admin

ರತಿಪತಿ ನಾಶಂ ಪ್ರಮಥ ಗಣೇಶಂ

ರತಿಪತಿನಾಶಂ ಪ್ರಮಥ ಗಣೇಶಂಭಸ್ಮವಿಭೂಷಿತ ಚರುಮ ನಿವಾಸಂ |ಡುಲುಡುಲು ನೇತ್ರಂ ಫಣಿಮಯ ಗಾತ್ರಂಶೋಭನ ಶೋಭಿತ ಪಂಚ ಸುವಕ್ತ್ರಂ || ಕರಧೃತಶೂಲಂ ಶಿತಿಮಯ ಕಂಠಮ್ಅರ್ಧಸುಧಾಕರ ಶೋಭಿ ಲಾಲಠಮ್ |ಮೃದುಮೃದುಹಾಸಂ ಸ್ಮಶಾನವಿರಾಜಂಮೌಲಿಸುರಾಜಿತ ಪನ್ನಗರಾಜಂ || ಗಿರಿಜನಿ ಗೌರಿ ಹೃದಯವಿಲಾಸಂವಿಶ್ವಕೃಪಾಮಯ ಸಾವದವೇಶಂ |ಡಿಮಿಡಿಮಿ ವಾಣಿ ಡಮರು ಹಸ್ತಂಬಂ ಬಂ ಬಾಜಿತ ಪಂಚಸುವಕ್ತ್ರಂ || ಗುಹಜನ ನೀಭಿ ತಿಹರಣ ಕರ್ತ್ರಿಂಶಂಕರವಾಮ ಕರಾಶ್ರಿತ ಧಾತ್ರಿಮ್ |ಮಧುಕರಕಂತ್ಯಾ ನಿರ್ಜಿತ ಹಾಸಂಪದುಮ ಪ್ರಕಾಶಿತ ಪದಯುಗ ಭಾಸಂ || ಜೈ ಜಗದಂಬೆ ಕರುಣಾಪಾಂಗೆಶೋಭಿತ ಶಂಕರಿ ಶಂಕರ ವಂದ್ಯೆಡಿಮಿಡಿಮಿ ವಾಣಿ ಡಮರು […]

ರತಿಪತಿ ನಾಶಂ ಪ್ರಮಥ ಗಣೇಶಂ Read More »

ಶ್ರೀಗದಾಧರಸ್ತೋತ್ರಮ್

ಘನಚೇತನಮಕ್ರಿಯಮಾದಿಮಜಂ, ಚಿರ-ನಿಶ್ಚಲ-ನಿಷ್ಕಲ ನಿರ್ವಿರುಜಮ್ |ಸುಖ-ಸದ್ಮ-ವಿಶುದ್ಧ-ವಿಬುದ್ಧ ವರಂ, ಪ್ರಣಮಾಮಿ-ಗದಾಧರ ಬ್ರಹ್ಮಪರಮ್ ॥ ೧॥ ಶತ-ಸೌರಿ-ಮುರಾರಿ-ತರಂಗಯುತಂ, ಅಯುತಾಯುತ-ಭಾಸ್ಕರ-ಕುಕ್ಷಿವೃತಮ್ |ಸುವಿಶಾಲ-ಸಮುದ್ರ-ಸುದಭ್ರಕರಂ, ಪ್ರಣಮಾಮಿ ಗದಾಧರ ಬ್ರಹ್ಮಪರಮ್ ॥ ೨॥ ಕ್ಷುದಿರಾಮ-ವಿರಾಮ-ವಿಲಾಸಕರಂ, ಛಲ ಜೃಂಭಿತಕಾರಣ ಕಾರ್ಯವಲಮ್ |ಜಿತಕಾಂಚನ-ಕಾಮ-ಪ್ರಪಂಚಹರಂ, ಪ್ರಣಮಾಮಿ ಗದಾಧರ ಬ್ರಹ್ಮಪರಮ್ ॥ ೩॥ ಯುಗಧರ್ಮ-ಪ್ರವರ್ತಕ-ಗುಪ್ತನರಂ, ಜನಪಾವನ-ಗಾಂಗ್ಯ-ತಟಾವಸಥಮ್ |ಶಿಶುಸೌಮ್ಯಮಗಮ್ಯ-ಪ್ರಣಮ್ಯವರಂ, ಪ್ರಣಮಾಮಿ ಗದಾಧರ-ಬ್ರಹ್ಮಪರಮ್ ॥ ೪॥ ಶಿವ-ಕೇಶವ-ವಾಸವ-ಸಂಗಯುತಂ, ಅವತಾರಗರಿಷ್ಠಮರಿಷ್ಠ-ಹತಮ್ |ಅಘಮೊಚನ ದುಷ್ಕೃತ ಮುಕ್ತಿಕರಂ, ಪ್ರಣಮಾಮಿ ಗದಾಧರ-ಬ್ರಹ್ಮಪರಮ್ ॥ ೫॥ ಕರುಣಾಘನ-ಕರ್ಮಕಠೋರ-ಪಣಂ, ಗುಣಹೀನಮಪಾಪಮಶೇಷ ಗುಣಮ್ |ಯುಗಚಕ್ರ-ವಿವರ್ತಕ ತರ್ಕಹರಂ, ಪ್ರಣಮಾಮಿ ಗದಾಧರ-ಬ್ರಹ್ಮಪರಮ್ ॥ ೬॥ ಶುಭ ಬೆಳೂರ-ಮಂದಿರ-ಸನ್ನಿಹಿತಂ, ನಿಜಶಿಷ್ಯ

ಶ್ರೀಗದಾಧರಸ್ತೋತ್ರಮ್ Read More »

