ವಿಶುದ್ಧವಿಜ್ಞಾನಮಗಾಧಸೌಖ್ಯಂ

ಶ್ರೀರಾಮಕೃಷ್ಣಸ್ತವಃ ವಿಶುದ್ಧವಿಜ್ಞಾನಮಗಾಧಸೌಖ್ಯಂ ವಿಶ್ವಸ್ಯ ಬೀಜಂ ಕರುಣಾಪಯೋಧಿಃ | ಅನಾದ್ಯಾನಂತಂ ಪ್ರಕೃತೇ ಪರಸ್ತಾತ್ ತತ್ ತತ್ತ್ವಮೇಕಂ ಭುವಿ ರಾಮಕೃಷ್ಣಃ || ನ ನೇತಿ ಭೀತ್ಯಾ ಶ್ರುತಯೋ ವದಂತಿ ವದಂತಿ ಸಾಕ್ಷಾನ್ನ ಚ ಯಂ ಕದಾಚಿತ್ | ಚಿದೇಕರೂಪಃ ಶಿವ ಈಶ್ವರಾಣಾಂ ಮಹೇಶ್ವರೋಸೌ ಭುವಿ ರಾಮಕೃಷ್ಣಃ || ಯಂ ನಿತ್ಯಮಾನಂದಮನಂತಮೇಕಂ ಶಿವೇತಿ ನಾಮ್ನಾ ಶ್ರುತಯೋ ಗೃಣ0ತಿ | ತಸ್ಯಾವತಾರೋ ನರರೂಪಧಾರೀ ಕೃಪಾಸುಧಾಬ್ಧಿರ್ಭುವಿ ರಾಮಕೃಷ್ಣಃ || ಮಮೇತಿ ಬುದ್ಧಿರ್ವಿಷಯೇಷು ಯಸ್ಯ ನಾಭೂತ್ ಕದಾಚಿತ್ ವಿಷಯಾತಿಗಸ್ಯ | ಸ ಕಾಮಿನೀಕಾಂಚನರಿಕ್ತಚಿತ್ತಃ ಕೊಪ್ಯೇಕ ಆಸೀದ್ […]

ವಿಶುದ್ಧವಿಜ್ಞಾನಮಗಾಧಸೌಖ್ಯಂ Read More »

ಹೇ ರಾಮಕೃಷ್ಣ – ಶ್ರೀರಾಮಕೃಷ್ಣಾಷ್ಟಕಮ್

ವಿಶ್ವಸ್ಯ ಧಾತಾ ಪುರುಷಸ್ತ್ವ ಮಾದ್ಯೋ ವ್ಯಕ್ತೇನ ರೂಪೇಣ ತಾತಂ ತ್ವಯೇದಮ್ | ಹೇ ರಾಮಕೃಷ್ಣ ತ್ವಯಿ ಭಕ್ತಿಹೀನೇ ಕೃಪಾಕಟಾಕ್ಷಂ ಕುರು ದೇವ ನಿತ್ಯಮ್ || ತ್ವಂ ಪಾಸಿ ವಿಶ್ವಂ ಸೃಜಸಿ ತ್ವಮೇವ | ತ್ವಮಾದಿದೇವೋ ವಿನಿಹಂಸಿ ಸರ್ವಮ್ || ಹೇ ರಾಮಕೃಷ್ಣ…..|| ಮಾಯಂ ಸಮಾಶ್ರಿತ್ಯ ಕರೋಷಿ ಲೀಲಾಮ್ | ಭಕ್ತಾನ್ ಸಮುದ್ಧರ್ತುಮನನ್ತಮೂರ್ತಿಃ || ಹೇ ರಾಮಕೃಷ್ಣ….|| ವಿಧೃತ್ಯ ರೂಪಂ ನರಾವತ್ತ್ವ ಯಾ ವೈ | ವಿಜ್ಞಾಪಿತೋ ಧರ್ಮ ಇಹಾತಿಗುಹ್ಯಃ ||ಹೇ ರಾಮಕೃಷ್ಣ…|| ತಪೋಥ ತೇ ತ್ಯಾಗಮದೃಷ್ಟಪೂರ್ವಮ್ |

ಹೇ ರಾಮಕೃಷ್ಣ – ಶ್ರೀರಾಮಕೃಷ್ಣಾಷ್ಟಕಮ್ Read More »

