ಆತನೇ ಪರಮಾತ್ಮ ಪರತತ್ತ್ವ

ಆತನೇ ಪರಮಾತ್ಮ ಪರತತ್ತ್ವ ಪ್ರಣವನೆಂ-ದರಿತು ಪೂಜಿಸಬಾರದೆಆತನಾ ಪದತೋಯ ಶಿರಸಾ ವಹಿಸಿ ಪಾನ-ದಿಂದಧಿಕರಾದರು – ಜೀವಿಗಳು ಮನುಜ ದಾನಮುಖದಲಿ ಬಲಿಯ ಬೇಡಿ ಭುವನವನೊಂದುಪದದಿ ಅಳೆದವನಾವನುಮಾನದಾನವನ ನಾಲ್ಮೈಯ ಮುಡಿಗಟ್ಟಿವನಮಾನ ಉಳುಹಿದನಾವನುಮಾನ ಮರುಳಾದವನ ಮರ್ದಿಸಿದ ಬ್ರಹ್ಮಹತ್ಯೆಮಹಿಗೆ ಇಳುಹಿದನಾವನುಭಾನು ಮೊದಲಾದಖಿಳ ಬ್ರಹ್ಮಾಂಡಗಳಿಗೊಂದುಪಾದ ಹೊದಿಸಿದನಾವನು ? ||1|| ಕೊಟ್ಟ ವರಗಳನೆಲ್ಲ ಕೊಡಹಿ ಬಹು ದನುಜರನುಕುಟ್ಟಿ ಹಾಕಿದನಾವನುದಿಟ್ಟವರ ಕಾಲಾಂಣ(?) ಕಟ್ಟಿ ಮುನಿ ದೈವಗಳ ಪಟ್ಟದರಸು ಅದಾವನುಬೆಟ್ಟದಾತ್ಮಜೆ ಬೆನಕ ಪೆಸರ್ಗೊಂಡು ತನ ನಾಮಗುಟ್ಟಿನಲಿ ನೆನೆಸಿದುದಾವನುಗಟ್ಟಿಯಾಗಿ ಮುನಿಪೆಣ್ಗೆ ಕೊಟ್ಟಿದ್ದ ಶಾಪವನುಬಿಟ್ಟೋಡಿಸಿದನಾವನು ? ||2|| ವೇದಮುಖದವನ ಅತಿ ಮೋದದಲಿ ಪುಟ್ಟಿಸಿದಆದಿಮೂರುತಿ […]

ಆತನೇ ಪರಮಾತ್ಮ ಪರತತ್ತ್ವ Read More »

ಆ ವೇಳೆಯಲಿ ಆರಾರ ಕಾಯ್ದೆಯೊ ದೇವ

ಆ ವೇಳೆಯಲಿ ಆರಾರ ಕಾಯ್ದೆಯೊ ದೇವಈ ವೇಳೆಯಲಿ ಎನ್ನ ಕಾಯ್ದರದು ನಿಜವಹುದು ಕರೆಯೆ ಕಂಬದಿ ಬಂದು ಹಿರಣ್ಯಕಶಿಪುವ ಕೊಂದೆಶರಣನನು ಪಾಲಿಸುತೆ ಕಾಯ್ದೆಯಂತೆಕರಿರಾಜ ಹರಿಯೆಂದು ಕರೆಯಲಾಕ್ಷಣ ಬಂದುಕರುಣದಿಂದಲಿ ಕಾಯ್ದೆಯಂತೆ ಹರಿಯೆ ||1|| ಧರೆಗಧಿಕನಾಥನಾ ತೊಡೆಯನೇರಲು ಕಂಡುಜರೆಯಲಾ ಧ್ರುವನ ನೀ ಕಾಯ್ದೆಯಂತೆದುರುಳ ದುಃಶಾಸನ ದ್ರೌಪದಿಯ ಸೀರೆಯ ಸೆಳೆಯೆತರುಣಿಗಕ್ಷಯವಿತ್ತು ಕಾಯ್ದೆಯಂತೆ ಹರಿಯೆ ||2|| ಅಂದು ರಾವಣ ವಿಭೀಷಣನ ನೂಕಲು ಕಂಡುಇಂದಿರಾರಮಣ ನೀ ಕಾಯ್ದೆಯಂತೆಮಂದರೋದ್ಧರ ಮಧುಸೂದನ ಮಾಧವಗೋ-ವಿಂದ ರಕ್ಷಿಸು ಬಾಡದಾದಿಕೇಶವರಾಯ ||3||

