ವರ್, ಜಯ ತಮೋಹಾರಿ, ಜಯ ಶಿವ ಶಂಭು ನರ್-ರೂಪ-ಧಾರಿ।ಜಯ ವೇದ-ಬಾಣಿ ಜ್ಞಾನ-ಗಂಗಾಧರ್, ಪತಿತ-ಪಾಲಕ ಜಯ ವಿಷಧರ್,ಜಯ ಭಯ-ಬಾರಣ ವಿಜಯ-ಕೇತನ, ಜಯ ಬೀರೇಶ್ವರ, ಜಯ ದಂಡಧಾರಿ॥ ತ್ರಿಲೋಕ-ಬಾಸಿ ಶ್ರೀಚರಣ ಬಂದೇ, ಮಹಿಮಾ ತಬ ಗಾಹೆ ಗೀತ್-ಚಂದೆ,(ಜಯ) ಭೂವರ ಹರಣ, ಬಿಮೋಹನಾಶನ್, ನಮೋ ಮಹೇಶ್ವರ ನರ್-ಲೋಕ-ಚಾರೀ॥ –ಬಿನೋದೇಶ್ವರ ದಾಸ್ಗುಪ್ತ
ಆಡಾನಾ ಮಿಶ್ರ – ತೇವೋಡಾ ಜಯ ವಿವೇಕಾನಂದ ಬೀರ ಸನ್ನ್ಯಾಸಿ ಚಿರ-ಗೈರಿಕ-ಧಾರಿ।ಜಯ ತರುಣಯೋಗಿ ಶ್ರೀರಾಮಕೃಷ್ಣ-ಬ್ರತ ಸಹಾಯಕಾರೀ॥ ಯಜ್ಞಾಹುತಿರ್ ಹೋಮ್-ಶಿಖಾಸಮ,ತುಮಿ ತೇಜಸ್ವೀ ತಾಪಸ್ ಪರಮ್ಭಾರತ ಅರಿಂದಮ್ ನಮೋ ನಮೋ ನಮೋ, ವಿಶ್ವ-ಮಠ-ಬಿಹಾರೀ॥ (ಮದ) ಗರ್ವಿತ ಬಾಲ್-ದರ್ಪೀರ್ ದೇಶೆ ಮಹಾಭಾರತದ ವಾಣಿಶುಣಾಯೆ ವಿಜಯೀ, ಘುಚಾಲೆ ಸ್ವದೇಶದ ಅಪಜಶ್-ಗ್ಲಾನಿ।(ನಬ) ಭಾರತೆ ಆನಿಲೆ ತುಮಿ ನವ ವೇದಮುಚ್ಚೆ ದಿಲ್ಲೆ ಜಾತಿ ಧರ್ಮದ ವಿದೇದಜೀವೆ ಐಶ್ವರೇ ಅಭೇದ ಆತ್ಮಾ ಜಾನೈಲೆ ಹುಂಕಾರಿ॥ –ಕಾಜಿ ನಜರೂಲ್ ಇಸ್ಲಾಮ್
ಜಯ ವಿವೇಕಾನಂದ ಬೀರ ಸನ್ನ್ಯಾಸಿ Read More »
ಭೀಮಪಲಶ್ರೀ—ಎಕತಾಲ್ ಕನ್ಯಾಕುಮಾರಿ ಮಂದಿರತಲೆ ಹೆ ಯತಿ, ಕೇ ತುಮಿ ಶಿಲಾಸನೇ।ಝರ ಝರ ಝರೇ ಕರುಣಾರ ಧಾರಾ ಜು¹ಗಲ ಕಮಲ ನಜ಼¹ನೇ॥ ನೀರಬ ಸಾಧನೇ ಭಾರತ ಭ್ರಮಿಜಾ಼¹, ಕಾಁದಿಲ ಕಿ ಹಿಜಾ಼¹ ದೈನ್ಜ¹ ಹೇರಿಜಾ಼¹,ಬಿರಾಮ ಬಿಹೀನ ಭಾಬೇ ನಿಶಿದಿನ ತಾಪಿತೇ ತಾರಿಬೇ ಕೇಮನೇ॥ ಬಿಬೇಕೋಜ್ಜ್ಬಲ ಬಿಬೇಕಾನನ್ದ ಗತಸಂಶಜ಼¹ ಮೋಹಬನ್ಧ,ಚಿತ್ತೇ ತೋಮಾರ ತಬು ಕೀ ದ್ಬನ್ದ್ಬ ಭಾಬಿತೇಛ ಬಸಿ ನಿರಜನೇ॥ ದೇಬತಾ! ತುಮಿ ಕೀ ಜೀಬ-ದುಖೇ ಗಲೇ ಬ್ರಹ್ಮಾನನ್ದ ಹೇಲಾಜ಼¹ ತ್ಜಾ¹ಜಿಲೇಜೀಬ-ದುಖಾನಲೇ ಆಪನಾ ದಹಿಲೇ, ಸೇಬಾ ಶಿಖಾಇಲೇ ಭುಬನೇ॥ —ಸ್ವಾಮಿ