ಆಪನಿ ಕೋರಿಲೆ ಅಪನಾರ ಪೂಜಾ

ನಾಯಕೀ ಕಾನಾಡಾ—ಏಕ್ತಾಲ್ ಆಪನಿ ಕೋರಿಲೆ ಅಪನಾರ ಪೂಜಾ ಅಪನಾರ ಸ್ತುತಿ ಗಾನ।ಭವತಾರಿಣೀರ್ ಪೂಜಾರಿ ಠಾಕುರ್ ತುಮಿ ಹೇ ಅಮಾರ ಪ್ರಾಣ॥ ಕೆಹ ಬೋಲೆ ತುಮಿ ಸಾಧಕ-ಪ್ರಧಾನ, ಕೆಹ ದೇ ತೋಮಾ ದೇವತಾರ ಮಾನ|(ಅಮಿ) ಗೌರವ ಸಬ್ ತ್ಯಜಿಯೆ ದಿಯೇಛಿ ಹೃದಯೇ ಆಸನ ದಾನ॥ ಜಬೇ ಮೋನೇ ಪಡೇ ಕರುಣಾರ ಛಬಿ, ಪರ ದುಖೇ ಮ್ರಿಯಮಾಣ|ಪರ ಪಾಪ ಬಹಿ’ ರೋಗ-ಜ್ವಾಲಾ ಸಹಿ’, ತಾಪಿತೇ ಕರಿಲೆ ತ್ರಾಣ।। ದೇವ ಕಿ ಮಾನವ ಪರಿಚಯೇ ಆಜ, ಹೇನ ಪ್ರೇಮಿಕೇರ್ ಬಲೋ ಕೀ

ಆಪನಿ ಕೋರಿಲೆ ಅಪನಾರ ಪೂಜಾ Read More »

ಹೇ ಆನಂದ, ಬಿಬೇಕಾನಂದ

ಕಲ್ಯಾಣ—ಏಕತಾಲ ಹೇ ಆನಂದ, ಬಿಬೇಕಾನಂದಹೇ ಮಹಾ ಯೋಗೀರಾಜ।ಪರಮ ಪ್ರೇಮ-ಮೂರ್ತಿ ತುಮಹೇ ಗರೀಬ ನಿವಾಜ॥ ರಾಮಕೃಷ್ಣ ತನುಯ ತುಮಸಾರದಾ ಪ್ರಾಣಾರಾಮ।ಭಾರತಕಿ ಆತ್ಮಾ ತುಮಅಂದರ್ ಕೀ ಅವಾಜ್॥ —ಸ್ವಾಮಿ ಸರ್ವರ್ಗಾನಂದ

ಹೇ ಆನಂದ, ಬಿಬೇಕಾನಂದ Read More »

ಬಲೋಗೋ ಠಾಕುರ! ಬಲೋನ ಆಮಾರೆ,

ಬಲೋಗೋ ಠಾಕುರ! ಬಲೋನ ಆಮಾರೆ, ಆನಿಲೇ ಏ ಕಾರೇ ಸಾಥೇ ತೋಮಾರ।ಬ್ರಹ್ಮತೇಜದೀಪ್ತ ಆನನ ಪುರುಷಸಿಂಹ ಕೆ ಏ ಕುಮಾರ॥ಬೀರೇಶ್ವರ ಅಮಿತಬೀರ್ಯ, ಸುರ-ಸೇನಾಪತಿ ಜಿನಿಯಾ ಶೌರ್ಯ।ಜ್ಞಾನೇ ಗರೀಯಾನ, ತಾಪಸ-ಪ್ರಧಾನ, ಪ್ರೇಮೇ ಭಾಸಮಾನ ನಯನ ತಾರ॥ತ್ಯಾಗೇ ಶುಕದೇವ, ಪ್ರೇಮೇತೇ ನಾರದ, ಬುದ್ಧೇರ್ ಮಾತೋ ಹೃದಯ ಜಾರ್।ಜ್ಞಾನೇ ಶಿವಗುರು-ಶಂಕರ-ಸಮ, ಸೇ ಕೇನ ಲೂಟಾಯ್ ಪದೇ ತೋಮಾರ?ಹುಂಕಾರೇ ಜಾರ್ ಕಾಪೇ ತ್ರಿಭುಬನ, ಸೇ ಕೇನ ಮಾಗಿಚೇ ತೋಮಾರ ಶರಣ?ತೋಮಾರಿ ಆಶಿಸ ಕರಿಯಾ ಧಾರಣ, ಸೇ ಕಿ ಗೋ ಹರಿಬೇ ಧರಾರ ಭಾರ॥ —ಸ್ವಾಮಿ

ಬಲೋಗೋ ಠಾಕುರ! ಬಲೋನ ಆಮಾರೆ, Read More »

ಬೀರದರ್ಪೇ ವಿಜಯ್ ಗಾವೋ ಹೇ

ಇಮನಕಲ್ಯಾಣ್—ತೇವೊಡಾ ಬೀರದರ್ಪೇ ವಿಜಯ್ ಗಾವೋ ಹೇ, ನಿಖಿಲ ಭಾರತ ಪದೇ ಲುಟಾವೋ ಹೇ।ದೀರ್ಘ ಸೂಪ್ತಿ ಸ್ವಾರ್ಥ ತೃಪ್ತಿ ದೂರೆ ಗುಚಾವೋ ಹೇ॥ಭಿಕ್ಷಾವೃತ್ತಿ ಕೌಪೀನ-ಬಾಸ, ವೇದ ಗೌರವ ಕರೀ ಪ್ರಕಾಶ,ಭ್ರಮಿಲಾ ಧರಣೀ ತ್ಯಜೀ ಆಬಾಸ,ಮಾಥೇ ತುಮಿ ತಾರೆ ಲವೋ ಹೇ॥ಯುಗ-ಯುಗಾಂತ ನಿದ್ರಾತುರ, ಶುನೋ ಹೇ ಭಾರತ ಭೈರವ ಸುರ,ಅಗೌರವ ಸೇ ಕರೇಚೇ ದೂರ್, ಶಿರ ತುಲಿ ದಾಂಡಾವೋ ಹೇ॥ಪೂಜಿಚೇ ಪಶ್ಚಿಮ, ಪೂಜಿಚೇ ಪೂರವ, ಜಯ್ ಜಯ್ ರವ್ ಉಠಿಚೇ,ನವ ನವ ಕೀರ್ತಿಗಾಥಾ ಗಾವೋ ಹೇ॥ —ಸ್ವಾಮಿ ಪ್ರೇಮೇಶಾನಂದ