ವಿಷ್ಣು ಸೂಕ್ತಮ್

ಓಂ ವಿಷ್ಣೋರ್ನುಕಂ’ ವೀರ್ಯಾ’ಣಿ ಪ್ರವೋ’ಚಂ ಯಃ ಪಾರ್ಥಿ’ವಾನಿ ವಿಮಮೇ ರಾಜಾಗ್‍ಮ್’ಸಿ ಯೋ ಅಸ್ಕ’ಭಾಯದುತ್ತ’ರಗ್‍ಮ್ ಸಧಸ್ಥಂ’ ವಿಚಕ್ರಮಾಣಸ್ತ್ರೇಧೋರು’ಗಾಯೋ ವಿಷ್ಣೋ’ರರಾಟ’ಮಸಿ ವಿಷ್ಣೋ”ಃ ಪೃಷ್ಠಮ’ಸಿ ವಿಷ್ಣೋಃ ಶ್ನಪ್ತ್ರೇ”ಸ್ಥೋ ವಿಷ್ಣೋಸ್ಸ್ಯೂರ’ಸಿ ವಿಷ್ಣೋ”ರ್ಧ್ರುವಮ’ಸಿ ವೈಷ್ಣವಮ’ಸಿ ವಿಷ್ಣ’ವೇ ತ್ವಾ || ತದ’ಸ್ಯ ಪ್ರಿಯಮಭಿಪಾಥೋ’ ಅಶ್ಯಾಮ್ | ನರೋ ಯತ್ರ’ ದೇವಯವೋ ಮದ’ಂತಿ | ಉರುಕ್ರಮಸ್ಯ ಸ ಹಿ ಬಂಧು’ರಿತ್ಥಾ | ವಿಷ್ಣೋ” ಪದೇ ಪ’ರಮೇ ಮಧ್ವ ಉಥ್ಸಃ’ | ಪ್ರತದ್ವಿಷ್ಣು’ಸ್ಸ್ತವತೇ ವೀರ್ಯಾ’ಯ | ಮೃಗೋ ನ ಭೀಮಃ ಕು’ಚರೋ ಗಿ’ರಿಷ್ಠಾಃ | ಯಸ್ಯೋರುಷು’ ತ್ರಿಷು ವಿಕ್ರಮ’ಣೇಷು

ವಿಷ್ಣು ಸೂಕ್ತಮ್ Read More »

ತೋಟಕಾಷ್ಟಕಂ

ವಿದಿತಾಖಿಲ ಶಾಸ್ತ್ರ ಸುಧಾ ಜಲಧೇ ಮಹಿತೋಪನಿಷತ್-ಕಥಿತಾರ್ಥ ನಿಧೇ | ಹೃದಯೇ ಕಲಯೇ ವಿಮಲಂ ಚರಣಂ ಭವ ಶಂಕರ ದೇಶಿಕ ಮೇ ಶರಣಮ್ || 1 || ಕರುಣಾ ವರುಣಾಲಯ ಪಾಲಯ ಮಾಂ ಭವಸಾಗರ ದುಃಖ ವಿದೂನ ಹೃದಮ್ | ರಚಯಾಖಿಲ ದರ್ಶನ ತತ್ತ್ವವಿದಂ ಭವ ಶಂಕರ ದೇಶಿಕ ಮೇ ಶರಣಮ್ || 2 || ಭವತಾ ಜನತಾ ಸುಹಿತಾ ಭವಿತಾ ನಿಜಬೋಧ ವಿಚಾರಣ ಚಾರುಮತೇ | ಕಲಯೇಶ್ವರ ಜೀವ ವಿವೇಕ ವಿದಂ ಭವ ಶಂಕರ ದೇಶಿಕ ಮೇ

ತೋಟಕಾಷ್ಟಕಂ Read More »