ಕನ್ಯಾಕುಮಾರಿ ಮಂದಿರತಲೆ ಹೆ ಯತಿ Read More »
ಸಾಹನಾ-ಧಾಮಾರ ಭುವನ ಭ್ರಮಣ ಕರೋ ಯೋಗೀಬರ್ ಯಾಂರ್ ಧ್ಯಾನೇ।ತಾಹಾರಿ ಸಂತಾನಗಣ ಚೇಯೆ ಆಚೆ ಪಥಪಾನೇ॥ ಉಚ್ಚಬ್ರತೆ ಆತ್ಮಹಾರಾ, ಭ್ರಮಿ ಸಸಾಗರ ಧರಾ,ಮೋಹಿಲ್ಲೆ ಮಾನವ-ಚಿತ, ಪ್ರಭು್ರ ಗೌರವ-ಗಾನೇ।ನಾನಾದೇಶೇ ನಾನಾಭಾವೇ ಜಯಧ್ವನಿ ಏಕತಾನೇ॥ ರಾಮಕೃಷ್ಣ ಹೃದೇ ಧರೋ, ಹೃದಯ ಆಕೃಷ್ಠ ಕರೋ,ಇಷ್ಟಪೂಜಾ ಪೂರ್ಣ ತವ, ಪುಲಕ-ಆಲೋಕ್ ದಾನೇ।ಜನಮನ್ ಪುಲಕಿತ, ಮೋಹನಿಶಾ ಅವಸಾನೇ॥ ಗಿರೀಶ್ ಚಂದ್ರ ಘೋಷ್
ಭುವನ ಭ್ರಮಣ ಕರೋ ಯೋಗೀಬರ್ Read More »
ಬಾಗೇಶ್ರೀ—ಆಡಾ ಸ್ತಿಮಿತ-ಚಿತ್ ಸಿಂಧು ವಿದಿ ಉತಿಹಿಲ್ ಕಿ ಜ್ಯೋತಿ-ಘನ,ಕೋಟಿ ಸೂರ್ಯ ಗೋಲೈಯೇ, ಛಾಂಚೆ ಧಾಲಾ ಕಾಂತಿ ಜೆನ।ಮಾಯಾ-ಖಂಡಿತ ಅಖಂಡ ಬಾರಿ, ಬುಜ್ಜಿ ಲೀಲಾ ಕೇಬಾ ಹೆನ॥ ಉಜಲ್ ಬಾಲಕ ಬೇಸೆ, ಅಖಂಡ ಘರ್ ಪ್ರವೇಶೇ,ಪ್ರೇಮಘನ ಬಾಹು ಪಾಶೆ ಕಾಹಾರೆ ಕರ್ಡೆ ಧಾರಣ॥ ಉತೋ ಬೀರ್ ಆಂಕಿ ಮೆಲಿ, ಛಾಡೋ ಧ್ಯಾನ್ ಚಾಲೋ ಚಾಲಿ,ಧರಣೀ ಡುಬಾಲ್ ಬುಜ್ಜಿ ಅವಿದ್ಯಾ ಕಾಮ ಕಂಚನ್॥ ಸುಧೀರ್ ಧೀರ್ ಪರಶೆ, ಯೋಗೀ ಚಾಯ ಸಹರಶೆ,ಕಂಟಕಿತ ತನುಮನ, ನೀರಬೇ ಭಾಸೆ ಬಯಾನ;ತಾರಾ ಜ್ವಲಿ’ ಛಾಯಾ
ಸ್ತಿಮಿತ-ಚಿತ್ ಸಿಂಧು ವಿದಿ ಉತಿಹಿಲ್ ಕಿ ಜ್ಯೋತಿ-ಘನ Read More »
ಕೆ ರೇ ನರೇಂದ್ರಬರ ವೀರೇಶ್ವರ ದೇಹಧಾರಿ। ಸಿದ್ಧ ಮಹಾವಿದ್ಯಾಬಲೇ ಅವಿದ್ಯಾ ವಿನಾಶಕಾರೀ॥ ತಮಾಚ್ಛನ್ನ ಬಸುಮತಿ, ಹೆರಿ ಕಿ ವ್ಯಥಿತ ಯತಿ, ಬಿಳೈತೇ ಜ್ಞಾನ-ಜ್ಯೋತಿ ಕೇ ಎನೆಚೆ ಸಹಕಾರಿ॥ ರಹಿ ಪರಹಿತೇ ರತ, ಶಿಖಾಬೆ ಕೀ ಮಹಾಬ್ರತ, ಏಶೆಸ್ ಆಶ್ರಿತ-ರತ ಜನ-ಮನ್-ತಾಪಹಾರೀ। ಗುರುಪದೇ ಬಾಲಿದಾನ, ಜೀವನ-ಯೌವನ ಮಾನ ಹಯೇಚಿ ಕಿ ಅಧಿಷ್ಠಾನ, ಸಾಜಿತೇ ದೀನ-ಭಿಕ್ಷಾರಿ॥ –ಗಿರೀಶ್ ಚಂದ್ರ ಘೋಷ್