ಆ ವೇಳೆಯಲಿ ಆರಾರ ಕಾಯ್ದೆಯೊ ದೇವ Read More »

ದಶಾವತಾರದ ಲೀಲೆಗಳು

ಅಂಬುಜದಳಾಕ್ಷಗೆ ಮಂಗಳ ಸರ್ವ ಜೀವರಕ್ಷಕಗೆ ಮಂಗಳ ಜಲಧಿಯೊಳಾಮ್ನಾಯ ತಂದಗೆ ಮಂಗಳಕುಲಗಿರಿ ತಾಳ್ದಗೆ ಜಯಮಂಗಳನೆಲನ ಕದ್ದಸುರನ ಗೆಲಿದಗೆ ಮಂಗಳಚೆಲುವ ನರಸಿಂಹಗೆ ಶುಭಮಂಗಳ ||1|| ವಸುಧೆಯ ಈರಡಿಗೈದಗೆ ಮಂಗಳವಸುದಾಧಿಪರಳಿದಗೆ ಜಯಮಂಗಳದಶಕಂಧರನನ್ನು ಗೆಲಿದಗೆ ಮಂಗಳಪಶುಗಳ ಕಾಯ್ದಗೆ ಶುಭ ಮಂಗಳ  ||2|| ಪುರ ತ್ರಯ ವಧುಗಳ ಗೆಲಿದಗೆ ಮಂಗಳತುರಗ ವಾಹನನಿಗೆ ಜಯ ಮಂಗಳವರ ನೆಲೆಯಾದಿಕೇಶವನಿಗೆ ಮಂಗಳಪರಮ ಪತ್ನಿವ್ರತಗೆ ಶುಭ ಮಂಗಳ  ||3||

ದಶಾವತಾರದ ಲೀಲೆಗಳು Read More »

ಆಸಿಲೇ ಜನನೀ

ಆಸಿಲೇ ಜನನೀ ಆಸಿಲೇ ಆಬಾರ ಹರಿತೇ ಧರಾರ ಪಾಪೇರ ಭಾರ್ ಜುಡಾತೇ ದಗಧ ಹೃದಯೇರ ಜ್ವಾಲಾ ಮುಛಾತೇ ಸಬಾರ ನಯನ ಧಾರ್|| ಯುಗೇ ಯುಗೇ ಮಾಗೋ ಆಸಿಯಾ ಧರಾಯ್ ಕೊತೊ ನಾ ಯಾತನಾ ಸಹಿತೇಛೊ ಹಾಯ್ ಪರಾಣ ಮೋದೇರ್ ಪಾಷಾಣೇರ ಪ್ರಾಯ್ ಪಾಸರಿ ಧರಮ ತಬು ಬಾರೇ ಬಾರ್|| ಸಹನಮೂರುತಿರೂಪೇ ರಾಮಸನೇ ಅಚಲಾ ಭಕತಿ ಶಿಖಾಲೇ ಭುವನೇ ರಾಧಾರೂಪೇ ಪುನಃ ದಿಲೇ ದರಶನ ಪ್ರೇಮೇರ್ ಮಹಿಮಾ ಕೊರಿತೇ ಪ್ರಚಾರ್|| ರಾಮಕೃಷ್ಣ ಲೀಲಾ ಕರಿತೇ ಪೂರಣ್ ಮಾ ಹೊಯೇ

ಆಸಿಲೇ ಜನನೀ Read More »