ವಿಶ್ವನಾಥಾಷ್ಟಕಮ್

ಗಂಗಾತರಂಗರಮಣೀಯಜಟಾಕಲಾಪಂ ಗೌರೀನಿರಂತರವಿಭೂಷಿತವಾಮಭಾಗಮ್ । ನಾರಾಯಣಪ್ರಿಯಮನಂಗಮದಾಪಹಾರಂ ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ॥ ವಾಚಾಮಗೋಚರಮನೇಕಗುಣಸ್ವರೂಪಂ ವಾಗೀಶವಿಷ್ಣುಸುರಸೇವಿತಪಾದಪೀಠಮ್ । ವಾಮೇನವಿಗ್ರಹವರೇಣಕಲತ್ರವಂತಂ ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ॥ ಭೂತಾಧಿಪಂ ಭುಜಗಭೂಷಣಭೂಷಿತಾಂಗಂ ವ್ಯಾಘ್ರಾಜಿನಾಂಬರಧರಂ ಜಟಿಲಂ ತ್ರಿನೇತ್ರಮ್ । ಪಾಶಾಂಕುಶಾಭಯವರಪ್ರದಶೂಲಪಾಣಿಂ ವಾರಾಣಸೀಪುರಪತಿಂ ಭಜ ವಿಶ್ವನಾಥಮ್ । ಶೀತಾಂಶುಶೋಭಿತಕಿರೀಟವಿರಾಜಮಾನಂ ಭಾಲೇಕ್ಷಣಾನಲವಿಶೋಷಿತಪಂಚಬಾಣಮ್ । ನಾಗಾಧಿಪಾರಚಿತಭಾಸುರಕರ್ಣಪೂರಂ ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ॥ ಪಂಚಾನನಂ ದುರಿತಮತ್ತಮತಂಗಜಾನಾಂ ನಾಗಾಂತಕಂ ದನುಜಪುಂಗವಪನ್ನಗಾನಾಮ್ । ದಾವಾನಲಂ ಮರಣಶೋಕಜರಾಟವೀನಾಂ ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ॥ ತೇಜೋಮಯಂ ಸಗುಣನಿರ್ಗುಣಮದ್ವಿತೀಯಂ ಆನಂದಕಂದಮಪರಾಜಿತಮಪ್ರಮೇಯಮ್ । ನಾಗಾತ್ಮಕಂ ಸಕಲನಿಷ್ಕಲಮಾತ್ಮರೂಪಂ ವಾರಾಣಸೀಪುರಪತಿಂ ಭಜ ವಿಶ್ವನಾಥಮ್

ವಿಶ್ವನಾಥಾಷ್ಟಕಮ್ Read More »

ವೈಷ್ಣವ ಜನ ತೋ

ವೈಷ್ಣವ ಜನ ತೋ ತೇನೇ ಕಹಿಯೇ ಜೇ ಪೀಡ ಪರಾಯೀ ಜಾಣೇ ರೇ| ಪರದುಃಖೇ ಉಪಕಾರ ಕರೇ ತೋಯೇ ಮನ ಅಭಿಮಾನ ನ ಆಣೇ ರೇ|| ಸಕಳ ಲೋಕಮಾ ಸಹುನೇ ವಂದೇ ನಿಂದಾ ನ ಕರೇ ಕೇನಿ ರೇ| ವಾಚ ಕಾಛ ಮನ ನಿಶ್ಚಲ ರಾಖೇ ಧನ ಧನ ಜನನೀ ತೇನೀ ರೇ|| ಸಮದೃಷ್ಟಿ ನೇ ತೃಷ್ಣಾ ತ್ಯಾಗೀ ಪರಸ್ತ್ರೀ ಜೇನೇ ಮಾತ ರೇ| ಜಿಹ್ವಾ ಥಕೀ ಅಸತ್ಯ ನ ಬೋಲೇ ಪರಧನ ನ ವಝಾಲೇ ಹಾಥ

ವೈಷ್ಣವ ಜನ ತೋ Read More »

ವೈಕುಂಠೀ ಚಾ ರಾಯಾ

(ಅಗ) ವೈಕುಂಠೀ ಚಾ ರಾಯಾ, ಅಗ ವಿಟ್ಠಲ ಸಖಾಯಾ, ಅಗ ನಾರಾಯಣ, ಅಗ ವಸುದೇವ ನಂದನ, ಅಗ ಪುಂಡಲೀಕವರದ ಅಗ ವಿಷ್ಣು ತೂ ಗೋವಿಂದ, ಅಗ ರಕುಮಾಯೀ ಚಾ ಕಾಂತಾ, ಕಾನ್ಹೋಪಾತ್ರಾ ಗಾತೀ ಆತಾ|| —-ಕಾನ್ಹೋಪಾತ್ರಾ

ವೈಕುಂಠೀ ಚಾ ರಾಯಾ Read More »