ಕೆ ರೇ ನರೇಂದ್ರಬರ ವೀರೇಶ್ವರ ದೇಹಧಾರಿ। Read More »
ಏಶೋ ಭುವನಪಾವನ ನಾರಾಯಣ। ಏಶ ಆರ್ತ-ಪತಿತ-ಚಿತೇ, ಶಾಂತಿ ವಿತರಿತೇ, ತ್ರಿಭುವನ-ತಾರಣ-ಕಾರಣ। ದ್ವೇಷ ಹಿಂಸಾ ಹೆರೀ ಝರಿತ ನಯನಬಾರಿ ಸಾಮ್ಯ ಪ್ರಚಾರಿಲೇ ದೇಶೇ ದೇಶೇ ಘುರೀ, ಲಾಂಛನಾ ಸಹಿಲೇ, ಸಾಧಿ’ ಶಿಖಾಯಿಲೇ ಜೀವಹಿತೇ ಜೀವನಧಾರಣ॥ ಹೆರ ಘೋರ ತಮ, ಸ್ವಾರ್ಥ ಸೇ ನಿರ್ಮಮ ಛಾಯ್ಛೇ ಭುವನ ಕಾಲಮೇಘ-ಸಮ, ಶೋಣಿತೇ ರಂಜಿತ, ರೋದನೇ ಪೂರಿತ, ಕಲುಷಿತ ಧರಣೀ ಗಗನ। (ಏಶೋ) ಹೃದಯೇ ಹೃದಯೇ, ಅಂತರಯಾಮಿ ಹೋಯೇ, ಸ್ವಾರ್ಥಬಂಧ ಕಾಟೋ ಪ್ರೇಮ ಅಸಿ ದಿಯೇ, ಖುಲಿಯೇ ದಾವ್ ಠುಲಿ, ಹೆರೀ ನಯನ
ಏಶೋ ಭುವನಪಾವನ ನಾರಾಯಣ Read More »
ನಮಿ ನಮಿ ವಿವೇಕಾನಂದ ಸ್ವಾಮಿ ಜನಗಣಮನ ಉದ್ವೋಧಕ ಹೇ|ಜ್ಞಾನ-ಪಥ ಬಹಿಯ ಎಲೆ ನಮಿ ಅಜ್ಞಾನ-ಮನ ಜ್ಞಾನ-ದ್ಯೋತಕ ಹೇ|| ಭಕ್ತೇ ದಿಲೇ ತುಮಿ ಭಕ್ತಿರ ಪ್ರಾಣಅಜ್ಞಾನ ದಿಲೆ ಜ್ಞಾನ-ಅಲೋಕ ದಾನ|ಯೋಗಿ ಜಾನೆ ದಿಲೆ ತುಮಿ ಯೋಗ ಅನುಧ್ಯಾನಅಂತರ-ಮಲಿನತಾ-ಶೋಧಕ ಹೇ|| ಅರ್ತೇರ ಸೇವಾ ತವ ಚಿಲ ಮಹಾಧರ್ಮವ್ಯಥಿತೇರ ವ್ಯಥಾ ದೂರ ಛಿಲ ಮಹಾಕರ್ಮ|ದರದೇ ಭರಾ ಛಿಲ ಸದಾ’ ತವ ಮರ್ಮದೀನದುಃಖೀ ಜನ ಸೇವಕ ಹೇ|| ಸಬಾರ್ ಉಪಾರೆ ಮಾನುಷ್ಈ ಸತ್ಯದೇಖಿಲೇ ಈಶ್ವರ ಪ್ರೇಮೇತೇ ಮೂರ್ತಾಮಿಥ್ಯಾ ಜಗತೇ ಪ್ರೇಮೈ ಯೆ ಸತ್ಯ
ನಮಿ ನಮಿ ವಿವೇಕಾನಂದ ಸ್ವಾಮಿ Read More »
