ಬೋಳೆಯನೆಂದು ನಂಬಬೇಡ,
ಢಾಳಕನವನು ಜಗದ ಬಿನ್ನಾಣಿ.
ಬಾಣ ಮಯೂರ ಕಾಳಿದಾಸ ಓಹಿಲ ಉದ್ಭಟ
ಮಲುಹಣರವರಿಗಿತ್ತ ಪರಿ ಬೇರೆ.
ಮುಕ್ತಿಯ ತೋರಿ, ಭಕ್ತಿಯ ಮರೆಸಿಕೊಂಬ ಚೆನ್ನಮಲ್ಲಿಕಾರ್ಜುನನು.
ಬೋಳೆಯನೆಂದು ನಂಬಬೇಡ,
ಢಾಳಕನವನು ಜಗದ ಬಿನ್ನಾಣಿ.
ಬಾಣ ಮಯೂರ ಕಾಳಿದಾಸ ಓಹಿಲ ಉದ್ಭಟ
ಮಲುಹಣರವರಿಗಿತ್ತ ಪರಿ ಬೇರೆ.
ಮುಕ್ತಿಯ ತೋರಿ, ಭಕ್ತಿಯ ಮರೆಸಿಕೊಂಬ ಚೆನ್ನಮಲ್ಲಿಕಾರ್ಜುನನು.