ಆವ ಪಿಯಾರೇ

ಆವ ಪಿಯಾರೇ ಮೀತ ಹಮಾರೇ ನಿಸದಿನ ದೇಖೂ ಪಾವ ತುಮ್ಹಾರೇ|| ಸೇಜ್ ಹಮಾರೀ ಪೀವ್ ಸವಾರೀ ದಾಸೀ ತುಮ್ಹಾರೀ ಸೋ ಘನವಾರೀ|| ಜೋ ತುಝ್ ಪಾವೂ ಅಂಗ ಲಗಾವೂ ಕ್ಯೂ ಸಮಝಾವೂ ವಾರಣ ಜಾವೂ|| ಪಂಥ ನಿಹಾರೂ ಬಾಟ ಸವಾರೂ ದಾದೂ ತಾರೂ ತನಮನವಾರೂ||                                              —-ದಾದೂ ದಯಾಲ

ಆವ ಪಿಯಾರೇ Read More »

ಆಲಿಯಾ ಸಂಸಾರಾ

ಆಲಿಯಾ ಸಂಸಾರಾ ಉಠಾ ವೇಗ ಕರಾ ಶರಣ ಜಾ ಉದಾರಾ ಪಾಂಡುರಂಗಾ|| ದೇಹ ಹೇ ಕಾಳಾಚೀ ಧನ ಕುಬೇರಾಚೀ ತೇಥೇ ಮನುಷ್ಯಾಚೀ ಕಾಯ ಆಹೇ|| ದೇತಾ ದೇವ ವಿತಾ ನೇತಾ ನೇವ ವಿತಾ ಯೇಥೇ ಯಾಚೀ ಸತ್ತಾ ಕಾಯ ಆಹೇ|| ನಿಮಿತ್ಯಾಚಾ ಧನೀ ಕೇಲಾ ಅಸೇ ಪ್ರಾಣೀ ಮಾಝೇ ಮಾಝೇ ಮಣ್ಹೋನಿ ವ್ಯರ್ಥ ಗೇಲಾ|| ತುಕಾ ಮ್ಹಣೇ ಕಾ ರೇ ನಾಶವಂಶಾ ಸಾಠೀ ದೇವಾಸವೇ ಆಟೀ ಪಾಡಿತೋಸೀ||                                              —-ತುಕಾರಾಮ್

ಆಲಿಯಾ ಸಂಸಾರಾ Read More »

ಆರತಿ ಕೀಜೈ

ಆರತಿ ಕೀಜೈ ಹನುಮಾನ್ ಲಲಾಕೀ| ದುಷ್ಟದಲನ ರಘುನಾಥ ಕಲಕೀ|| ಜಾಕೇ ಬಲಸೇ ಗಿರಿವರ ಕಾಂಪೈ ರೋಗ ದೋಷ ಜಾಕೇ ನಿಕಟ ನ ಝಾಂಪೈ ಅಂಜನಿಪುತ್ರ ಮಹಾ ಬಲದಾಈ ಸಂತನ ಕೇ ಪ್ರಭು ಸದಾ ಸಹಾಈ|| ದೇ ವೀರಾ ರಘುನಾಥ ಪಠಾಯೇ ಲಂಕಾ ಜಾರಿ ಸೀಯ ಸುಧಿ ಲಾಯೇ ಲಂಕಾ ಸೋ ಕೋಟ್ ಸಮುದ್ರಸೀ ಖಾಈ ಜಾತ ಪವನಸುತ ಬಾರ ನ ಲಾಈ|| ಲಂಕಾ ಜಾರಿ ಅಸುರ ಸಂಹಾರೇ ಸಿಯಾರಾಮಜೀ ಕೇ ಕಾಜ ಸಂವಾರೇ|| ಲಕ್ಷ್ಮಣ ಮೂರ್ಛಿತ್ ಪಡೇ

ಆರತಿ ಕೀಜೈ Read More »