ಬೀರ ಸೇನಾಪತಿ ವಿವೇಕಾನಂದ ಐ ಜೆ ಡಾಕಿಚೆ ‘ಆಯರೆ ಆಯ’।ಆಹ್ವಾನೆ ತಾಂರ ಆಪನಾ ಭೂಲಿಯಾ ಕತ ಮಹಾರಥೀ ಛುಟಿಯಾ ಜಾಯ॥ ಆತ್ಮತ್ಯಾಗೇರ್ ಅಗ್ನಿಮಂತ್ರೇ ದೀಕ್ಷಿತ ಹೇ ನವೀನ ತಂತ್ರೇ,ಭೋಗಬಾದ-ಜಾತ-ದೈತ್ಯ ದಲಿತೇ, ಆಪನಾ ಸೋಪಿತೇ ಕೇ ಜಾಬಿ ಆಯ॥ ಸ್ವಾರ್ಥ-ದ್ವಂದ್ವ-ಭೋಗ-ಕೋಲಾಹಲ ಏನೇಛೆ ಜಗತೇ ಶುದ್ಧ ಹೋಲಾಹೋಲ,ನಿಭಾತೇ ಆಜಿಕೇ ಏಯ ದಾಬಾನಲ ಪ್ರೇಮ ಬಾರೀ ಸೇ ಜೆ ಏನೇಛೆ ಹಾಯ॥ ಎಶೋ ದೇವ ಎಶೋ ಕರುಣಾ-ನಿಧಾನ, ಲಹ ಆಜಿ ಮಮ ತನು-ಮನ-ಪ್ರಾಣ,ಕೃಪಾ ಕರೀ ಕರೋ ಏ ಆಶೀಸ ದಾನ, ತವ
ಬೀರ ಸೇನಾಪತಿ ವಿವೇಕಾನಂದ Read More »
ಭುವನ ಮಂಡಲೇ ನವಯುಗಮುದಯತು ಸದಾ ವಿವೇಕಾನಂದಮಯಮ್ |ಸುವಿವೇಕಮಯಮ್ ಸ್ವಾನಂದಮಯಂ ||ಪ|| ತಮೋಮಯಂ ಜನ ಜೀವನಮಧುನಾ ನಿಷ್ಕ್ರಿಯತಾಽಲಸ್ಯ ಗ್ರಸ್ತಮ್ |ರಜೋಮಯಮಿದಂ ಕಿಂವಾ ಬಹುಧಾ ಕ್ರೋಧ ಲೋಭಮೋಹಾಭಿಹತಮ್ |ಭಕ್ತಿಜ್ಞಾನಕರ್ಮವಿಜ್ಞಾನೈಃ ಭವತು ಸಾತ್ತ್ವಿಕೋದ್ಯೋತಮಯಮ್ ||೧|| ವಹ್ನಿವಾಯುಜಲ ಬಲ ವಿವರ್ಧಕಂ ಪಾಂಚಭೌತಿಕಂ ವಿಜ್ಞಾನಮ್ |ಸಲಿಲನಿಧಿತಲಂ ಗಗನಮಂಡಲಂ ಕರತಲಫಲಮಿವ ಕುರ್ವಾಣಮ್ |ದೀಕ್ಷುವಿಕೀರ್ಣಂ ಮನುಜಕುಲಮಿದಂ ಘಟಯತುಚೈಕ ಕುಟುಂಬಮಯಮ್ ||೨|| ಸಗುಣಾಕಾರಂ ಹ್ಯಗುಣಾಕಾರಂ ಏಕಾಕಾರಮನೇಕಾಕಾರಮ್ |ಭಜಂತಿ ಏತೇ ಭಜಂತು ದೇವಮ್ ಸ್ವಸ್ವನಿಷ್ಠಯಾ ವಿಮತ್ಸರಮ್ |ವಿಶ್ವಧರ್ಮಮಿಮಮುದಾರಭಾವಂ ಪ್ರವರ್ಧಯತು ಸೌಹಾರ್ದಮಯಮ್ ||೩|| ಜೀವೇ ಜೀವೇ ಶಿವಸ್ವರೂಪಂ ಸದಾ ಭಾವಯತು ಸೇವಾಯಾಮ್
ಭುವನ ಮಂಡಲೇ ನವಯುಗಮುದಯತು Read More »
ಓ ಬಂದ ಶ್ರೀಗುರು ವಿವೇಕಾನಂದ ಆ ಧ್ರುವಮಂಡಲದಿಂದ !! ಮೊರೆಯುವ ಕಡಲಿಗೆ ಹಾರಿ ಧುಮುಕಿದ ತೆರೆಗಳ ಸೀಳಿದ, ಈಜಿದ, ನುಗ್ಗಿದ ಗಟ್ಟಿ ಬಂಡೆಯಲಿ ಬೇರೂರಿದ ಬಾನೆತ್ತರ ಬೆಳೆದ ಬೆಳಕಿನ ಗೋಪುರವಾದ!! ದಕ್ಷಿಣೇಶ್ವರದ ವಿದ್ಯುತ್ ಕೇಂದ್ರದ ಕೋಶಾಗಾರ ಪೂರ್ವಪಶ್ಚಿಮಕೆ ತಂತಿಯ ಹಾಯಿಸಿ ಕೊಟ್ಟನು