ದುರ್ಗಾಪದಕಮಲವನ್ನು
ಸ್ಮರಿಸಿ ಹಗಲು ಇರುಳು ನೀವು||
ಮನದಿ ಧರಿಸಿ ನಾಮಾಮೃತ
ಜನನ ಮರಣ ದಾಟಿರಿ||
ಚರಣಕಮಲಧ್ಯಾನದಿಂದ
ಪರಮಶಾಂತಿ ಪಡೆಯಿರೆಲ್ಲ
ಜ್ಞಾನ ಭಕ್ತಿ ಯೋಗ ಭೋಗ
ತನಗೆ ತಾನೆ ಬಪ್ಪುದು||
—-ಸ್ವಾಮಿ ಹರ್ಷಾನಂದ
ದುರ್ಗಾಪದಕಮಲವನ್ನು
ಸ್ಮರಿಸಿ ಹಗಲು ಇರುಳು ನೀವು||
ಮನದಿ ಧರಿಸಿ ನಾಮಾಮೃತ
ಜನನ ಮರಣ ದಾಟಿರಿ||
ಚರಣಕಮಲಧ್ಯಾನದಿಂದ
ಪರಮಶಾಂತಿ ಪಡೆಯಿರೆಲ್ಲ
ಜ್ಞಾನ ಭಕ್ತಿ ಯೋಗ ಭೋಗ
ತನಗೆ ತಾನೆ ಬಪ್ಪುದು||
—-ಸ್ವಾಮಿ ಹರ್ಷಾನಂದ