ಬೀರದರ್ಪೇ ವಿಜಯ್ ಗಾವೋ ಹೇ Read More »

ಬಿಬೇಕಾನಂದ ಬಿಬೇಕ-ಭಾಸ್ಕರ ಉದಿಲ ಭಾರತೇ

ಆಶಾಬರೀ-ತೇವ್ರಾ ಬಿಬೇಕಾನಂದ ಬಿಬೇಕ-ಭಾಸ್ಕರ ಉದಿಲ ಭಾರತೇ ನಿಬಾರಿ’ ಆಂಧಾರ।ಐ ಹೆರ ನಬ ಅರುಣಕಿರಣೇ ಹರಷೇ ಧರಣೀ ಹಾಸೇ ಆಬಾರ॥ ಕಮಲಲೋಚನ ಮೂರತಿ ಮೋಹನ,ರತಿಪತಿ ಜಿನಿ’ ರೂಪ ಅನೂಪಮ,ಬಾರೇಕ ಹೆರಿಲೇ ಹರೇ ಚಿತ ಮನ,ನಯನ ಫಿರಿತೇ ಚಾಹೇ ನ ಆರ॥ ಸನ್ನ್ಯಾಸೀ ತುಮೀ ಬಿಷಯ-ಬಿರಾಗೀ,ತಬ ಚೋಕೇ ಜಲ ಬಲೋ ಕಾರ ಲಾಗಿ?ಆಪನಾ ಮುಕ್ತಿ-ಸಾಧನಾ ತೇಯಾಗೀ’ಜೀಬ-ದುಖೇ ಢಾಲೋ ನಯನಧಾರ॥ ಮಾಭೈಃ ಮಾಭೈಃ ಗರಜಿ’ ಸಘನೇಜಾಗಾಲೇ ಸುಪ್ತ ಶಂಕಿತ ಜನೇ,ನರೇರ್ ಮಜಾರೆ ಪೂಜೀ’ ನಾರಾಯಣೇಯುಗೇರ್ ಸಾಧನಾ ಕರಿಲೇ ಪ್ರಚಾರ॥ —ಸ್ವಾಮೀ ಚಂಡಿಕಾನಂದ

ಬಿಬೇಕಾನಂದ ಬಿಬೇಕ-ಭಾಸ್ಕರ ಉದಿಲ ಭಾರತೇ Read More »

ಜಯ ಜತೀಶ್ವರ್, ಜಯ ತಮೋಹಾರಿ, ಕೆದಾರ—ಕಾವಳಿ ಜಯ ಜತೀಶ್ವರ್, ಜಯ ತಮೋಹಾರಿ, ಜಯ ಶಿವ ಶಂಭು ನರ್-ರೂಪ-ಧಾರಿ।ಜಯ ವೇದ-ಬಾಣಿ ಜ್ಞಾನ-ಗಂಗಾಧರ್, ಪತಿತ-ಪಾಲಕ ಜಯ ವಿಷಧರ್,ಜಯ ಭಯ-ಬಾರಣ ವಿಜಯ-ಕೇತನ, ಜಯ ಬೀರೇಶ್ವರ, ಜಯ ದಂಡಧಾರಿ॥ ತ್ರಿಲೋಕ-ಬಾಸಿ ಶ್ರೀಚರಣ ಬಂದೇ, ಮಹಿಮಾ ತಬ ಗಾಹೆ ಗೀತ್-ಚಂದೆ,(ಜಯ) ಭೂವರ ಹರಣ, ಬಿಮೋಹನಾಶನ್, ನಮೋ ಮಹೇಶ್ವರ ನರ್-ಲೋಕ-ಚಾರೀ॥ –ಬಿನೋದೇಶ್ವರ ದಾಸ್‌ಗುಪ್ತ

Read More »

ಜಯ ವಿವೇಕಾನಂದ ಬೀರ ಸನ್ನ್ಯಾಸಿ

ಆಡಾನಾ ಮಿಶ್ರ – ತೇವೋಡಾ ಜಯ ವಿವೇಕಾನಂದ ಬೀರ ಸನ್ನ್ಯಾಸಿ ಚಿರ-ಗೈರಿಕ-ಧಾರಿ।ಜಯ ತರುಣಯೋಗಿ ಶ್ರೀರಾಮಕೃಷ್ಣ-ಬ್ರತ ಸಹಾಯಕಾರೀ॥ ಯಜ್ಞಾಹುತಿರ್ ಹೋಮ್-ಶಿಖಾಸಮ,ತುಮಿ ತೇಜಸ್ವೀ ತಾಪಸ್ ಪರಮ್ಭಾರತ ಅರಿಂದಮ್ ನಮೋ ನಮೋ ನಮೋ, ವಿಶ್ವ-ಮಠ-ಬಿಹಾರೀ॥ (ಮದ) ಗರ್ವಿತ ಬಾಲ್-ದರ್ಪೀರ್ ದೇಶೆ ಮಹಾಭಾರತದ ವಾಣಿಶುಣಾಯೆ ವಿಜಯೀ, ಘುಚಾಲೆ ಸ್ವದೇಶದ ಅಪಜಶ್-ಗ್ಲಾನಿ।(ನಬ) ಭಾರತೆ ಆನಿಲೆ ತುಮಿ ನವ ವೇದಮುಚ್ಚೆ ದಿಲ್ಲೆ ಜಾತಿ ಧರ್ಮದ ವಿದೇದಜೀವೆ ಐಶ್ವರೇ ಅಭೇದ ಆತ್ಮಾ ಜಾನೈಲೆ ಹುಂಕಾರಿ॥ –ಕಾಜಿ ನಜರೂಲ್ ಇಸ್ಲಾಮ್