ಬೆಳಕಿನ ಆಹಾರ ಕೋಲಂಬೋದಿಂದಾಲ್ಮೊರದ ತನಕವು ಇವನದೆ ಮಿಂಚಿನ ತೇರು ಇವನಡಿಗಳ ನುಡಿಗಳ ಸ್ಪರ್ಶಕೆ ಝಗ್ಗನೆ ಹತ್ತದೆ ಇದ್ದವರಾರು?!! ವಜ್ರದ ಮೈ, ಉಕ್ಕಿನ ನರ, ಕುಡಿಮಿಂಚಿನ ಕಣ್ಣು ಗುಡುಗಿನ ದನಿ, ಹೊನಲಿನ ನಡೆ ಎದೆ ಬೆಳದಿಂಗಳ
ಓ ಬಂದ ಶ್ರೀಗುರು ವಿವೇಕಾನಂದ Read More »
ರಾಮಕೃಷ್ಣ ಪದಶರಣಜೀವನ ಜಯ ವಿವೇಕಾನಂದ ನಾಮಧಾರೀ | ರುದ್ರ ಅವತಾರ ಭೈರವ-ಹುಂಕಾರಏಶೇ ಚರಾಚರವಾರೀ ಪ್ರಭು || ತೇಜದೃಪ್ತ ತವ ಸ್ಥಿರಕಂಠರವ ಅಭೀರಭೀಃ ಮಂತ್ರಪ್ರಚಾರೀ | ನಾಶಿ ಭವಾಮಯ ದಿಲೇ ವರಾಭಯ ನಿರ್ಭಯ ಕೊರಿ ನರನಾರೀ || ಗಾಹೇ ಅಕಿಂಚನ ತವ ಗುಣಕೀರ್ತನ ಚಾಹೋ ಕೃಪಾ ನಯನೇ ನೇಹಾರೀ | ದೇಹೊ ಪದಾಶ್ರಯ ದೀನದಯಾಮಯ ಅಪಾರ್ ಕರುಣಾ ಭಯಹಾರೀ || -ಹೃಷೀಕೇಶ ಚಕ್ರವರ್ತಿ
ರಾಮಕೃಷ್ಣ ಪದಶರಣಜೀವನ Read More »
ಶ್ರೀ ವಿವೇಕಾನಂದ ಗುರುವರ ನವಯುಗಾಚಾರ್ಯ ರಾಮಕೃಷ್ಣರ ಭೀಮಶಿಷ್ಯನೆ, ವೀರವೇದಾಂತಿ ಭಾರತಾಂಬೆಯ ಧೀರಪುತ್ರನೆ, ಸಾಧುಭೈರವನೆ ಸ್ಥೈರ್ಯದಚಲವೆ, ಧೈರ್ಯದಂಬುಧಿ, ಜಯತು ಜಯ ಜಯತು || ಚಿದ್ಋತಾಗ್ನಿಯ ಚಂಡಕಾಂತಿಯೆ, ಮೇರುಸಂನ್ಯಾಸಿ ಭರತಖಂಡದ ನಂದಿದಿದ್ದಲಿಗಿತ್ತೆ ತೇಜವನು ಬೊಮ್ಮದಂಬುಧಿಗಲೆಯನೀಯುವ ಭರದ ಬಿರುಗಾಳಿ ಬೂದಿಮುಚ್ಚಿದ ಭರತಭೂಮಿಯನೂದಿ ಬೆಳಗಿಸಿದೆ || ಭರತಖಂಡದೊಳರಚುತಲೆಯುವ ಮನುಜಕುರಿಗಳಿಗೆ ಸಿಂಹಹೃದಯವನಿತ್ತು ಗರ್ಜಿಸುವಂತೆ ನೀ ಮಾಡಿ ಕುರಿಯದೊಡ್ಡಿಯ ಮುರಿದು ಸಿಂಹದ ಗುಹೆಯ ವಿರಚಿಸಿದೆ, ಸಿಂಹಹೃದಯನೆ, ಶ್ರೀ ವಿವೇಕಾನಂದಯೋಗೀಂದ್ರ || ನಿಶೆಯ ಗಗನದೊಳಿರುವ ತಾರೆಯ ತೆರದಿ ರಂಜಿಸಿದೆ ಜಗದ ಕಂಗಳು ನೋಡಲಾರದೆ ನಿನ್ನ ತೇಜವನು ವಿಸ್ಮಯಾಶ್ಚರ್ಯದಲಿ