ಆರತಿ ಕರೇ ಚಂದ್ರತಪನ

(ತಾರೇ) ಆರತಿ ಕರೇ ಚಂದ್ರತಪನ ದೇವಮಾನವ ವಂದೇ ಚರಣ ಆಸೀನ ಸೇಇ ವಿಶ್ವ ಶರಣ ತಾರ ಜಗತಮಂದಿರೇ|| ಅನಾದಿಕಾಲ ಅನಂತ ಗಗನ ಸೇಇ ಅಸೀಮ-ಮಹಿಮಾ-ಮಗನ ತಾಹೇ ತರಂಗ ಉಠೇ ಸಘನ ಆನಂದ ನಂದ ನಂದರೇ|| ಹಾತೇ ಲಯೇ ಛಯ ಋತುರ ಡಾಲಿ ಪಾಯೇ ದೇಯ ಧರಾಕುಸುಮ ಢಾಲಿ ಕತಇ ವರಣ ಕತಇ ಗಂಧ ಕತ ಗೀತಿ ಕತ ಛಂದರೇ|| ವಿಹಗ ಗೀತ ಗಗನ ಛಾಯ ಜಲದ ಗಾಯ ಜಲಧಿ ಗಾಯ ಮಹಾಪವನ ಹರಷೇ ಧಾಯ ಗಾಹೇ ಗಿರಿ

ಆರತಿ ಕರೇ ಚಂದ್ರತಪನ Read More »

ಆರ ಕಿಛು ನಾಇ

ಆರ ಕಿಛು ನಾಇ ಸಂಸಾರೇರ ಮಾಝೇ ಕೇವಲ ಶ್ಯಾಮ ಸಾರರೇ| ಧ್ಯಾನ ಕಾಲೀ ಜ್ಞಾನ ಕಾಲೀ ಪ್ರಾಣಕಾಲೀ ಆಮಾರ ರೇ|| ಆಸಿಯೇ ಭುವನೇ ಏ ತನುಧಾರಣೇ ಜಾತನಾ ನಾ ಹಯ ಕಾರ ರೇ| (ಏಕಬಾರ) ಹೇರಿಲೇ ಓ ಕಾಯ, ಸಬ ದುಃಖ ಜಾಯ, ಏಇ ಗುಣ ಶ್ಯಾಮಾ ಮಾರ ರೇ|| ಏ ಭವೇ ಏಸೇಛೇ, ಕೇಹ ಸುಖ ಆಛೇ ಪೇಯೇ ಶಿರೇ ರಾಜ್ಯಭಾರ ರೇ| (ಆಮಾರ) ದರಿದ್ರೇರ ಧನ, ಓರಾಂಗಾ ಚರಣ ಗಲಾಯ ಕರೇಛಿ ಹಾರ ರೇ|

ಆರ ಕಿಛು ನಾಇ Read More »

ಆಮಾರ್ ಮಾ ತ್ವಂ ಹಿ ತಾರಾ

(ಆಮಾರ್) ಮಾ ತ್ವಂ ಹಿ ತಾರಾ ತುಮಿ ತ್ರಿಗುಣಧರಾ ಪರಾತ್ಪರಾ|| ಆಮಿ ಜಾನಿ ಮಾ ಓ ದೀನದಯಾಮಯೀ ತುಮಿ ದುರ್ಗಮೇತೇ ದುಃಖಹರಾ|| ತುಮಿ ಜಲೇ ತುಮಿ ಸ್ಥಲೇ ತುಮಿ ಆದ್ಯಮೂಲೇ ಗೋ ಮಾ| ಆಛೋ ಸರ್ವಘಟೇ ಅರ್ಘ್ಯಪುಟೇ ಸಾಕಾರ ಆಕಾರ ನಿರಾಕಾರಾ|| ತುಮಿ ಸಂಧ್ಯಾ ತುಮಿ ಗಾಯತ್ರೀ ತುಮಿ ಜಗದ್ಧಾತ್ರೀ ಗೋ ಮಾ| ಅಕೂಲೇರ ತ್ರಾಣಕರ್ತ್ರೀ ಸದಾಶಿವೇರ್ ಮನೋಹರಾ||

ಆಮಾರ್ ಮಾ ತ್ವಂ ಹಿ ತಾರಾ Read More »