ಜಯ ವಿವೇಕಾನಂದ ಬೀರ ಸನ್ನ್ಯಾಸಿ Read More »

ಕನ್ಯಾಕುಮಾರಿ ಮಂದಿರತಲೆ ಹೆ ಯತಿ

ಭೀಮಪಲಶ್ರೀ—ಎಕತಾಲ್ ಕನ್ಯಾಕುಮಾರಿ ಮಂದಿರತಲೆ ಹೆ ಯತಿ, ಕೇ ತುಮಿ ಶಿಲಾಸನೇ।ಝರ ಝರ ಝರೇ ಕರುಣಾರ ಧಾರಾ ಜು¹ಗಲ ಕಮಲ ನಜ಼¹ನೇ॥ ನೀರಬ ಸಾಧನೇ ಭಾರತ ಭ್ರಮಿಜಾ಼¹, ಕಾಁದಿಲ ಕಿ ಹಿಜಾ಼¹ ದೈನ್ಜ¹ ಹೇರಿಜಾ಼¹,ಬಿರಾಮ ಬಿಹೀನ ಭಾಬೇ ನಿಶಿದಿನ ತಾಪಿತೇ ತಾರಿಬೇ ಕೇಮನೇ॥ ಬಿಬೇಕೋಜ್ಜ್ಬಲ ಬಿಬೇಕಾನನ್ದ ಗತಸಂಶಜ಼¹ ಮೋಹಬನ್ಧ,ಚಿತ್ತೇ ತೋಮಾರ ತಬು ಕೀ ದ್ಬನ್ದ್ಬ ಭಾಬಿತೇಛ ಬಸಿ ನಿರಜನೇ॥ ದೇಬತಾ! ತುಮಿ ಕೀ ಜೀಬ-ದುಖೇ ಗಲೇ ಬ್ರಹ್ಮಾನನ್ದ ಹೇಲಾಜ಼¹ ತ್ಜಾ¹ಜಿಲೇಜೀಬ-ದುಖಾನಲೇ ಆಪನಾ ದಹಿಲೇ, ಸೇಬಾ ಶಿಖಾಇಲೇ ಭುಬನೇ॥ —ಸ್ವಾಮಿ

ಕನ್ಯಾಕುಮಾರಿ ಮಂದಿರತಲೆ ಹೆ ಯತಿ Read More »

ಭುವನ ಭ್ರಮಣ ಕರೋ ಯೋಗೀಬರ್

ಸಾಹನಾ-ಧಾಮಾರ ಭುವನ ಭ್ರಮಣ ಕರೋ ಯೋಗೀಬರ್ ಯಾಂರ್ ಧ್ಯಾನೇ।ತಾಹಾರಿ ಸಂತಾನಗಣ ಚೇಯೆ ಆಚೆ ಪಥಪಾನೇ॥ ಉಚ್ಚಬ್ರತೆ ಆತ್ಮಹಾರಾ, ಭ್ರಮಿ ಸಸಾಗರ ಧರಾ,ಮೋಹಿಲ್ಲೆ ಮಾನವ-ಚಿತ, ಪ್ರಭು್ರ ಗೌರವ-ಗಾನೇ।ನಾನಾದೇಶೇ ನಾನಾಭಾವೇ ಜಯಧ್ವನಿ ಏಕತಾನೇ॥ ರಾಮಕೃಷ್ಣ ಹೃದೇ ಧರೋ, ಹೃದಯ ಆಕೃಷ್ಠ ಕರೋ,ಇಷ್ಟಪೂಜಾ ಪೂರ್ಣ ತವ, ಪುಲಕ-ಆಲೋಕ್ ದಾನೇ।ಜನಮನ್ ಪುಲಕಿತ, ಮೋಹನಿಶಾ ಅವಸಾನೇ॥ ಗಿರೀಶ್ ಚಂದ್ರ ಘೋಷ್

ಭುವನ ಭ್ರಮಣ ಕರೋ ಯೋಗೀಬರ್ Read More »

ಸ್ತಿಮಿತ-ಚಿತ್ ಸಿಂಧು ವಿದಿ ಉತಿಹಿಲ್ ಕಿ ಜ್ಯೋತಿ-ಘನ

ಬಾಗೇಶ್ರೀ—ಆಡಾ ಸ್ತಿಮಿತ-ಚಿತ್ ಸಿಂಧು ವಿದಿ ಉತಿಹಿಲ್ ಕಿ ಜ್ಯೋತಿ-ಘನ,ಕೋಟಿ ಸೂರ್ಯ ಗೋಲೈಯೇ, ಛಾಂಚೆ ಧಾಲಾ ಕಾಂತಿ ಜೆನ।ಮಾಯಾ-ಖಂಡಿತ ಅಖಂಡ ಬಾರಿ, ಬುಜ್ಜಿ ಲೀಲಾ ಕೇಬಾ ಹೆನ॥ ಉಜಲ್ ಬಾಲಕ ಬೇಸೆ, ಅಖಂಡ ಘರ್ ಪ್ರವೇಶೇ,ಪ್ರೇಮಘನ ಬಾಹು ಪಾಶೆ ಕಾಹಾರೆ ಕರ್ಡೆ ಧಾರಣ॥ ಉತೋ ಬೀರ್ ಆಂಕಿ ಮೆಲಿ, ಛಾಡೋ ಧ್ಯಾನ್ ಚಾಲೋ ಚಾಲಿ,ಧರಣೀ ಡುಬಾಲ್ ಬುಜ್ಜಿ ಅವಿದ್ಯಾ ಕಾಮ ಕಂಚನ್॥ ಸುಧೀರ್ ಧೀರ್ ಪರಶೆ, ಯೋಗೀ ಚಾಯ ಸಹರಶೆ,ಕಂಟಕಿತ ತನುಮನ, ನೀರಬೇ ಭಾಸೆ ಬಯಾನ;ತಾರಾ ಜ್ವಲಿ’ ಛಾಯಾ