ಶ್ರೀ ವಿವೇಕಾನಂದ ಗುರುವರ Read More »
ಅನಿತ್ಯದೃಶ್ಯೇಷು ವಿವಿಚ್ಯ ನಿತ್ಯಂ ತಸ್ಮಿನ್ ಸಮಾಧತ್ತ ಇಹ ಸ್ಮ ಲೀಲಯಾ | ವಿವೇಕ-ವೈರಾಗ್ಯ-ವಿಶುದ್ಧ-ಚಿತ್ತಂ ಯೊಸೌ ವಿವೇಕೀ ತಮಹಂ ನಮಾಮಿ || ವಿವೇಕಜಾನಂದ-ನಿಮಗ್ನ-ಚಿತ್ತಂ ವಿವೇಕ ದಾನೈಕ ವಿನೋದ ಶೀಲಂ ವಿವೇಕ-ಭಾಸಾ-ಕಮನೀಯಕಾಂತಿಂ ವಿವೇಕಿನಂ ತಂ ಸತತಂ ನಮಾಮಿ || ಋತಂ ಚ ವಿಜ್ಞಾನಮಧಿಶ್ರಯತ್ ಯತ್ ನಿರಂತರಂ ಚಾದಿಮಧ್ಯಾಂತಹೀನಮ್ | ಸುಖಂ ಸುರೂಪ0 ಪ್ರಕರೋತಿ ಯಸ್ಯ ಅನಂದಮೂರ್ತಿಂ ತಮಹಂ ನಮಾಮಿ || ಸೂರ್ಯೋ ಯಥಾಂಧ0 ಹಿ ತಮೋ ನಿಹಂತಿ ವಿಷ್ಣುರ್ಯಥಾ ದುಷ್ಟಜನಾನ್ ಛಿನತ್ತಿ | ತಥೈವ ಯಸ್ಯಾಖಿಲ-ನೇತ್ರ-ಲೋಭಂ
ಶ್ರೀಮದ್ವಿವೇಕಾನಂದ-ಪಂಚಕಮ್ Read More »
ಸಮಾಧಿಸ್ಥಃ ಶಿವಃ ಸ್ವಲೋಕೇ ನಿರ್ಭರಂ ಜನಾನಾಂ ಕ್ರಂದನಾದ್ ಭವಾಗ್ನೌ ಭೀಷಣೇ | ಪ್ರದಗ್ದನಾಮ್ ಪ್ರಬೋಧಿಸ್ತ್ವಮ್ ಹ್ಯಾಗತಃ ವಿವೇಕಾನಂದ ತೇ ಪ್ರಭಾತೇ ಪ್ರಾಂಜಲಿಃ || ನರೇಂದ್ರಃ ಶೈಶವೇ ನರೇಂದ್ರೋ ಯೌವನೇ ನರೇಂದ್ರಃ ಕ್ರೀಡನೇ ನರೇಂದ್ರಃ ಶಿಕ್ಷಣೇ | ನರೇಂದ್ರಃ ಪಾಲನೇ ನರೇಂದ್ರೋ ಹ್ಯರ್ಪಣೇ ವಿವೇಕಾನಂದ ತೇ ಪ್ರಭಾತೇ ಪ್ರಾಂಜಲಿಃ || ಹರೀಂದ್ರಶ್ಚೇಷ್ಟಿತ್ಯೆಃ ಕಲಾಜ್ಞೋ ಗಾಯನೈ ಪರಿಜ್ಞಾನೈರ್ಬುಧೋ ಮಹರ್ಷಿರ್ದರ್ಶನೈ| ಯತಿಂದ್ರೋಸಕ್ತಿಭಿರ್ಭವಾನ್ ಯನ್ನಾಸ್ತಿ ಕಿಂ ವಿವೇಕಾನಂದ ತೇ ಪ್ರಭಾತೇ ಪ್ರಾಂಜಲಿಃ || ಮುಮುಕ್ಷಾ ದರ್ಶಿತಾಭಿಹಂಸಂ ಧಾವನೈ ವಿನೈಕಾಂ ಪಾದುಕಂ ನಿತಾಂತೋನ್ಮತ್ತವತ್ |
ಶ್ರೀ ವಿವೇಕಾನಂದ-ಪ್ರಭಾತ-ಪ್ರಾಂಜಲಿಃ Read More »
ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು; ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು! ದೂರದಡವಿಯೊಳೆಲ್ಲಿ ಲೌಕಿಕ ವಿಷಯ ವಾಸನೆ ಮುಟ್ಟದೊ, ಎಲ್ಲಿ ಗಿರಿ ಗುಹೆ ಕಂದರದ ಬಳಿ ಜಗದ ಗಲಿಬಿಲಿ ತಟ್ಟದೊ , ಎಲ್ಲಿ ಕಾಮವು ಸುಳಿಯದೊ – ಮೇಣ್ ಎಲ್ಲಿ ಜೀವವು ತಿಳಿಯದೊ ಕೀರ್ತಿ ಕಾಂಚನವೆಂಬುವಾಸೆಗಳಿಂದ ಜನಿಸುವ ಭ್ರಾಂತಿಯ, ಎಲ್ಲಿ ಆತ್ಮವು ಪಡೆದು ನಲಿವುದೊ ನಿಚ್ಚವಾಗಿಹ ಶಾಂತಿಯ, ನನ್ನಿವರಿವಾನಂದವಾಹಿನಿಯೆಲ್ಲಿ ಸಂತತ ಹರಿವುದೊ, ಎಲ್ಲಿ ಎಡೆಬಿಡದಿರದ ತೃಪ್ತಿಯ ಝರಿ ನಿರಂತರ ಸುರಿವುದೋ ಅಲ್ಲಿ ಮೂಡಿದ ಹಾಡನುಲಿಯೈ,
ನಿಖಿಲಭುವನಜನ್ಮಸ್ಥೇಮಭಂಗಪ್ರರೋಹಾಃ ಅಕಲಿತಮಹಿಮಾನಃ ಕಲ್ಪಿತಾ ಯತ್ರ ತಸ್ಮಿನ್ । ಸುವಿಮಲಗಗನಾಭೇ ತ್ವೀಶಸಂಸ್ಥೇಽಪ್ಯನೀಶೇ ಮಮ ಭವತು ಭವೇಽಸ್ಮಿನ್ ಭಾಸುರೋ ಭಾವಬಂಧಃ ॥ ನಿಹತನಿಖಿಲಮೋಹೇಽಧೀಶತಾ ಯತ್ರ ರೂಢಾ ಪ್ರಕಟಿತಪರಪ್ರೇಮ್ನಾ ಯೋ ಮಹಾದೇವ ಸಂಜ್ಞಃ । ಅಶಿಥಿಲಪರಿರಂಭಃ ಪ್ರೇಮರೂಪಸ್ಯ ಯಸ್ಯ ಹೃದಿ ಪ್ರಣಯತಿ ವಿಶ್ವಂ ವ್ಯಾಜಮಾತ್ರಂ ವಿಭುತ್ವಮ್ ॥ ವಹತಿ ವಿಪುಲವಾತಃ ಪೂರ್ವ ಸಂಸ್ಕಾರರೂಪಃ ಪ್ರಮಥತಿ ಬಲವೃಂದಂ ಘೂರ್ಣಿತೇವೋರ್ಮಿಮಾಲಾ । ಪ್ರಚಲತಿ ಖಲು ಯುಗ್ಮಂ ಯುಷ್ಮದಸ್ಮತ್ಪ್ರತೀತಮ್ ಅತಿವಿಕಲಿತರೂಪಂ ನೌಮಿ ಚಿತ್ತಂ ಶಿವಸ್ಥಮ್ ॥ ಜನಕಜನಿತಭಾವೋ ವೃತ್ತಯಃ ಸಂಸ್ಕೃತಾಶ್ಚ ಅಗಣನಬಹುರೂಪಾ ಯತ್ರ ಏಕೋ ಯಥಾರ್ಥಃ
ವಂಗ ಹೃದಯ ಗೋಮುಖೀ ಹೊಇತೇ ಕರುಣಾಗಂಗಾ ಬಹಿಯಾ ಜಾಯ್ ಏಶೊ ಛುಟೇ ಏಶೊ ಕೇ ಆಛೊ ಮಾನವ ಶುಷ್ಕ ಕಂಠ ಪಿಪಾಸಾಯ್|| ವ್ಯರ್ಥವಾಸನಾ ಅನಲ ದಹನ್ ಸಹಿಲೇ ಕೊತೊನಾ ಜನಮ ಮರಣ್ ಆಲೇಯಾರ್ ಸಾಥೇ ಛುಟಿತೇ ಛುಟಿತೇ ಶ್ರಮಜಸಲಿಲಸಿಕ್ತಕಾಯ್ ಸ್ನಿಗ್ಧ ಸಲಿಲೇ ಬಾರೇಕ ಡುಬಿಲೇ ಸಕಲ ಜ್ವಾಲಾ ಜುಡಾಬೇ ತಾಯ್|| ಜಾಹ್ನವೀ ತೀರೇ ತೃಷ್ಣಾ ಕಾತರ್ ಅಂಧ ಯೇ ಜನ ಖೋಜೇ ಸರೋವರ್ ರಾಮಕೃಷ್ಣ ಪೂತಗಂಗಾ ಬ್ರಹ್ಮಾನಂದಸಾಗರೇ ಧಾಯ್ ಹೋಕ್ ಅವಸಾನ್ ವ್ಯರ್ಥ ಪ್ರಯಾಣ್ ಏಶೊ ಛುಟೇ