ವಂಗ ಹೃದಯ

ವಂಗ ಹೃದಯ ಗೋಮುಖೀ ಹೊಇತೇ ಕರುಣಾಗಂಗಾ ಬಹಿಯಾ ಜಾಯ್ ಏಶೊ ಛುಟೇ ಏಶೊ ಕೇ ಆಛೊ ಮಾನವ ಶುಷ್ಕ ಕಂಠ ಪಿಪಾಸಾಯ್|| ವ್ಯರ್ಥವಾಸನಾ ಅನಲ ದಹನ್ ಸಹಿಲೇ ಕೊತೊನಾ ಜನಮ ಮರಣ್ ಆಲೇಯಾರ್ ಸಾಥೇ ಛುಟಿತೇ ಛುಟಿತೇ ಶ್ರಮಜಸಲಿಲಸಿಕ್ತಕಾಯ್ ಸ್ನಿಗ್ಧ ಸಲಿಲೇ ಬಾರೇಕ ಡುಬಿಲೇ ಸಕಲ ಜ್ವಾಲಾ ಜುಡಾಬೇ ತಾಯ್|| ಜಾಹ್ನವೀ ತೀರೇ ತೃಷ್ಣಾ ಕಾತರ್ ಅಂಧ ಯೇ ಜನ ಖೋಜೇ ಸರೋವರ್ ರಾಮಕೃಷ್ಣ ಪೂತಗಂಗಾ ಬ್ರಹ್ಮಾನಂದಸಾಗರೇ ಧಾಯ್ ಹೋಕ್ ಅವಸಾನ್ ವ್ಯರ್ಥ ಪ್ರಯಾಣ್ ಏಶೊ ಛುಟೇ

ವಂಗ ಹೃದಯ Read More »

ವೆಂಕಟಾಚಲನಿಲಯಂ ಸ್ವಾಮಿ

ವೆಂಕಟಾಚಲನಿಲಯಂ ಸ್ವಾಮಿ ವೈಕುಂಠಪುರವಾಸಮ್ ಪಂಕಜನೇತ್ರಂ ಪರಮಪವಿತ್ರಂ ಶಂಖಚಕ್ರಧರ-ಚಿನ್ಮಯರೂಪಮ್|| ಅಂಬುಜೋದ್ಭವವಿನುತಂ ಸ್ವಾಮಿ ಅಗಣಿತಗುಣನಾಮಮ್ ತುಂಬುರುನಾರದ ಗಾನವಿಲೋಲಮ್ ಅಂಬುಧಿಶಯನಂ ಆತ್ಮಾಭಿರಾಮಮ್|| ಪಾಹಿ ಪಾಂಡವಪಕ್ಷಂ ಸ್ವಾಮಿ ಕೌರವಮದಹರಣಮ್ ಬಹು-ಪರಾಕ್ರಮಿ-ಫಣಿಮದಭಂಗಮ್ ಅಹಲ್ಯಾಶಾಪ ಭಯನಾಶಮ್|| ಸಕಲವೇದ ವಿಚಾರಂ ವರ- ಸಾಧುಜನ ಪರಿಪಾಲಮ್ ಮಕರಕುಂಡಲಧರ-ಮದನಗೋಪಾಲಮ್ ಭಕ್ತವತ್ಸಲಂ ಪುರಂದರವಿಟ್ಠಲಮ್|| —-ಪುರಂದರದಾಸ

ವೆಂಕಟಾಚಲನಿಲಯಂ ಸ್ವಾಮಿ Read More »

ವಿಪ್ರವನಿತೆಯಂಕದಲ್ಲಿ

ವಿಪ್ರವನಿತೆಯಂಕದಲ್ಲಿ ನಲಿವನಾರು ಬೆಳಕ ಚೆಲ್ಲಿ| ಧರಿಸಿ ದಿಶೆಯ ಚೆಲುವ ಕುವರ ಒಲಿದು ಬಂದೆ ಬಡಕುಟೀರ|| ಭೂತಲಕೆ ಇಳಿದು ಬಂದೆ ಯಾರು ನೀನು ಕಣ್ಮಣಿ| ಆರ್ತ ಜನರ ತಾಪ ಕಳೆಯೆ ಸುರಿಸಿ ಕರುಣೆ ಕಂಬನಿ|| ನೊಂದ ಜನಕೆ ನೆರವ ನೀಡೆ ಬಂದೆಯೇನು ಗೋಪ್ಯವಾಗಿ| ಕಂದ ಮೊಗದಿ ಕರುಣೆ ತಳೆದು ಅಳುವೆ ನಗುವೆ ಯಾರಿಗಾಗಿ|| ರೂಪರಾಶಿ ಕಂಡು ನಿನ್ನ ಸೆಳೆಯಲಾರೆ ನೆಟ್ಟ ಕಣ್ಣ| ತಾಪತಿಮಿರನಾಶಿ ನಿನ್ನ ತೋಳಲೆತ್ತಿಕೊಂಬೆ ಚಿನ್ನ||

ವಿಪ್ರವನಿತೆಯಂಕದಲ್ಲಿ Read More »