ಸ್ತಿಮಿತ-ಚಿತ್ ಸಿಂಧು ವಿದಿ ಉತಿಹಿಲ್ ಕಿ ಜ್ಯೋತಿ-ಘನ Read More »

ಕೆ ರೇ ನರೇಂದ್ರಬರ ವೀರೇಶ್ವರ ದೇಹಧಾರಿ।

ಕೆ ರೇ ನರೇಂದ್ರಬರ ವೀರೇಶ್ವರ ದೇಹಧಾರಿ। ಸಿದ್ಧ ಮಹಾವಿದ್ಯಾಬಲೇ ಅವಿದ್ಯಾ ವಿನಾಶಕಾರೀ॥ ತಮಾಚ್ಛನ್ನ ಬಸುಮತಿ, ಹೆರಿ ಕಿ ವ್ಯಥಿತ ಯತಿ, ಬಿಳೈತೇ ಜ್ಞಾನ-ಜ್ಯೋತಿ ಕೇ ಎನೆಚೆ ಸಹಕಾರಿ॥ ರಹಿ ಪರಹಿತೇ ರತ, ಶಿಖಾಬೆ ಕೀ ಮಹಾಬ್ರತ, ಏಶೆಸ್ ಆಶ್ರಿತ-ರತ ಜನ-ಮನ್-ತಾಪಹಾರೀ। ಗುರುಪದೇ ಬಾಲಿದಾನ, ಜೀವನ-ಯೌವನ ಮಾನ ಹಯೇಚಿ ಕಿ ಅಧಿಷ್ಠಾನ, ಸಾಜಿತೇ ದೀನ-ಭಿಕ್ಷಾರಿ॥ –ಗಿರೀಶ್ ಚಂದ್ರ ಘೋಷ್

ಕೆ ರೇ ನರೇಂದ್ರಬರ ವೀರೇಶ್ವರ ದೇಹಧಾರಿ। Read More »

ಏಶೋ ಭುವನಪಾವನ ನಾರಾಯಣ

ಏಶೋ ಭುವನಪಾವನ ನಾರಾಯಣ। ಏಶ ಆರ್ತ-ಪತಿತ-ಚಿತೇ, ಶಾಂತಿ ವಿತರಿತೇ, ತ್ರಿಭುವನ-ತಾರಣ-ಕಾರಣ। ದ್ವೇಷ ಹಿಂಸಾ ಹೆರೀ ಝರಿತ ನಯನಬಾರಿ ಸಾಮ್ಯ ಪ್ರಚಾರಿಲೇ ದೇಶೇ ದೇಶೇ ಘುರೀ, ಲಾಂಛನಾ ಸಹಿಲೇ, ಸಾಧಿ’ ಶಿಖಾಯಿಲೇ ಜೀವಹಿತೇ ಜೀವನಧಾರಣ॥ ಹೆರ ಘೋರ ತಮ, ಸ್ವಾರ್ಥ ಸೇ ನಿರ್ಮಮ ಛಾಯ್ಛೇ ಭುವನ ಕಾಲಮೇಘ-ಸಮ, ಶೋಣಿತೇ ರಂಜಿತ, ರೋದನೇ ಪೂರಿತ, ಕಲುಷಿತ ಧರಣೀ ಗಗನ। (ಏಶೋ) ಹೃದಯೇ ಹೃದಯೇ, ಅಂತರಯಾಮಿ ಹೋಯೇ, ಸ್ವಾರ್ಥಬಂಧ ಕಾಟೋ ಪ್ರೇಮ ಅಸಿ ದಿಯೇ, ಖುಲಿಯೇ ದಾವ್ ಠುಲಿ, ಹೆರೀ ನಯನ

ಏಶೋ ಭುವನಪಾವನ ನಾರಾಯಣ Read More »

ನಮಿ ನಮಿ ವಿವೇಕಾನಂದ ಸ್ವಾಮಿ

ನಮಿ ನಮಿ ವಿವೇಕಾನಂದ ಸ್ವಾಮಿ ಜನಗಣಮನ ಉದ್ವೋಧಕ ಹೇ|ಜ್ಞಾನ-ಪಥ ಬಹಿಯ ಎಲೆ ನಮಿ ಅಜ್ಞಾನ-ಮನ ಜ್ಞಾನ-ದ್ಯೋತಕ ಹೇ|| ಭಕ್ತೇ ದಿಲೇ ತುಮಿ ಭಕ್ತಿರ ಪ್ರಾಣಅಜ್ಞಾನ ದಿಲೆ ಜ್ಞಾನ-ಅಲೋಕ ದಾನ|ಯೋಗಿ ಜಾನೆ ದಿಲೆ ತುಮಿ ಯೋಗ ಅನುಧ್ಯಾನಅಂತರ-ಮಲಿನತಾ-ಶೋಧಕ ಹೇ|| ಅರ್ತೇರ ಸೇವಾ ತವ ಚಿಲ ಮಹಾಧರ್ಮವ್ಯಥಿತೇರ ವ್ಯಥಾ ದೂರ ಛಿಲ ಮಹಾಕರ್ಮ|ದರದೇ ಭರಾ ಛಿಲ ಸದಾ’ ತವ ಮರ್ಮದೀನದುಃಖೀ ಜನ ಸೇವಕ ಹೇ|| ಸಬಾರ್ ಉಪಾರೆ ಮಾನುಷ್‌ಈ ಸತ್ಯದೇಖಿಲೇ ಈಶ್ವರ ಪ್ರೇಮೇತೇ ಮೂರ್ತಾಮಿಥ್ಯಾ ಜಗತೇ ಪ್ರೇಮೈ ಯೆ ಸತ್ಯ