ರಾಮಕೃಷ್ಣ ಪದಶರಣ ಜೀವನ ಜಯ ವಿವೇಕಾನಂದ ನಾಮಧಾರೀ| ರುದ್ರ ಅವತಾರ ಭೈರವ-ಹುಂಕಾರ ಏಶೇ ಚರಾಚರವಾರೀ| ಪ್ರಭು|| ತೇಜದೃಪ್ತ ತವ ಸ್ಥಿರಕಂಠರವ ಅಭೀರಭೀಃ ಮಂತ್ರ ಪ್ರಚಾರೀ| ನಾಶಿ ಭವಾಮಯ ದಿಲೇ ವರಾಭಯ ನಿರ್ಭಯ ಕೊರಿ ನರನಾರೀ|| ಗಾಹೇ ಅಕಿಂಚನ ತವ ಗುಣಕೀರ್ತನ ಚಾಹೋ ಕೃಪಾ ನಯನೇ ನೇಹಾರೀ| ದೇಹೊ ಪದಾಶ್ರಯ ದೀನದಯಾಮಯ ಅಪಾರ್ ಕರುಣಾ ಭಯಹಾರೀ|| —-ಹೃಷೀಕೇಶ ಚಕ್ರವರ್ತಿ
ಮೋದೇರ್ ವಿವೇಕಾನಂದ ತುಮಿಗೋ ವಿಶ್ವ ವಿವೇಕಾನಂದ|| ಸ್ವದೇಶ್ ವಿದೇಶ್ ಉಜಲಿ ಉಠಿಛೇ ತೋಮಾರ್ ನವೀನ ತಂತ್ರ ಆಕಾಶ್ ಬಾತಾಸ್ ಧ್ವನಿಯಾ ತುಲಿಛೇ ತೋಮಾರ್ ಮೋಹನ ಮಂತ್ರ ನಂದಿತ ಧರಾ ಮಂದಿರ ಮಾಝೇ ಧರ್ಮೇರ ಸ್ರಕ ಗಂಧ|| ಅರುಣ ಕಿರಣ ಉಜಲಿ ಉಠಿಲೊ ಉದಿಲೇ ಯೇ ದಿನ ವಂಗೇ ಸ್ವರಗ ಕೊರಿಲೊ ಸುರಭಿ ವೃಷ್ಟಿ ವರಷಿ ಆಶೀಷ ಸಂಗೇ ಪ್ರೇಮೇರ್ ಪುಣ್ಯಪ್ರವಾಹೇ ಸಾಜಿಲೇ ಗೌರ ನಿತ್ಯಾನಂದ|| ದ್ಯುಲೋಕೇರ್ ಛವಿ ಹೇರಿಲೇ ಪುಲಕೇ ಗುರೂರ್ ಚರಣತಲೇ ಆರ್ತೇರ್ ಸೇವಾ ಮರ್ತ್ಯೇ
ಮನ ಚಲ ನಿಜ ನಿಕೇತನೇ|| ಸಂಸಾರ ವಿದೇಶೇ ವಿದೇಶೀರ ವೇಶೇ ಭ್ರಮ ಕೇನೊ ಅಕಾರಣೇ|| ವಿಷಯ ಪಂಜಕ ಆರ್ ಭೂತಗಣ ಸಬ್ ತೋರ್ ಪರ ಕೇವು ನಯ್ ಆಪನ್| ಪರ ಪ್ರೇಮೇ ಕೇನೊ ಹೊಯೇ ಅಚೇತನ್ ಭುಲಿಛೋ ಆಪನ್ ಜನೇ|| ಸತ್ಯ ಪಥೇ ಮನ ಕೊರೊ ಆರೋಹಣ್ ಪ್ರೇಮೇರ್ ಆಲೇ ಜ್ವಾಲಿ ಚಲೊ ಅನುಕ್ಷಣ್| ಸಂಗೇತೇ ಸಂಬಲ್ ರಾಖೋ ಪುಣ್ಯ ಧನ್ ಗೋಪನೇ ಅತಿ ಯತನೇ|| ಲೋಭ ಮೋಹ ಆದಿ ಪಥೇ ದಸ್ಯುಗಣ್ ಪಥಿಕೇರ್ ಕೊರೇ ಸರ್ವಸ್ವ