ಬೋಳೆಯನೆಂದು ನಂಬಬೇಡ,

ಬೋಳೆಯನೆಂದು ನಂಬಬೇಡ,
ಢಾಳಕನವನು ಜಗದ ಬಿನ್ನಾಣಿ.
ಬಾಣ ಮಯೂರ ಕಾಳಿದಾಸ ಓಹಿಲ ಉದ್ಭಟ
ಮಲುಹಣರವರಿಗಿತ್ತ ಪರಿ ಬೇರೆ.
ಮುಕ್ತಿಯ ತೋರಿ, ಭಕ್ತಿಯ ಮರೆಸಿಕೊಂಬ ಚೆನ್ನಮಲ್ಲಿಕಾರ್ಜುನನು.

Leave a Comment

Your email address will not be published. Required fields are marked *