ನಮಿ ನಮಿ ವಿವೇಕಾನಂದ ಸ್ವಾಮಿ Read More »

ಬೀರ ಸೇನಾಪತಿ ವಿವೇಕಾನಂದ

ಬೀರ ಸೇನಾಪತಿ ವಿವೇಕಾನಂದ ಐ ಜೆ ಡಾಕಿಚೆ ‘ಆಯರೆ ಆಯ’।ಆಹ್ವಾನೆ ತಾಂರ ಆಪನಾ ಭೂಲಿಯಾ ಕತ ಮಹಾರಥೀ ಛುಟಿಯಾ ಜಾಯ॥ ಆತ್ಮತ್ಯಾಗೇರ್ ಅಗ್ನಿಮಂತ್ರೇ ದೀಕ್ಷಿತ ಹೇ ನವೀನ ತಂತ್ರೇ,ಭೋಗಬಾದ-ಜಾತ-ದೈತ್ಯ ದಲಿತೇ, ಆಪನಾ ಸೋಪಿತೇ ಕೇ ಜಾಬಿ ಆಯ॥ ಸ್ವಾರ್ಥ-ದ್ವಂದ್ವ-ಭೋಗ-ಕೋಲಾಹಲ ಏನೇಛೆ ಜಗತೇ ಶುದ್ಧ ಹೋಲಾಹೋಲ,ನಿಭಾತೇ ಆಜಿಕೇ ಏಯ ದಾಬಾನಲ ಪ್ರೇಮ ಬಾರೀ ಸೇ ಜೆ ಏನೇಛೆ ಹಾಯ॥ ಎಶೋ ದೇವ ಎಶೋ ಕರುಣಾ-ನಿಧಾನ, ಲಹ ಆಜಿ ಮಮ ತನು-ಮನ-ಪ್ರಾಣ,ಕೃಪಾ ಕರೀ ಕರೋ ಏ ಆಶೀಸ ದಾನ, ತವ

ಬೀರ ಸೇನಾಪತಿ ವಿವೇಕಾನಂದ Read More »

ಭುವನ ಮಂಡಲೇ ನವಯುಗಮುದಯತು

ಭುವನ ಮಂಡಲೇ ನವಯುಗಮುದಯತು ಸದಾ ವಿವೇಕಾನಂದಮಯಮ್ |ಸುವಿವೇಕಮಯಮ್ ಸ್ವಾನಂದಮಯಂ                                                ||ಪ|| ತಮೋಮಯಂ ಜನ ಜೀವನಮಧುನಾ ನಿಷ್ಕ್ರಿಯತಾಽಲಸ್ಯ ಗ್ರಸ್ತಮ್ |ರಜೋಮಯಮಿದಂ ಕಿಂವಾ ಬಹುಧಾ ಕ್ರೋಧ ಲೋಭಮೋಹಾಭಿಹತಮ್ |ಭಕ್ತಿಜ್ಞಾನಕರ್ಮವಿಜ್ಞಾನೈಃ ಭವತು ಸಾತ್ತ್ವಿಕೋದ್ಯೋತಮಯಮ್                  ||೧|| ವಹ್ನಿವಾಯುಜಲ ಬಲ ವಿವರ್ಧಕಂ ಪಾಂಚಭೌತಿಕಂ ವಿಜ್ಞಾನಮ್ |ಸಲಿಲನಿಧಿತಲಂ ಗಗನಮಂಡಲಂ ಕರತಲಫಲಮಿವ ಕುರ್ವಾಣಮ್ |ದೀಕ್ಷುವಿಕೀರ್ಣಂ ಮನುಜಕುಲಮಿದಂ ಘಟಯತುಚೈಕ ಕುಟುಂಬಮಯಮ್      ||೨|| ಸಗುಣಾಕಾರಂ ಹ್ಯಗುಣಾಕಾರಂ ಏಕಾಕಾರಮನೇಕಾಕಾರಮ್ |ಭಜಂತಿ ಏತೇ ಭಜಂತು ದೇವಮ್ ಸ್ವಸ್ವನಿಷ್ಠಯಾ ವಿಮತ್ಸರಮ್ |ವಿಶ್ವಧರ್ಮಮಿಮಮುದಾರಭಾವಂ ಪ್ರವರ್ಧಯತು ಸೌಹಾರ್ದಮಯಮ್         ||೩|| ಜೀವೇ ಜೀವೇ ಶಿವಸ್ವರೂಪಂ ಸದಾ ಭಾವಯತು ಸೇವಾಯಾಮ್

ಭುವನ ಮಂಡಲೇ ನವಯುಗಮುದಯತು Read More »

ಸೋಜುಗಾದ ಸೂಜುಮಲ್ಲಿಗೆ ಮಾದೇವ

ಸೋಜುಗಾದ ಸೂಜುಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ ಮಾದಪ್ನ ಪೂಜೆಗೆ ಬಂದು ಮಾದೇವ ನಿಮ್ಮ ಸೋಜುಗಾದ ಸೂಜುಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ತಪ್ಪಾಳೆ ಬೆಳಗಿವ್ನಿ ತುಪ್ಪಾವ ಕಾಯಿಸ್ಯೀವ್ನಿ ಕಿತ್ತಾಳೆ ಹಣ್ಣ ತಂದಿವ್ನಿ ಮಾದೇವ ನಿಮ್ಗೆ ಕಿತ್ತಾಳೆ ಹಣ್ಣ ತಂದ್ಯೀವ್ನಿ ಮಾದಪ್ಪ ಕಿತ್ತಾಳಿ ಬರುವ ಪರಸೇಗೆ ಮಾದೇವ ನಿಮ್ಮ ಸೋಜುಗಾದ

