ಸಿರಿ ವಾಣಿ ಗೌರಿ ಹೇ ಶಾರದಾಂಬೆ
ಸೂತ್ರಧಾರಿಣಿ ಜಗವೇ ಬೊಂಬೆ||
ಶ್ರೀರಾಮಕೃಷ್ಣರಿಂ ಪೂಜಿತೇ ಮಾತೇ
ಪರಾಶಕ್ತಿ ಪರಮೇಶ್ವರದಯಿತೇ||
ದಯಾಸಾಗರೇ ರಕ್ಷಿಸು ಎನ್ನನು
ಸ್ಮಯದಿಂ ಭಯದಿಂ ದೂಷಿತಶಿಶುವನು|
ಭವಸಾಗರದಿಂ ಕಾಪಿಡು ಜನರನು
ಅವನೀಕುವರಿ ನೀಡುತ ಕರವನು||
—-ಸ್ವಾಮಿ ಹರ್ಷಾನಂದ
ಸಿರಿ ವಾಣಿ ಗೌರಿ ಹೇ ಶಾರದಾಂಬೆ
ಸೂತ್ರಧಾರಿಣಿ ಜಗವೇ ಬೊಂಬೆ||
ಶ್ರೀರಾಮಕೃಷ್ಣರಿಂ ಪೂಜಿತೇ ಮಾತೇ
ಪರಾಶಕ್ತಿ ಪರಮೇಶ್ವರದಯಿತೇ||
ದಯಾಸಾಗರೇ ರಕ್ಷಿಸು ಎನ್ನನು
ಸ್ಮಯದಿಂ ಭಯದಿಂ ದೂಷಿತಶಿಶುವನು|
ಭವಸಾಗರದಿಂ ಕಾಪಿಡು ಜನರನು
ಅವನೀಕುವರಿ ನೀಡುತ ಕರವನು||
—-ಸ್ವಾಮಿ ಹರ್ಷಾನಂದ