ವಿದುರನ ಭಾಗ್ಯವಿದು

ವಿದುರನ ಭಾಗ್ಯವಿದು|| ಇದ ಕಂಡು ಜಗವೆಲ್ಲ ತಲೆದೂಗುತಿಹುದು|| ಕುರುರಾಯನು ಖಳನನುಜನು ರವಿಜನು ಗುರುಗಾಂಗೇಯರು ನೋಡುತಿರೆ| ಹರಿಸಿ ರಥವನು ಬೀದಿಯಲಿ ಬರುತಲಿಹ ಹರಿಯನು ಕಂಡನು ಹರುಷದಲಿ|| ದಾರಿಲಿ ಬರುತಿಹ ಮುರವೈರಿಯನು ಕಂಡು ಹಾರುತ ಚೀರುತ ಕುಣಿಯುತಲಿ| ಹರುಷದ ಕಂಬನಿ ಧಾರೆಯ ಸುರಿಸುತ ಬಾರಿಬಾರಿಗು ಸಂತೋಷದಿ ಹಿಗ್ಗುವ|| ಆಟಕೆ ಲೋಕಗಳೆಲ್ಲವ ಸೃಜಿಸುವ ನಾಟಕಧರ ತನ್ನ ಲೀಲೆಯಲಿ| ನೀಟಾದವರ ಮನೆಗಳ ಜರಿದು ಕುಟೀರದಲಿ ಬಂದು ಕುಳಿತ ಹರಿ|| ಅಡಿಗಡಿಗೆ ತನ್ನ ತನುಮನ ಹರಹಿ ಅಡಿಗೆರಗುತ ಗದ್ಗದ ಸ್ವರದಿ| ನುಡಿಗಳು ತೊದಲಲು ರೋಮಾಂಚವಾಗಲು

ವಿದುರನ ಭಾಗ್ಯವಿದು Read More »

ವಂದೇ ಸಂತಂ

ವಂದೇ ಸಂತಂ ಶ್ರೀ ಹನುಮಂತಂ| ರಾಮದಾಸಮಮಲಂ ಬಲವಂತಂ|| ರಾಮಕಥಾಮೃತಮನುನಿವಸಂತಂ| ಪರಮಪ್ರೇಮಭರೇಣ ನಟಂತಂ|| ಪ್ರೇಮರುದ್ಧಗಲಮಶ್ರುವಹಂತಂ| ಪುಲಕಾಂಚಿತ ವಪುಷಾ ವಿಲಸಂತಂ|| ಕದಾಚಿದಾನಂದೇನ ಹಸಂತಂ| ಕ್ವಚಿತ್ ಕದಾಚಿದಪಿ ಪ್ರರುದಂತಂ|| ಸರ್ವಂ ರಾಮಮಯಂ ಪಶ್ಯಂತಂ| ರಾಮ ರಾಮ ಇತಿ ಸದಾ ಜಪಂತಂ|| ಸದ್ಭಕ್ತಿಪಥಂ ಸಮುಪದಿಶಂತಂ| ವಿಟ್ಠಲಪಂತಂ ಪ್ರತಿ ಸುಖಯಂತಂ|| —-ವಿಟ್ಠಲಪಂತ

ವಂದೇ ಸಂತಂ Read More »

ವನಸುಮದೊಲೆನ್ನ

ವನಸುಮದೊಲೆನ್ನ ಜೀ- ವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವ|| ಜನಕೆ ಸಂತಸವೀವ ಘನನು ನಾನೆಂದೆಂಬ ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ|| ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ ಸೌರಭವ ಸೂಸಿ ನಲವಿಂ| ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿ- ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ|| ಉಪಕಾರಿ ನಾನು ಎ- ನ್ನುಪಕೃತಿಯು ಜಗಕೆಂಬ ವಿಪರೀತಮತಿಯನುಳಿದು| ವಿಪುಲಾಶ್ರಯವನೀವ ಸುಫಲ ಸುಮಭರಿತ ಪಾ- ದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು|| —-ಡಿ.ವಿ.ಜಿ.

ವನಸುಮದೊಲೆನ್ನ Read More »

ವಚನದಲ್ಲಿ ನಾಮಾಮೃತ

ವಚನದಲ್ಲಿ ನಾಮಾಮೃತ ತುಂಬಿ ನಯನದಲ್ಲಿ ನಿಮ್ಮ ಮೂರುತಿ ತುಂಬಿ|| ಮನದಲಿ ನಿಮ್ಮ ನೆನಹು ತುಂಬಿ ಕಿವಿಯಲಿ ನಿಮ್ಮ ಕೀರುತಿ ತುಂಬಿ|| ಕೂಡಲಸಂಗಮದೇವ ದೇವ ನಿಮ್ಮ ಚರಣಕಮಲದೊಳಗಾನು ತುಂಬಿ|| —-ಬಸವಣ್ಣ

ವಚನದಲ್ಲಿ ನಾಮಾಮೃತ Read More »