ಸೋಜುಗಾದ ಸೂಜುಮಲ್ಲಿಗೆ ಮಾದೇವ Read More »

ಓ ಬಂದ ಶ್ರೀಗುರು ವಿವೇಕಾನಂದ

ಓ ಬಂದ ಶ್ರೀಗುರು ವಿವೇಕಾನಂದ ಆ ಧ್ರುವಮಂಡಲದಿಂದ !! ಮೊರೆಯುವ ಕಡಲಿಗೆ ಹಾರಿ ಧುಮುಕಿದ ತೆರೆಗಳ ಸೀಳಿದ, ಈಜಿದ, ನುಗ್ಗಿದ ಗಟ್ಟಿ ಬಂಡೆಯಲಿ ಬೇರೂರಿದ ಬಾನೆತ್ತರ ಬೆಳೆದ ಬೆಳಕಿನ ಗೋಪುರವಾದ!! ದಕ್ಷಿಣೇಶ್ವರದ ವಿದ್ಯುತ್ ಕೇಂದ್ರದ ಕೋಶಾಗಾರ ಪೂರ್ವಪಶ್ಚಿಮಕೆ ತಂತಿಯ ಹಾಯಿಸಿ ಕೊಟ್ಟನು ಬೆಳಕಿನ ಆಹಾರ ಕೋಲಂಬೋದಿಂದಾಲ್ಮೊರದ ತನಕವು ಇವನದೆ ಮಿಂಚಿನ ತೇರು ಇವನಡಿಗಳ ನುಡಿಗಳ ಸ್ಪರ್ಶಕೆ ಝಗ್ಗನೆ ಹತ್ತದೆ ಇದ್ದವರಾರು?!! ವಜ್ರದ ಮೈ, ಉಕ್ಕಿನ ನರ, ಕುಡಿಮಿಂಚಿನ ಕಣ್ಣು ಗುಡುಗಿನ ದನಿ, ಹೊನಲಿನ ನಡೆ ಎದೆ ಬೆಳದಿಂಗಳ

ಓ ಬಂದ ಶ್ರೀಗುರು ವಿವೇಕಾನಂದ Read More »

ಧನ್ಯ ಧನ್ಯವಿದೇ ಸುದಿನ

ಧನ್ಯ ಧನ್ಯವಿದೇ ಸುದಿನ ನಾವೆಲ್ಲರು ಸೇರುವ, ಪುಣ್ಯಭೂಮಿ ಭಾರತಿಯಲಿ ನಿನ್ನ ಸತ್ಯಧರ್ಮಗಳನು ಈ ದಿನವೇ ಸಾರುವ!! ಎದೆ ಎದೆಯೂ ನಿನ್ನ ಧಾಮ ನಿನ್ನ ಪುಣ್ಯ ಮಧುರ ನಾಮ ದಿಗ್ದಿಸೆಗಳ ತುಂಬಿದೆ! ಭಕ್ತವೃಂದ ನಿನ್ನಪಾರ ಮಹಿಮೆಯನ್ನು ಸಾರಿದೆ! ನಾವೆಂದಿಗು ಬಯಸೆವಯ್ಯ ಜನಧನಾದಿ ಗೌರವ, ನಮಗಿಲ್ಲವೋ ಅನ್ಯ ಕಾಮ ಆರ್ತರಾಗಿ ಬಂದೆವಿಲ್ಲಿ ನಂಬಿ ನಿನ್ನ ಪಾದವll ನಿನ್ನ ಪಾದ ಅಮೃತನಿಲಯ ನಮಗಿಲ್ಲವೊ ಮರಣಭಯ! ಜಯತು ಜಯತು-ನಿರ್ಭಯll – ವಚನವೇದ

ಧನ್ಯ ಧನ್ಯವಿದೇ ಸುದಿನ Read More »

ಜಗದೀ ಸಂತೆಯೊಳಲೆಯುವ ಮನುಜ

ಜಗದೀ ಸಂತೆಯೊಳಲೆಯುವ ಮನುಜ ನಿಲ್ಲೋ ಒಂದು ಕ್ಷಣ! ತಾಯಿಯ ನೆನೆಯಲು ಬಂದಿದೆ ಶುಭದಿನ ಹಾಡೋ ತುಂಬಿ ಮನ!! ಸ್ಥಾವರ ಜಂಗಮ ಎಲ್ಲಕ್ಕೂ ತಾಯಿ ಬಂದಿಹಳು ಈ ಧರೆಗೆ.! ಆಮೋದರ ನದಿತೀರದಿ ಕಾಣುವ ಜಯರಾಂಬಾಟಿಯೊಳಗೆ (ಅಮ್ಮ)!! ಮಕ್ಕಳು ಮರೆತರು ತಾಯಿಯು ಮರೆವಳೆ ತನ್ನಯ ಶಿಶುಗಳನು ಮಣ್ಣಿನೊಳಾಡುವ ನಮ್ಮನು ಎತ್ತಲು ಚಾಚಿಹ ಕೈ ನೋಡು (ತಾಯಿಯ)!! ಭವದೀ ಬವಣೆಗಳೆಲ್ಲವ ಮರೆತು ಜೈ ಮಾ ಎಂದೆನ್ನು! ಪಾಪದ ರಾಶಿಗೆ ಇಡು ನೀ ತಾಯಿಯ ಸ್ಮರಣೆಯ ಬೆಂಕಿಯನು!!