ಆಮಾಯ್ ದೇ ಮಾ

ಆಮಾಯ್ ದೇ ಮಾ ಪಾಗೊಲ್ ಕೊರೇ ಬ್ರಹ್ಮಮಯೀ ಆರ್ ಕಾಜ ನಾಇ ಮಾ ಜ್ಞಾನ ವಿಚಾರೇ|| ತೋಮಾರ್ ಪ್ರೇಮೇರ್ ಸುರಾ ಪಾನೇ ಕೊರೊ ಮಾತೋವಾರಾ| ಓ ಮಾ ಭಕ್ತಚಿತ್ತಹರಾ ಡುಬಾಓ ಪ್ರೇಮಸಾಗರೇ || ತೋಮಾರ್ ಏ ಪಾಗಲಾ ಗಾರದೇ ಕೇಹೊ ಹಾಸೇ ಕೇಹೊ ಕಾಂದೇ ಕೇಹೊ ನಾಚೇ ಆನಂದ ಭರೇ| ಈಶಾ ಮೂಶಾ ಶ್ರೀಚೈತನ್ಯ ಪ್ರೇಮೇರ್ ಭರೇ ಅಚೈತನ್ಯ ಹಾಯ್ ಕೊಬೇ ಹೊಬೊ ಮಾ ಧನ್ಯ ಮಿಶೇ ತಾರ್ ಕೊಬೇ ಹೊಬೊ ಮಾ ಧನ್ಯ ಮಿಶೇ ತಾರ್

ಆಮಾಯ್ ದೇ ಮಾ Read More »

ಆಪನಾತೇ ಆಪನಿ ಥೇಕೋ

ಆಪನಾತೇ ಆಪನಿ ಥೇಕೋ ಮೊನ್ ಜೇವೋ ನಾಕೋ ಕಾರು ಘರೇ|| ಜಾ ಚಾಬಿ ತಾ ಬಶೇ ಪಾಬಿ ಖೋಜೇ ನಿಜ ಅಂತಃಪುರೇ|| ಪರಮಧನ ಏ ಪರಶಮಣಿ ಜಾ ಚಾಬಿ ತಾ ದಿತೇ ಪಾರೇ|| ಕೊತೊ ಮಣಿ ಪಡೇ ಆಛೇ ಚಿಂತಾಮಣಿರ್ ನಾಚದುಯಾರೇ||                             —-ಕಮಲಾಕಾಂತ ಚಕ್ರವರ್ತಿ

ಆಪನಾತೇ ಆಪನಿ ಥೇಕೋ Read More »

ಆನಂದಾಚ ಕಂದ ಹರಿಲಾ

ಆನಂದಾಚ ಕಂದ ಹರಿಲಾ ದೇವಕೀನಂದನ ಪಾಹಿಲಾ || ಭಕ್ತ ಸಾಠಿ ಠೇವುನ ಕರಕಟಿ ಭೀಮಾನಿಕಟೀ ರಾಹಿಲಾ|| ಕಂಸಭಯಾನೇ ವಸುದೇವಾನೇ ನಂದಯಶೋದೇ ವಾಹಿಲಾ|| ಯಜ್ಞ ಯಾಗ ಜಪ ತಪಾಸಿ ನ ಭೂಲೇ ಧ್ಯಾನ ಧಾರಿಣೇ ನಾಕಲೇ ನಿಶ್ಚಯ ಸಾಚ ಪರಿ ತುಕಾ ಯಾಚ ಭಕ್ತಿ ಗುಣಾಸೀ ಮೋಹಿಲಾ||                             —-ತುಕಾರಾಮ

ಆನಂದಾಚ ಕಂದ ಹರಿಲಾ Read More »

ಆದಿದೇವ ವಿಶ್ವನಾಥ

ಆದಿದೇವ ವಿಶ್ವನಾಥ ಭಕ್ತನ ಕೇ ಸದಾ ಸಾಥ ಪಕಡೋ ಪ್ರಭು ಮೇರೋ ಹಾಥ ದಾಸ ಮೈ ತುಮ್ಹಾರೋ|| ಸುರನರಮುನಿ ಧರತ ಧ್ಯಾನ ವೇದವಚನ ಕರತ ಗಾನ ತೂಹೀ ಸಬ ಗುಣನಿಧಾನ ಜಗಸರ್ಜನ ಹಾರೋ || ಪಾಪಹರಣ ತೇರೋ ನಾಮ ಸುಖಸ್ವರೂಪ ಪರಮಧಾಮ ಅಚರಜ ಸಬ ತೇರೇ ಕಾಮ ದಯಾ ಕರ ನಿಹಾರೋ|| ಸಕಲ ಜಗತ ಕೇ ಆಧಾರ ನಿರ್ಗುಣ ನಿತ ನಿರಾಕಾರ ಬ್ರಹ್ಮಾನಂದ ಸುನ ಪುಕಾರ ಭವಸಾಗರ ಪಾರೋ||                       —-ಬ್ರಹ್ಮಾನಂದ

ಆದಿದೇವ ವಿಶ್ವನಾಥ Read More »

ಆವ ರೋಗವು ಎನಗೆ

ಆವ ರೋಗವು ಎನಗೆ ದೇವ ಧನ್ವಂತ್ರಿ| ಸಾವಧಾನದಿ ಎನ್ನ ಕೈಪಿಡಿದು ನೋಡಯ್ಯ|| ಹರಿಮೂರ್ತಿಗಳು ಎನ್ನ ಕಂಗಳಿಗೆ ಕಾಣಿಸವು ಹರಿಯ ಕೀರ್ತನೆಯು ಕೇಳಿಸದು ಕಿವಿಗೆ| ಹರಿಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆ ಹರಿಪ್ರಸಾದವ ಜಿಹ್ವೆ ಸವಿಯದಯ್ಯ|| ಹರಿಪಾದ ಸೇವೆಗೆ ಹಸ್ತಗಳು ಚಲಿಸವು ಗುರುಹಿರಿಯರಂಘ್ರಿಗೆ ಶಿರ ಬಾಗದು| ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ|| ಅನಾಥಬಂಧು ಗೋಪಾಲವಿಟ್ಠಲರೇಯ ಎನ್ನ ಭಾಗದ ವೈದ್ಯ ನೀನೆ ನೀನೇ| ಅನಾದಿಕಾಲದ ಭವರೋಗ ಕಳೆಯಯ್ಯ ನಾನೆಂದಿಗೂ ಮರೆಯೆ ನಿನ್ನ ಉಪಕಾರ||                                           ——-ಗೋಪಾಲದಾಸ

ಆವ ರೋಗವು ಎನಗೆ Read More »

ಆಲೋಲತುಲಸೀ

ಆಲೋಲತುಲಸೀವನಮಾಲಭೂಷಣ ಶ್ರೀರಾಮ ರಾಮ ಹರೇ –ಶ್ರೀಮನ್ ನಾರಾಯಣ ಕೃಷ್ಣ ಗೋವಿಂದ ಮಾಧವ ಪುರುಷೋತ್ತಮ ಪಾಲಯ|| ನಂದನಂದನ ಸುಂದರವದನ–ಶ್ರೀರಾಮ…|| ದಶರಥಬಾಲ ದಶಮುಖಕಾಲ–ಶ್ರೀರಾಮ…|| ಕ್ಷೀರಾಬ್ಧಿಶಯನ ಕ್ಷಾರಾಬ್ಧಿಬಂಧನ–ಶ್ರೀರಾಮ…|| ಧನ್ಯಚರಿತ್ರ ಗಣ್ಯಪವಿತ್ರ –ಶ್ರೀರಾಮ…|| ಪಾಲಿತಾಮರ ವಾಲಿನಾಶಕ –ಶ್ರೀರಾಮ…|| ಸಾಮಗಾನನುತ ಭೀಮಾನುಜಮಿತ್ರ–ಶ್ರೀರಾಮ…|| ತಾಟಕಾಂತಕ ಪಾಟಿತಾಸುರ–ಶ್ರೀರಾಮ…|| ಭಕ್ತಪಾಲಕ ಮುಕ್ತಿದಾಯಕ–ಶ್ರೀರಾಮ…|| ಕಂಕಣಭೂಷಣ ಪಂಕಜನಯನ– ಶ್ರೀರಾಮ…|| ವರಹೇಮಾಂಬರ ಕರಧೃತಶೈಲ– ಶ್ರೀರಾಮ…|| ಭರತಾನಂದ ಭದ್ರಾದ್ರಿವಾಸ –ಶ್ರೀರಾಮ…||                                                     —-ಭದ್ರಾಚಲ ರಾಮದಾಸ