ಜಗದೀ ಸಂತೆಯೊಳಲೆಯುವ ಮನುಜ Read More »

ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ

ಶಿವರಂಜಿನಿ – ಝಪತಾಲ | ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ ಕರಕರೆಯಿದೆಂದೆನದೆ ಓಡಿ ಬಾರಮ್ಮಾ|| ಯಾರ ದೋಷಗಳೆಷ್ಟು ನನಗೇಕೆ ಬೇಕು। ನನ್ನ ದೋಷವ ತಿದ್ದಿ ನೀ ಸಲಹಬೇಕು|| ಪಾಪಿಗಳನುದ್ಧರಿಪ ನೀ ದಯಾಸಿಂಧು| ನೀಡೆನಗೆ ಕರುಣೆಯಿಂ ಆ ಕೃಪೆಯ ಬಿಂದು|| ತಾಯಿ ನೀನಿರುತಿರಲು ತಬ್ಬಲಿಯೆ ನಾನು| ವಾತ್ಸಲ್ಯಸುಧೆಯುಣಿಸಲಾರೆಯಾ ನೀನು|| ಜ್ಞಾನ ಭಕ್ತಿ ವಿವೇಕ ವೈರಾಗ್ಯ ನೀಡು| ಎನ್ನ ಹೃನ್ಮಂದಿರದಿ ನಿತ್ಯ ನಲಿದಾಡು|| – ಸ್ವಾಮಿ ಪುರುಷೋತ್ತಮಾನಂದ

ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ Read More »

ದಯಾಸಾಗರ ನೀನು ದಾತಾರನೈ ನೀನು

ರಾಗಮಾಲಿಕೆ – ಝಪತಾಲ ದಯಾಸಾಗರ ನೀನು ದಾತಾರನೈ ನೀನು ನಾನೇಕೆ ದೀನನಾಗುಳಿಯಲಿನ್ನು || ಹೇ ದೇವ ನೀನೆನಗೆ ನೀಡಿರುವೆ ಕಣ್ಣೆರಡ ಆದರವು ಕಾಣಲಾರವು ನಿನ್ನನು | ನೀನಾದರೂ ನಿನ್ನ ಸಾಸಿರದ ನಯನದಿಂ ನನ್ನ ದುರವಸ್ಥೆಯನು ಕಾಣೆಯೇನು || ನನಗೊಂದು ಹೃದಯವಿದೆ ಅದ ಕೊಟ್ಟವನು ನೀನೆ ಆದರದು ಬತ್ತಿರುವ ಕೆರೆಯಂತಿದೆ ನಿನ್ನ ಹೃದಯಸರೋವರದ ಸುಧೆಯನೊಂದಿಷ್ಟು ನನ್ನೆದೆಗೆ ನೀನೇ ಹರಿಸಬಾರದೆ|| ಆನಂದಘನ ನೀನು ನಿನ್ನ ಪುತ್ರನು ನಾನು ಬರಲಿ ಆ ಆನಂದ ಎನ್ನ ಎದೆಗೂ| ನೀನು ನನ್ನವನಯ್ಯ ನಾನಂತು ನಿನ್ನವನೇ

ದಯಾಸಾಗರ ನೀನು ದಾತಾರನೈ ನೀನು Read More »

ದರುಶನ ನೀಡು ಹೇ ಪ್ರಭು

ಬೇಹಾಗ್ – ಏಕತಾಲ ದರುಶನ ನೀಡು ಹೇ ಪ್ರಭು || ನನ್ನ ಹೃದಯಪದುಮ ನಿನ್ನ ಚರಣಪದುಮಕರ್ಪಿತ||. ನೀನೆ ನನ್ನ ಪರಮಬಂಧು ಚರಮಗತಿಯು ನೀ ಪ್ರಭು|| – ಸ್ವಾಮಿ ಪುರುಷೋತ್ತಮಾನಂದ

ದರುಶನ ನೀಡು ಹೇ ಪ್ರಭು Read More »

ಹೇ ರಾಮಕೃಷ್ಣ ಸಲಹೊ ಕೃಪಾಲು

ಪಹಾಡಿ – ತೇವರಾ ಹೇ ರಾಮಕೃಷ್ಣ ಸಲಹೊ ಕೃಪಾಲು|| ಕನಕ ಕೇಳುವುದಿಲ್ಲ, ಕೀರ್ತಿ ಬೇಡುವುದಿಲ್ಲ! ಭಕ್ತಿಯೊಂದನೆ ನಿನ್ನ ಬೇಡುತಲಿಹೆನಯ್ಯ|| ಧನವೆನ್ನ ಜೊತೆಗೆಂದೂ ಬಾರದು ದಿಟವು|| ಹೆಸರು ಕೀರ್ತಿಯನೆಲ್ಲ ಮರೆತೇಬಿಡುವರು|| ನಾನು ನಾನು ನಾನು ಇದೇ ನನ್ನ ಮಂತ್ರ! ಈಗ ಅರಿತೆ ಇದು ಮನದ ಕುತಂತ್ರ|| ಎನ್ನಿಂದ ಪರರಿಗೆ ಸಂದಿತು ಉಪಕಾರ| ಎಂದು ತಿಳಿದ ಮಂದಮತಿಯನು ಮನ್ನಿಸು|| ಸತ್ಯವಂತನು ನೀನು ನಿರಭಿಮಾನನು ನೀನು| ಕಪಟವನರಿಯದ ಸರಳ ಶುದ್ದನು ನೀನು|| – ಸ್ವಾಮಿ ಪುರುಷೋತ್ತಮಾನಂದ

ಹೇ ರಾಮಕೃಷ್ಣ ಸಲಹೊ ಕೃಪಾಲು Read More »