ಆಲೋಲತುಲಸೀ Read More »

ಆತುರದಿ ಹಾತೊರೆದು

ಆತುರದಿ ಹಾತೊರೆದು ಬಂದೆ ಅವ್ವಾ ಎಂದು | ಯಾತರದು ಕಾತರವು ನಿನ್ನ ಬಳಿಗಿಂದು || ಹೆರತನದ ಹೆದರಿಕೆಯು ಹೃದಯದೊಳು ಹೊಕ್ಕಿಹುದು ನರತನದ ಹುದುರೊಳಗೆ ಜೀವ ಸಿಕ್ಕಿಹುದು| ಹೊರೆತನದ ಬಲೆಯೊಳಗೆ ಬುದ್ಧಿ ಬಳಲಾಡುವುದು ಪರೆ ನಿನ್ನ ಕಿಂಕರಗೆ ಅಭಯಕರ ನೀಡೌ|| ಎತ್ತೆತ್ತ ನೋಡಿದರು ಮತ್ತೆ ಬೇರೆ ಇಲ್ಲ ಅತ್ತ ನೀನೇ ಮತ್ತು ಇತ್ತ ನೀನು| ಸುತ್ತಿರುವ ಬೆದರಿಕೆಯ ಬಟ್ಟೆಯನು ಕಳೆದೊಗೆದು ಬತ್ತಲಾದೆನು ಅವ್ವ ಬಾಲನಂತೆ ನಾನು|| ಮುಚ್ಚಿಡುವುದೇಕಿನ್ನು ಬಚ್ಚಿಡುವುದಿನ್ನೆಲ್ಲಿ ಮುಚ್ಚುಮರೆ ಮಾಳ್ಪುದಕೆ ಮುಸುಕು ಇಹುದೆಲ್ಲಿ| ನೆಚ್ಚು ಮೆಚ್ಚುಗಳನ್ನು ಬಿಚ್ಚು

ಆತುರದಿ ಹಾತೊರೆದು Read More »

ಆಚಾರವಿಲ್ಲದ ನಾಲಿಗೆ

ಆಚಾರವಿಲ್ಲದ ನಾಲಿಗೆ| ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ| ವಿಚಾರವಿಲ್ಲದೆ ಪರರ ದೂಷಿಪುದಕೆ ಚಾಚಿಕೊಂಡಿರುವಂಥ ನಾಲಿಗೆ|| ಪ್ರಾತಃಕಾಲದೊಳೆದ್ದು ನಾಲಿಗೆ| ಸಿರಿ- ಪತಿಯೆನ್ನಬಾರದೆ ನಾಲಿಗೆ| ಪತಿತಪಾವನ ನಮ್ಮ ರತಿಪತಿಜನಕನ ಸತತವು ನುಡಿ ಕಂಡ್ಯ ನಾಲಿಗೆ|| ಚಾಡಿ ಹೇಳಲಿಬೇಡ ನಾಲಿಗೆ| ನಿನ್ನ ಬೇಡಿಕೊಂಬೆನು ಕಂಡ್ಯ ನಾಲಿಗೆ| ರೂಢಿಗೊಡೆಯ ಶ್ರೀರಾಮನ ಪಾದವ ಪಾಡುತಲಿರು ಕಂಡ್ಯ ನಾಲಿಗೆ|| ಹರಿಯನ್ನೆ ಸ್ಮರಿಸಯ್ಯ ನಾಲಿಗೆ| ನರ- ಹರಿಯನ್ನೆ ಭಜಿಸಯ್ಯ ನಾಲಿಗೆ| ವರದ ಪುರಂದರವಿಟ್ಠಲರಾಯನ ಚರಣವ ನುತಿಸಯ್ಯ ನಾಲಿಗೆ||                                           —-ಪುರಂದರದಾಸ

ಆಚಾರವಿಲ್ಲದ ನಾಲಿಗೆ Read More »